ಪಾರ್ಕ್‌ಗೆ ನುಗ್ಗಿದ ಶ್ರೀರಾಮಸೇನೆ ಕಾರ್ಯಕರ್ತರು, ನೋಡುತ್ತಿದ್ದಂತೆ ಪ್ರೇಮಿಗಳು ಎಸ್ಕೇಪ್..!

Feb 14, 2021, 4:09 PM IST

ಬೆಂಗಳೂರು (ಫೆ. 14): ಇಂದು ಪ್ರೇಮಿಗಳ ದಿನ. ವ್ಯಾಲಂಟೈನ್ಸ್ ಡೇ ಆಚರಣೆ ಬಗ್ಗೆ ಪರ- ವಿರೋಧ ಎರಡೂ ವಾದಗಳಿವೆ. ಧಾರವಾಡದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಸಾಧನಕೇರಿ ಪಾರ್ಕ್‌ಗೆ ನುಗ್ಗಿ ಪ್ರೇಮಿಗಳಿಗೆ ಬುದ್ಧಿವಾದ ಹೇಳಲು ಮುಂದಾಗಿದ್ದಾರೆ.  ಕಾರ್ಯಕರ್ತರನ್ನ ನೋಡುತ್ತಿದ್ದಂತೆ ಪ್ರೇಮಿಗಳು ಓಡಿ ಹೋಗಿದ್ದಾರೆ. 

ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಸ್ಮಿ' ಜೋಡಿ, ಮೋದಲ ರಿಯಾಕ್ಷನ್ ಇದು