ಮೈಸೂರಿನಲ್ಲಿ ಮತ್ತೆ ಹೊತ್ತಿಕೊಳ್ತಾ ಟಿಪ್ಪು ವಿವಾದದ ಕಿಡಿ..

ಮೈಸೂರಿನಲ್ಲಿ ಮತ್ತೆ ಹೊತ್ತಿಕೊಳ್ತಾ ಟಿಪ್ಪು ವಿವಾದದ ಕಿಡಿ..

Published : Nov 12, 2022, 12:20 PM IST

ರಾಜ್ಯದಲ್ಲಿ ಮತ್ತೆ ಟಿಪ್ಪು ವಿವಾದ ಜೋರಾಗಿದ್ದು, ಪಠ್ಯ ಹಾಗೂ ಜಯಂತಿ ಬಳಿಕ ಟಿಪ್ಪು ನಾಟಕ ಸರದಿ ಶುರುವಾಗುತ್ತಿದೆ.

ಟಿಪ್ಪು ಸುಲ್ತಾನ್ ನಿಜ ಇತಿಹಾಸ ತಿಳಿಯಲು 'ಟಿಪ್ಪು ನಿಜ ಕನಸುಗಳು' ನಾಟಕ ಪ್ರದರ್ಶನಕ್ಕೆ ತಯಾರಿ ನಡೆದಿದೆ. ನಾಟಕದಲ್ಲಿ ಟಿಪ್ಪು ಬಗೆಗಿನ ಸತ್ಯಗಳ ಅನಾವರಣಕ್ಕೆ ಪ್ಲಾನ್‌ ಮಾಡಲಾಗಿದ್ದು, ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ನಾಟಕ ರಚಿಸಿದ್ದಾರೆ. ಟಿಪ್ಪು ಹಿಂದೂಗಳ ಮೇಲೆ ನಡೆಸಿರುವ ಕ್ರೌರ್ಯಗಳ ಅನಾವರಣ ಮಾಡಲಾಗುತ್ತಿದ್ದು, ಟಿಪ್ಪು ಬಗೆಗಿನ ಸತ್ಯ ತಿಳಿಸಲು ಅಡ್ಡಂಡ ಕಾರ್ಯಪ್ಪ ತಂಡ ಮುಂದಾಗಿದೆ. ನವೆಂಬರ್‌ 20ರಿಂದ ರಾಜ್ಯಾದ್ಯಂತ ನಾಟಕ ಪ್ರದರ್ಶನಕ್ಕೆ ತಯಾರಿ ನಡೆದಿದ್ದು, ರಂಗಾಯಣದ ಭೂಮಿ ಗೀತಾ ಅಂಗಳದಲ್ಲಿ ರಿಹರ್ಸಲ್‌ ಮಾಡಲಾಗುತ್ತಿದೆ. 3 ಗಂಟೆ 10 ನಿಮಿಷದಲ್ಲಿ ಟಿಪ್ಪುವಿನ ಮತ್ತೊಂದು ಮುಖ ಅನಾವರಣ ನಡೆಯಲಿದ್ದು, ನಾಟಕಕ್ಕೂ ಮುಂಚೆ ಎಸ್‌.ಎಲ್‌ ಬೈರಪ್ಪರಿಂದ ಪುಸ್ತಕ ಬಿಡುಗಡೆಯಾಗಲಿದೆ.

ಗೋಮೂತ್ರ ಸಿಂಪಡಿಸಿ ಈದ್ಗಾ ಮೈದಾನ ಶುದ್ಧೀಕರಣ

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more