ಪ್ರವಾಸಿಗರಿಗಿಲ್ಲ ಕೊರೋನಾ ಟೆನ್ಶನ್ : ಎಲ್ಲಾ ಮರೆತು ಬಿಂದಾಸ್ ಓಡಾಟ

Feb 28, 2021, 3:38 PM IST

ಚಿಕ್ಕಮಗಳೂರು (ಫೆ.28):  ರಾಜ್ಯದಲ್ಲಿ ಒಮ್ಮೆ ಏರುಗತಿಯಲ್ಲಿ ಸಾಗಿ ಇಳಿಕೆಯಾಗಿದ್ದ ಕೊರೋನಾ ಭಯ ಜನರಿಗೆ  ಇದ್ದಂತೆ ಕಾಣುತ್ತಿಲ್ಲ. ಇತ್ತ ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಲ್ಲಾ ಮರೆತು ಪ್ರವಾಸಿಗರು ಬಿಂದಾಸ್ ಆಗಿ ಓಡಾಡುತ್ತಿದ್ದಾರೆ.

10 ದಿನಗಳಲ್ಲಿ 9 ಕಂಟೈನ್ಮೆಂಟ್ ಝೋನ್‌ಗಳು; ಬೆಂಗಳೂರಿನಲ್ಲಿ ಕೊರೊನಾ 2 ನೇ ಅಲೆ ಆತಂಕ ...

ಮಾಸ್ಕ್ ಸಾಮಾಜಿಕ ಅಂತರ ಎಲ್ಲವನ್ನೂ ಬಿಟ್ಟು ಪ್ರವಾಸಿಗರು ಸಂಚರಿಸುತ್ತಿದ್ದಾರೆ.