ರಾಯಚೂರಲ್ಲೊಬ್ಬ ಕೋತಿಗಳ ಪ್ರೇಮಿ : ನಿತ್ಯವೂ ಹತ್ತಾರು ಕೋತಿಗಳಿಗೆ ಆಹಾರ ನೀಡುವ ವ್ಯಕ್ತಿ

ರಾಯಚೂರಲ್ಲೊಬ್ಬ ಕೋತಿಗಳ ಪ್ರೇಮಿ : ನಿತ್ಯವೂ ಹತ್ತಾರು ಕೋತಿಗಳಿಗೆ ಆಹಾರ ನೀಡುವ ವ್ಯಕ್ತಿ

Published : Nov 11, 2021, 09:56 AM IST

ಗೂಡು ಅಂಗಡಿ ಇಟ್ಟುಕೊಂಡು ಜೀವನ ನಡೆಸುವ ಶಾಂತಯ್ಯ ಸ್ವಾಮಿ ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣ ಶಾಸಕರ ಕಚೇರಿ ಬಳಿ ಕಾಣಸಿಗುತ್ತಾರೆ. ಇವರಿಗೆ ಈ ಚಿಕ್ಕ ಅಂಗಡಿಯೇ ಜೀವನಾಧಾರ ಈ ಶಾಂತಯ್ಯ ಸ್ವಾಮಿಗೆ ಕೋತಿಗಳೆಂದರೆ ಎಲ್ಲಿಲ್ಲದ ಪ್ರೀತಿ.  ನಿತ್ಯವೂ ಇಲ್ಲಿ ಅನೇಕ ಕೋತಿಗಳು ಬರುತ್ತವೆ. ಅವುಗಳಿಗೆ ವಿವಿಧ ರೀತಿಯ ಆಹಾರ ನೀಡುತ್ತಾರೆ. 

ಅವುಗಳಿಗೆ ಯಾವುದೇ ಭಯವಿಲ್ಲದೆ ಅಹಾರ ನೀಡುತ್ತಾರೆ. ಸುಮಾರು 20 - 30 ಕ್ಕೂ ಹೆಚ್ಚು ಕೋತಿಗಳು ಬರುತ್ತವೆ ಎನ್ನುತ್ತಾರೆ ಸ್ಥಳೀಯರು. ಅನೇಕ ವರ್ಷಗಳಿಂದಲೂ ಇದು ನಡೆಯುತ್ತದೆ ಎನ್ನುತ್ತಾರೆ. ಇನ್ನು ಹಾವು ಹಿಡಿಯುವುದರಲ್ಲಿಯೂ ಶಾಂತಯ್ಯ ಸ್ವಾಮಿ ನಿಪುಣರು. 

ರಾಯಚೂರು (ನ.11): ಗೂಡು ಅಂಗಡಿ ಇಟ್ಟುಕೊಂಡು ಜೀವನ ನಡೆಸುವ ಶಾಂತಯ್ಯ ಸ್ವಾಮಿ ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣ ಶಾಸಕರ ಕಚೇರಿ ಬಳಿ ಕಾಣಸಿಗುತ್ತಾರೆ. ಇವರಿಗೆ ಈ ಚಿಕ್ಕ ಅಂಗಡಿಯೇ ಜೀವನಾಧಾರ ಈ ಶಾಂತಯ್ಯ ಸ್ವಾಮಿಗೆ ಕೋತಿಗಳೆಂದರೆ ಎಲ್ಲಿಲ್ಲದ ಪ್ರೀತಿ.  ನಿತ್ಯವೂ ಇಲ್ಲಿ ಅನೇಕ ಕೋತಿಗಳು ಬರುತ್ತವೆ. ಅವುಗಳಿಗೆ ವಿವಿಧ ರೀತಿಯ ಆಹಾರ ನೀಡುತ್ತಾರೆ. 

'ಶ್ರೀರಾಮು'ಲು ಹೆಗಲೇರಿದ ಹನುಮ: ವಾನರ ಸೈನ್ಯದೊಂದಿಗೆ ಸಚಿವರು

ಇಲ್ಲಿ ಬರುವ ಕೋತಿಗಳಿಗೆ  ಯಾವುದೇ ಭಯವಿಲ್ಲದೆ ಅಹಾರ ನೀಡುತ್ತಾರೆ ಶಾಂತಯ್ಯ ಸ್ವಾಮಿ. ಸುಮಾರು 20 - 30 ಕ್ಕೂ ಹೆಚ್ಚು ಕೋತಿಗಳು ಬರುತ್ತವೆ ಎನ್ನುತ್ತಾರೆ ಸ್ಥಳೀಯರು. ಅನೇಕ ವರ್ಷಗಳಿಂದಲೂ ಇದು ನಡೆಯುತ್ತದೆ ಎನ್ನುತ್ತಾರೆ. ಇನ್ನು ಹಾವು ಹಿಡಿಯುವುದರಲ್ಲಿಯೂ ಶಾಂತಯ್ಯ ಸ್ವಾಮಿ ನಿಪುಣರು. ಕೋತಿಗಳು ಮಾತ್ರವಲ್ಲದೇ ಹಸುಗಳಿಗೂ ಆಹಾರವನ್ನು ನೀಡುತ್ತಾ ಪ್ರಾಣಿ ಪ್ರೀತಿ ಮೆರೆಯುವ ಶಾಂತ್ತಯ್ಯ ಚಿಕ್ಕ ಅಂಗಡಿಯಿಂದಲೇ ಜೀವನ ನಡೆಸಿಕೊಂಡು ಮಾದರಿಯಾಗಿದ್ದಾರೆ. 
 

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
Read more