ಚಿತ್ರದುರ್ಗ: ರೈತನ  ಜಮೀನಿನಲ್ಲಿ ವಿಚಿತ್ರ ಹಾವು: ಹೊಟ್ಟೆಯಲ್ಲಿದ್ದ 50 ಮರಿ ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು

ಚಿತ್ರದುರ್ಗ: ರೈತನ ಜಮೀನಿನಲ್ಲಿ ವಿಚಿತ್ರ ಹಾವು: ಹೊಟ್ಟೆಯಲ್ಲಿದ್ದ 50 ಮರಿ ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು

Published : May 23, 2022, 06:05 PM ISTUpdated : May 23, 2022, 06:08 PM IST

*ಹಂಪನೂರು ಗ್ರಾಮದ ರೈತ ಜ್ಯೋತಿ ಪ್ರಕಾಶ್ ಜಮೀನಿನಲ್ಲಿ ವಿಚಿತ್ರ ಹಾವು ಪತ್ತೆ.
*ಹೊಟ್ಟೆಯಲ್ಲಿಯೇ ಇದ್ದ ಸುಮಾರು 50 ಮರಿಗಳನ್ನು ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು
*ವಿಚಿತ್ರ ಹಾವು & ಹಾವಿನ ಮರಿಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಚಿತ್ರದುರ್ಗ (ಮೇ 23): ಕೋಟೆನಾಡು ಚಿತ್ರದುರ್ಗದ (Chitradurga) ಹಂಪನೂರು ಗ್ರಾಮದ ರೈತ ಜ್ಯೋತಿ ಪ್ರಕಾಶ್ ಜಮೀನಿನಲ್ಲಿ ವಿಚಿತ್ರ ಹಾವು ಪತ್ತೆಯಾಗಿದೆ. ಹಾವಿನ ಹೊಟ್ಟೆಯಲ್ಲಿಯೇ ಇದ್ದ ಸುಮಾರು 50 ಮರಿಗಳನ್ನು ಕಂಡು  ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.  ಸಾಮಾನ್ಯವಾಗಿ ಎಲ್ಲಾ ಹಾವುಗಳು ಮೊಟ್ಟೆ (Egg) ಇಡುತ್ತವೆ, ಆದರೆ ಈ ಹಾವು ಮರಿ ಹಾಕಿದೆ ಎಂದು ಜನ ನಿಬ್ಬೆರಗಾಗಿದ್ದಾರೆ. 

ಇದನ್ನೂ ಓದಿ: ತುಂಬಿ ಹರಿಯುವ ನದಿಯಲ್ಲಿ ಬಸ್ ಚಾಲಕನ ಸಾಹಸ: ವಿಡಿಯೋ ವೈರಲ್

ಗ್ರಾಮೀಣ ಭಾಗದಲ್ಲಿ ಇದನ್ನು ಬೆಂಜರಿ ಹಾವು ಎನ್ನುತ್ತಾರೆ. ಕೆಲವರು ಇದನ್ನು ರಸೆಲ್ಸ್ ವೈಪರ್ (Russell's Viper) ಹಾವು ಎನ್ನುತ್ತಾರೆ. ಇದು ತುಂಬಾ ವಿಷಪೂರಿತ ಹಾವು  ಎಂದು ಗ್ರಾಮಸ್ಥರು ಹೇಳಿದ್ದಾರೆ. ವಿಚಿತ್ರ ಹಾವು & ಹಾವಿನ ಮರಿಗಳ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ  (Social Media) ವೈರಲ್ ಆಗಿದೆ. 

24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
25:38ರೌಡಿ ಶೀಟರ್‌ಗೆ ಹೆಂಡತಿ ಕಂಡರೆ 'ಫಿಯರ್': ಮಚ್ಚು ಹಿಡಿದು ಗಂಡನನ್ನೇ ಚೇಸ್ ಮಾಡಿದ ಕಿರಾತಕಿ ಹೆಂಡತಿ!
25:26Suvarna Special: ಏನದು 20 ವರ್ಷಗಳ ಸೇಡಿನ ಕಥೆ? ನಾರಾ ರೆಡ್ಡಿ, ಗಾಲಿ ರೆಡ್ಡಿ..ದಶಕಗಳ ದ್ವೇಷಚರಿತ್ರೆ!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:21ಚಿತ್ರದುರ್ಗ ಬಸ್ ಅಗ್ನಿ ದುರಂತ: ಚಲಿಸುವ ಚಿತಾಗಾರ 'ಸ್ಲೀಪರ್ ಬಸ್‌'ಗಳ ಕರಾಳ ಸತ್ಯ ಬಯಲು
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
Read more