ಖಾಕಿ ಕುಟುಂಬದ ನಿದ್ದೆ ಕೆಡಿಸಿದ ಭಾನಾಮತಿ ಕೊರಿಯರ್‌..!

ಖಾಕಿ ಕುಟುಂಬದ ನಿದ್ದೆ ಕೆಡಿಸಿದ ಭಾನಾಮತಿ ಕೊರಿಯರ್‌..!

Suvarna News   | Asianet News
Published : Jan 28, 2021, 03:20 PM ISTUpdated : Jan 28, 2021, 03:26 PM IST

ನಿವೃತ್ತ ಎಎಸ್‌ಐ ಬಸವರಾಜ್‌ ಲಿಂಗದಹಳ್ಳಿ ಕುಟುಂಬಕ್ಕೆ ಮೂರು ವರ್ಷಗಳಿಂದ ಬರುತ್ತಿರುವ ಭಾನಾಮತಿ ಕೊರಿಯರ್‌| ಮಂತ್ರಿಸಿದ ನಿಂಬೆ, ಬೊಂಬೆ, ಸೂಜಿ, ಕರಿದಾರದ ಕೊರಿಯರ್‌ ಪ್ಯಾಕ್‌| ವಿಜಯಪುರ ಜಿಲ್ಲೆಯ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದ ಘಟನೆ| 

ವಿಜಯಪುರ(ಜ.28): ಕಳೆದ ಮೂರು ವರ್ಷಗಳಿಂದ ಬರುತ್ತಿರುವ ನಿಗೂಢ ಪಾರ್ಸಲ್‌ನಿಂದ ಕುಟುಂಬವೊಂದು ನರಕಯಾತನೆ ಅನುಭವಿಸುತ್ತಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ. ನಿವೃತ್ತಿ ನಂತರ ಆರಾಮವಿರಬೇಕು ಎಂಬ ಯೋಚನೆಯಲ್ಲಿದ್ದನ ಖಾಕಿ ಕುಟುಂಬಕ್ಕೆ ಇನ್ನಿಲ್ಲದ ಸಂಕಟ ಅನುಭವಿಸುತ್ತಿದೆ. 

ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಶಾಲೆಗಳು ಓಪನ್‌ ಅಗುತ್ತಾ..?

ಮೂರು ವರ್ಷಗಳಿಂದ ನಿವೃತ್ತ ಎಎಸ್‌ಐ ಬಸವರಾಜ್‌ ಲಿಂಗದಹಳ್ಳಿ ಕುಟುಂಬಕ್ಕೆ ಭಾನಾಮತಿ ಕೊರಿಯರ್‌ ಬರುತ್ತಿದೆ. ಪಾರ್ಸಲ್‌ನಲ್ಲಿ ಮಂತ್ರಿಸಿದ ನಿಂಬೆ, ಬೊಂಬೆ, ಸೂಜಿ, ಕರಿದಾರದ ಕೊರಿಯರ್‌ ಪ್ಯಾಕ್‌ ಬರುತ್ತಿದೆ. 
 

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