ಉಕ್ರೇನ್ ಹುಡುಗನ ಕಾಯಿಲೆ ವಾಸಿ: ಕೊರಗಜ್ಜನಿಗೆ ಶರಣಾದ ದಂಪತಿ

ಉಕ್ರೇನ್ ಹುಡುಗನ ಕಾಯಿಲೆ ವಾಸಿ: ಕೊರಗಜ್ಜನಿಗೆ ಶರಣಾದ ದಂಪತಿ

Published : Nov 16, 2022, 03:16 PM ISTUpdated : Nov 16, 2022, 03:20 PM IST

ತುಳುನಾಡಿನ ಕಾರಣಿಕ ಪುರುಷ ಕೊರಗಜ್ಜನ ಪವಾಡಕ್ಕೆ ಉಕ್ರೇನ್ ದಂಪತಿ ಶರಣಾಗಿದ್ದು, ಮಗನ ಕಾಯಿಲೆ ಗುಣವಾಗಿ ಪವಾಡ ನಡೆದಿದೆ.

ನಂಬಿ ಬಂದ ಉಕ್ರೇನ್ ದಂಪತಿಗೆ ಇಂಬು ಕೊಟ್ಟಿದ್ದಾನೆ ತುಳುನಾಡ ಕಾರಣಿಕ ದೈವ ಕೊರಗಜ್ಜ. ಸಪ್ತಸಾಗರಗಳನ್ನು ದಾಟಿ ಬಂದಿದ್ದ ದಂಪತಿಯ ಮಗನ ಕಾಯಿಲೆಯನ್ನು 21 ದಿನಗಳಲ್ಲಿ ಗುಣಪಡಿಸಿದ್ದಾನೆ. ತುಳುನಾಡಲ್ಲಿ ಕೊರಗಜ್ಜನ ಪವಾಡಗಳಿಗೆ, ಕಾರಣಿಕಕ್ಕೆ ಮಾರು ಹೋಗದವರೇ ಇಲ್ಲ. ಇದೀಗ ಕೊರಗಜ್ಜನ ಮಹಿಮೆ ಸಪ್ತಸಾಗರಗಳನ್ನು ದಾಟಿ ದೂರದ ಯುದ್ಧಭೂಮಿ ಉಕ್ರೇನ್'ವರೆಗೂ ಪಸರಿಸಿದೆ. ನಂಬಿ ಬಂದಿದ್ದ ವಿದೇಶೀ ಪ್ರಜೆಗಳಿಗೆ ಇಂಬು ಕೊಟ್ಟು ಅಭಯ ನೀಡಿ ಕಳುಹಿಸಿದ್ದಾನೆ ತುಳುನಾಡಿನ ಕಾರಣಿಕ ದೈವ ಕೊರಗಜ್ಜ.

Uttara Kannada: ರೈಲು ನಿಲ್ದಾಣದಲ್ಲಿ ಉಗ್ರರ ಸೆರೆ!

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more