ರಾಯಚೂರಲ್ಲೊಬ್ಬ ಕೋತಿಗಳ ಪ್ರೇಮಿ : ನಿತ್ಯವೂ ಹತ್ತಾರು ಕೋತಿಗಳಿಗೆ ಆಹಾರ ನೀಡುವ ವ್ಯಕ್ತಿ

ರಾಯಚೂರಲ್ಲೊಬ್ಬ ಕೋತಿಗಳ ಪ್ರೇಮಿ : ನಿತ್ಯವೂ ಹತ್ತಾರು ಕೋತಿಗಳಿಗೆ ಆಹಾರ ನೀಡುವ ವ್ಯಕ್ತಿ

Published : Nov 11, 2021, 09:56 AM IST

ಗೂಡು ಅಂಗಡಿ ಇಟ್ಟುಕೊಂಡು ಜೀವನ ನಡೆಸುವ ಶಾಂತಯ್ಯ ಸ್ವಾಮಿ ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣ ಶಾಸಕರ ಕಚೇರಿ ಬಳಿ ಕಾಣಸಿಗುತ್ತಾರೆ. ಇವರಿಗೆ ಈ ಚಿಕ್ಕ ಅಂಗಡಿಯೇ ಜೀವನಾಧಾರ ಈ ಶಾಂತಯ್ಯ ಸ್ವಾಮಿಗೆ ಕೋತಿಗಳೆಂದರೆ ಎಲ್ಲಿಲ್ಲದ ಪ್ರೀತಿ.  ನಿತ್ಯವೂ ಇಲ್ಲಿ ಅನೇಕ ಕೋತಿಗಳು ಬರುತ್ತವೆ. ಅವುಗಳಿಗೆ ವಿವಿಧ ರೀತಿಯ ಆಹಾರ ನೀಡುತ್ತಾರೆ. 

ಅವುಗಳಿಗೆ ಯಾವುದೇ ಭಯವಿಲ್ಲದೆ ಅಹಾರ ನೀಡುತ್ತಾರೆ. ಸುಮಾರು 20 - 30 ಕ್ಕೂ ಹೆಚ್ಚು ಕೋತಿಗಳು ಬರುತ್ತವೆ ಎನ್ನುತ್ತಾರೆ ಸ್ಥಳೀಯರು. ಅನೇಕ ವರ್ಷಗಳಿಂದಲೂ ಇದು ನಡೆಯುತ್ತದೆ ಎನ್ನುತ್ತಾರೆ. ಇನ್ನು ಹಾವು ಹಿಡಿಯುವುದರಲ್ಲಿಯೂ ಶಾಂತಯ್ಯ ಸ್ವಾಮಿ ನಿಪುಣರು. 

ರಾಯಚೂರು (ನ.11): ಗೂಡು ಅಂಗಡಿ ಇಟ್ಟುಕೊಂಡು ಜೀವನ ನಡೆಸುವ ಶಾಂತಯ್ಯ ಸ್ವಾಮಿ ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣ ಶಾಸಕರ ಕಚೇರಿ ಬಳಿ ಕಾಣಸಿಗುತ್ತಾರೆ. ಇವರಿಗೆ ಈ ಚಿಕ್ಕ ಅಂಗಡಿಯೇ ಜೀವನಾಧಾರ ಈ ಶಾಂತಯ್ಯ ಸ್ವಾಮಿಗೆ ಕೋತಿಗಳೆಂದರೆ ಎಲ್ಲಿಲ್ಲದ ಪ್ರೀತಿ.  ನಿತ್ಯವೂ ಇಲ್ಲಿ ಅನೇಕ ಕೋತಿಗಳು ಬರುತ್ತವೆ. ಅವುಗಳಿಗೆ ವಿವಿಧ ರೀತಿಯ ಆಹಾರ ನೀಡುತ್ತಾರೆ. 

'ಶ್ರೀರಾಮು'ಲು ಹೆಗಲೇರಿದ ಹನುಮ: ವಾನರ ಸೈನ್ಯದೊಂದಿಗೆ ಸಚಿವರು

ಇಲ್ಲಿ ಬರುವ ಕೋತಿಗಳಿಗೆ  ಯಾವುದೇ ಭಯವಿಲ್ಲದೆ ಅಹಾರ ನೀಡುತ್ತಾರೆ ಶಾಂತಯ್ಯ ಸ್ವಾಮಿ. ಸುಮಾರು 20 - 30 ಕ್ಕೂ ಹೆಚ್ಚು ಕೋತಿಗಳು ಬರುತ್ತವೆ ಎನ್ನುತ್ತಾರೆ ಸ್ಥಳೀಯರು. ಅನೇಕ ವರ್ಷಗಳಿಂದಲೂ ಇದು ನಡೆಯುತ್ತದೆ ಎನ್ನುತ್ತಾರೆ. ಇನ್ನು ಹಾವು ಹಿಡಿಯುವುದರಲ್ಲಿಯೂ ಶಾಂತಯ್ಯ ಸ್ವಾಮಿ ನಿಪುಣರು. ಕೋತಿಗಳು ಮಾತ್ರವಲ್ಲದೇ ಹಸುಗಳಿಗೂ ಆಹಾರವನ್ನು ನೀಡುತ್ತಾ ಪ್ರಾಣಿ ಪ್ರೀತಿ ಮೆರೆಯುವ ಶಾಂತ್ತಯ್ಯ ಚಿಕ್ಕ ಅಂಗಡಿಯಿಂದಲೇ ಜೀವನ ನಡೆಸಿಕೊಂಡು ಮಾದರಿಯಾಗಿದ್ದಾರೆ. 
 

27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
15:11ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
45:33ಕನ್ನಡಪ್ರಭ- ಸುವರ್ಣನ್ಯೂಸ್‌ ವನ್ಯಜೀವಿ ಸಂರಕ್ಷಣಾ ಅಭಿಯಾನ: ಮಲೆ ಮಹದೇಶ್ವರ ಕಾಡಲ್ಲಿ ರಾಯಭಾರಿ ಗಣೇಶ್!
26:32ದೆಹಲಿ ಗಲಭೆ ಸಂಚುಕೋರನ ಪರ ಬೆಂಗಳೂರಲ್ಲಿ ವಿಚಾರ ಸಂಕಿರಣ: ಮಾಸ್ಟರ್​ ಮೈಂಡ್​ ಹೆಸರಲ್ಲಿ ಕಾರ್ಯಕ್ರಮ ಬೇಕಿತ್ತಾ?
25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!
Read more