ಆನಂದ್​​ ಗುರೂಜಿಗೆ ಬ್ಲ್ಯಾಕ್​​​ಮೇಲ್​ ಮಾಡಿದ್ಲಾ ದಿವ್ಯಾ ವಸಂತ? ಅವರ ವಿಡಿಯೋ ಇವಳ ಬಳಿ ಇದ್ಯಾ?

ಆನಂದ್​​ ಗುರೂಜಿಗೆ ಬ್ಲ್ಯಾಕ್​​​ಮೇಲ್​ ಮಾಡಿದ್ಲಾ ದಿವ್ಯಾ ವಸಂತ? ಅವರ ವಿಡಿಯೋ ಇವಳ ಬಳಿ ಇದ್ಯಾ?

Published : May 16, 2025, 05:30 PM IST

ದಿವ್ಯಾ ವಸಂತಾ ಆರೋಪ ನಾವು ಸುಳ್ಳು ಸುದ್ದಿ ಮಾಡುತ್ತಿದ್ದೇವೆ ಅಂತ. ಹಾಗಾದ್ರೆ ಆಕೆಯ ಆರೋಪಕ್ಕೆ ನಾವು ಉತ್ತರ ಕೊಡಲೇಬೇಕಲ್ವಾ..? ಆ ಕೆಲಸವನ್ನ ಬ್ರೇಕ್​ ಆದ್ಮೇಲೆ ಮಾಡ್ತೀವಿ ಅಷ್ಟೇ ಅಲ್ಲ ಸ್ವತಹ ಆನಂದ್​​ ಗುರೂಜಿಯೇ ಈ ಗ್ಯಾಂಗ್​ ಮಾಡಿದ್ದ ಡೀಲ್​ ಕಹನಿಯನ್ನ ಹೇಳಿದ್ದಾರೆ. 

ಅವರು ಖ್ಯಾತ ಜ್ಯೋತಿಷಿ, ವಾಸ್ತು ಶಿಲ್ಪಿ... ಬೆಳಗ್ಗೆ ಆಗ್ತಿದ್ದಂತೆ ಖಾಸಗಿ ಚಾನಲ್​ನಲ್ಲಿ ಬಂದು ತಮ್ಮ ಫಾಲೋವರ್ಸ್​​ ಮತ್ತು ಭಕ್ತರಿಗೆ ಸಲಹೆಗಳನ್ನ ಮತ್ತು ಸೂಚನೆಗಳನ್ನ ಕೊಡುತ್ತಿದ್ದವರು. ಅವರಿಗೆ ರಾಜ್ಯದ ಮೂಲೆ ಮೂಲೆಯಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಅವರ ಮಾತುಗಳನ್ನೇ ವೇದವಾಖ್ಯವನ್ನಾಗಿ ಮಾಡಿಕೊಂಡು ಅವರು ಹೇಳಿದಂತೆ ಕೇಳುವ ಭಕ್ತರಿದ್ದಾರೆ. ಆದ್ರೆ ಇವತ್ತು ಇದೇ ಗುರೂಜಿ ಪೊಲೀಸ್​​ ಠಾಣೆ ಮೆಟ್ಟಿಲ್ಲೇರಿದ್ದಾರೆ. ನನಗೆ ಮೋಸವಾಗಿದೆ. ನನ್ನನ್ನ ಬ್ಲ್ಯಾಕ್​ ಮೇಲ್​ ಮಾಡ್ತಿದ್ದಾರೆ. ನನ್ನ ವಿಡಿಯೋ ಇದೆ ಅಂತ ಹೆದರಿಸುತ್ತಿದ್ದಾರೆ ಅಂತ ಕಂಪ್ಲೆಂಟ್​​ ದಾಖಲಿಸಿದ್ದಾರೆ. ಹಾಗಾದ್ರೆ ಬ್ಲ್ಯಾಕ್​ಮೇಲ್​ ಬಲೆಗೆ ಬಿದ್ದಿರುವ ಆ ಖ್ಯಾತ ಗುರೂಜಿ ಯಾರು? ಅವರಿಗೆ ಬೆದರಿಕೆಗಳನ್ನ ಹಾಕುತ್ತಿರುವವರು ಯಾರು..? ಇಡೀ ರಾಜ್ಯವೇ ಬೆಚ್ಚಿ ಬೀಳೋ ಸ್ಟೋರಿಯೇ ಇವತ್ತಿನ ಎಫ್​​​.ಐ.ಆರ್​​. 

