ಚಿತ್ರದುರ್ಗ: ರೈತನ  ಜಮೀನಿನಲ್ಲಿ ವಿಚಿತ್ರ ಹಾವು: ಹೊಟ್ಟೆಯಲ್ಲಿದ್ದ 50 ಮರಿ ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು

ಚಿತ್ರದುರ್ಗ: ರೈತನ ಜಮೀನಿನಲ್ಲಿ ವಿಚಿತ್ರ ಹಾವು: ಹೊಟ್ಟೆಯಲ್ಲಿದ್ದ 50 ಮರಿ ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು

Published : May 23, 2022, 06:05 PM ISTUpdated : May 23, 2022, 06:08 PM IST

*ಹಂಪನೂರು ಗ್ರಾಮದ ರೈತ ಜ್ಯೋತಿ ಪ್ರಕಾಶ್ ಜಮೀನಿನಲ್ಲಿ ವಿಚಿತ್ರ ಹಾವು ಪತ್ತೆ.
*ಹೊಟ್ಟೆಯಲ್ಲಿಯೇ ಇದ್ದ ಸುಮಾರು 50 ಮರಿಗಳನ್ನು ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು
*ವಿಚಿತ್ರ ಹಾವು & ಹಾವಿನ ಮರಿಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಚಿತ್ರದುರ್ಗ (ಮೇ 23): ಕೋಟೆನಾಡು ಚಿತ್ರದುರ್ಗದ (Chitradurga) ಹಂಪನೂರು ಗ್ರಾಮದ ರೈತ ಜ್ಯೋತಿ ಪ್ರಕಾಶ್ ಜಮೀನಿನಲ್ಲಿ ವಿಚಿತ್ರ ಹಾವು ಪತ್ತೆಯಾಗಿದೆ. ಹಾವಿನ ಹೊಟ್ಟೆಯಲ್ಲಿಯೇ ಇದ್ದ ಸುಮಾರು 50 ಮರಿಗಳನ್ನು ಕಂಡು  ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.  ಸಾಮಾನ್ಯವಾಗಿ ಎಲ್ಲಾ ಹಾವುಗಳು ಮೊಟ್ಟೆ (Egg) ಇಡುತ್ತವೆ, ಆದರೆ ಈ ಹಾವು ಮರಿ ಹಾಕಿದೆ ಎಂದು ಜನ ನಿಬ್ಬೆರಗಾಗಿದ್ದಾರೆ. 

ಇದನ್ನೂ ಓದಿ: ತುಂಬಿ ಹರಿಯುವ ನದಿಯಲ್ಲಿ ಬಸ್ ಚಾಲಕನ ಸಾಹಸ: ವಿಡಿಯೋ ವೈರಲ್

ಗ್ರಾಮೀಣ ಭಾಗದಲ್ಲಿ ಇದನ್ನು ಬೆಂಜರಿ ಹಾವು ಎನ್ನುತ್ತಾರೆ. ಕೆಲವರು ಇದನ್ನು ರಸೆಲ್ಸ್ ವೈಪರ್ (Russell's Viper) ಹಾವು ಎನ್ನುತ್ತಾರೆ. ಇದು ತುಂಬಾ ವಿಷಪೂರಿತ ಹಾವು  ಎಂದು ಗ್ರಾಮಸ್ಥರು ಹೇಳಿದ್ದಾರೆ. ವಿಚಿತ್ರ ಹಾವು & ಹಾವಿನ ಮರಿಗಳ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ  (Social Media) ವೈರಲ್ ಆಗಿದೆ. 

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more