ಶಾಲು-ಹಾರ ಹಾಕಲು ಬಂದ ಶಿಕ್ಷಕರಿಗೆ ಸುರೇಶ್ ಕುಮಾರ್ 'ಸಾಮಾಜಿಕ ಅಂತರದ' ಕ್ಲಾಸ್!

ಶಾಲು-ಹಾರ ಹಾಕಲು ಬಂದ ಶಿಕ್ಷಕರಿಗೆ ಸುರೇಶ್ ಕುಮಾರ್ 'ಸಾಮಾಜಿಕ ಅಂತರದ' ಕ್ಲಾಸ್!

Published : Jun 06, 2020, 05:06 PM ISTUpdated : Jul 04, 2020, 07:27 PM IST

ಬಳ್ಳಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪೂರ್ವಸಿದ್ದತೆ ಸಭೆಗೆ ಸುರೇಶ್ ಕುಮಾರ್ ಆಗಮಿಸಿದ್ದ ವೇಳೆ  ಮಾಲೆ- ಶಾಲು ಹಾಕಲು ಶಿಕ್ಷಕರು ಮುಂದಾಗಿದ್ದು , ' ಒಂದು ಸಾರಿ ಹೇಳಿದ್ರೆ ಅರ್ಥ ಮಾಡಿಕೊಳ್ಳಿ. ಇದು ಈಗ ಹಾಕುವುದು ಸರಿಯಲ್ಲ' ಎಂದ ನಯವಾಗಿ ತಿರಸ್ಕರಿಸಿದರು. ಆದರೂ  ಸಚಿವರ ಮಾತನ್ನು ಕೇಳದೇ ಶಾಲು ಹಾಕಲು ಶಿಕ್ಷಕರು ಮುಂದಾಗಿದ್ದು ' ಒಮ್ಮೆ ಹೇಳಿದ್ರೆ ಅರ್ಥ ಮಾಡಿಕೊಳ್ಳಿ, ನೀವೂ ಹೀಗೆ ಹೇಳಿಸಿಕೊಳ್ಳಬಾರದು' ಎಂದು ಗದರಿದರು. 

ಬಳ್ಳಾರಿ (ಜೂ. 06): ಶಾಲು- ಮಾಲೆ ಹಾಕಲು ಬಂದವರಿಗೆ ಸಚಿವ ಸುರೇಶ್ ಕುಮಾರ್ ಗದರಿದ ಘಟನೆ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆದಿದೆ. 

ಬಳ್ಳಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪೂರ್ವಸಿದ್ದತೆ ಸಭೆಗೆ ಸುರೇಶ್ ಕುಮಾರ್ ಆಗಮಿಸಿದ್ದ ವೇಳೆ  ಮಾಲೆ- ಶಾಲು ಹಾಕಲು ಶಿಕ್ಷಕರು ಮುಂದಾಗಿದ್ದು , ' ಒಂದು ಸಾರಿ ಹೇಳಿದ್ರೆ ಅರ್ಥ ಮಾಡಿಕೊಳ್ಳಿ. ಇದು ಈಗ ಹಾಕುವುದು ಸರಿಯಲ್ಲ' ಎಂದ ನಯವಾಗಿ ತಿರಸ್ಕರಿಸಿದರು. ಆದರೂ  ಸಚಿವರ ಮಾತನ್ನು ಕೇಳದೇ ಶಾಲು ಹಾಕಲು ಶಿಕ್ಷಕರು ಮುಂದಾಗಿದ್ದು ' ಒಮ್ಮೆ ಹೇಳಿದ್ರೆ ಅರ್ಥ ಮಾಡಿಕೊಳ್ಳಿ, ನೀವೂ ಹೀಗೆ ಹೇಳಿಸಿಕೊಳ್ಳಬಾರದು' ಎಂದು ಗದರಿದರು. 

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!