ದಿವ್ಯಾ ವಸಂತಾ ಆರೋಪ ನಾವು ಸುಳ್ಳು ಸುದ್ದಿ ಮಾಡುತ್ತಿದ್ದೇವೆ ಅಂತ. ಹಾಗಾದ್ರೆ ಆಕೆಯ ಆರೋಪಕ್ಕೆ ನಾವು ಉತ್ತರ ಕೊಡಲೇಬೇಕಲ್ವಾ..? ಆ ಕೆಲಸವನ್ನ ಬ್ರೇಕ್​ ಆದ್ಮೇಲೆ ಮಾಡ್ತೀವಿ ಅಷ್ಟೇ ಅಲ್ಲ ಸ್ವತಹ ಆನಂದ್​​ ಗುರೂಜಿಯೇ ಈ ಗ್ಯಾಂಗ್​ ಮಾಡಿದ್ದ ಡೀಲ್​ ಕಹನಿಯನ್ನ ಹೇಳಿದ್ದಾರೆ. ಅದೊಂದು ಗ್ಯಾಂಗ್​​​​​ ತನ್ನ ಪಾಡಿಗಿದ್ದ ಗುರೂಜಿಯನ್ನ ಅಡ್ಡಗಟ್ಟಿ ನಿನ್ನ ಸಿಡಿ ನನ್ನ ಬಳಿ ಇದೆ. ಡೀಲ್​ ಮಾಡಿಕೊಂಡ್ರೆ ಆ ವಿಡಿಯೋ ಡಿಲೀಟ್​ ಆಗುತ್ತೆ ಅಂತ ಹೆಳಿದ್ದರಂತೆ. ಅಷ್ಟೇ ಅಲ್ಲ ಗುರೂಜಿಯ ಆಶ್ರಮದ ಜಾಗದ ಬಗ್ಗೆಯೂ ಮಾತನ್ನಾಡಿದ್ರಂತೆ. ಇದೇ ವಿಷಯವನ್ನಿಟ್ಟುಕೊಂಡು ಆ ಗ್ಯಾಂಗ್​ ಯೂಟ್ಯೂಬ್​ ಚಾನಲ್​​​ನಲ್ಲಿ ಗುರೂಜಿ ಬಗ್ಗೆ ಸಾಲು ಸಾಲು ಎಪಿಸೋಡ್​ಗಳನ್ನ ಮಾಡಿದ್ರಂತೆ. 

ದುಡ್ಡಿಗೆ ಬೇಡಿಕೆ ಕೂಡ ಇಟ್ಟಿದ್ರಂತೆ. ಆದ್ರೆ ಯಾವಾಗ ತಮ್ಮ ಬಗ್ಗೆ ವಿಡಿಯೋಗಳು ಹರಿದಾಡೋಕೆ ಶುರುವಾಯ್ತೋ ಗುರೂಜಿ ಸ್ಟೇ ಆರ್ಡರ್​​ ತಂದಿದ್ರು. ಆಗ ಆ ಗ್ಯಾಂಗ್​ ಬೇರೆ ಹೆರುಗಳಲ್ಲಿ ಚಾನಲ್​ ಮಾಡಿಕೊಂಡು ಮತ್ತೆ ಸುದ್ದಿ ಪ್ರಸಾರ ಮಾಡೋದಕ್ಕೆ ಶುರು ಮಾಡಿದ್ರು. ನಿರಂತರವಾದ ಬ್ಲ್ಯಾಕ್​ಮೇಲ್​ ಅನ್ನ ತಡೆದುಕೊಂಡಿದ್ದ ಆನಂದ್​​ ಗುರೂಜಿ ಕೊನೆಗೆ ಪೊಲೀಸ್​ ಠಾಣೆಗೆ ಹೋಗಿ ಕೂತುಬಿಟ್ಟರು. ಎಲುಬಿಲ್ಲದ ನಾಲಗೆ ಏನ್​ ಬೇಕಾದ್ರೂ ಮಾತನ್ನಾಡಿಸುತ್ತೆ ಅನ್ನೋದಕ್ಕೆ ಈಕೆಯ ಈ ಮಾತುಗಳೇ ಸಾಕ್ಷಿ. ಪತ್ರಕರ್ತೆ ಅಂತ ಮುಖವಾಡ ಹಾಕಿಕೊಂಡು ಮಾಡಬಾರದ ಕೆಲಸ ಮಾಡಿ ಈಗ ಪತ್ರಕರ್ತರ ಮೇಲೆಯೇ ಆರೋಪ ಮಾಡುತ್ತಿರುವ ಈಕೆಗೆ ಆ ದೇವರು ಒಳ್ಳೆಯ ಬುದ್ಧಿ ಕರುಣಿಸಲಿ.. ಹಾಗೇ ಈ ಕೇಸ್​​ನಲ್ಲಿ ಯಾರದ್ದು ತಪ್ಪಿದೆ ಅನ್ನೋದು ತನಿಖೆಯಿಂದ ಹೊರಗೆ ಬರಲಿ ಅಂತ ಹೇಳ್ತಾ ಇವತ್ತಿನ ಎಪಿಸೋಡ್​​ ಮುಗಿಸುತ್ತಿದ್ದೇನೆ.

24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
07:24ಪತ್ನಿಯ ಶೀಲ ಶಂಕಿಸಿ ಮಕ್ಕಳ ಮುಂದೆಯೇ ಬೆತ್ತಲೆಗೊಳಿಸಿ ಭೀಕರ ಹತ್ಯೆ; 'ಹಾರ್ಟ್ ಅಟ್ಯಾಕ್' ಎಂದಿದ್ದ ಪತಿಯ ಬಣ್ಣ ಬಯಲು!
24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
25:38ರೌಡಿ ಶೀಟರ್‌ಗೆ ಹೆಂಡತಿ ಕಂಡರೆ 'ಫಿಯರ್': ಮಚ್ಚು ಹಿಡಿದು ಗಂಡನನ್ನೇ ಚೇಸ್ ಮಾಡಿದ ಕಿರಾತಕಿ ಹೆಂಡತಿ!
25:26Suvarna Special: ಏನದು 20 ವರ್ಷಗಳ ಸೇಡಿನ ಕಥೆ? ನಾರಾ ರೆಡ್ಡಿ, ಗಾಲಿ ರೆಡ್ಡಿ..ದಶಕಗಳ ದ್ವೇಷಚರಿತ್ರೆ!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
Read more