ರಾಯಚೂರಲ್ಲೊಬ್ಬ ಕೋತಿಗಳ ಪ್ರೇಮಿ : ನಿತ್ಯವೂ ಹತ್ತಾರು ಕೋತಿಗಳಿಗೆ ಆಹಾರ ನೀಡುವ ವ್ಯಕ್ತಿ

ರಾಯಚೂರಲ್ಲೊಬ್ಬ ಕೋತಿಗಳ ಪ್ರೇಮಿ : ನಿತ್ಯವೂ ಹತ್ತಾರು ಕೋತಿಗಳಿಗೆ ಆಹಾರ ನೀಡುವ ವ್ಯಕ್ತಿ

Published : Nov 11, 2021, 09:56 AM IST

ಗೂಡು ಅಂಗಡಿ ಇಟ್ಟುಕೊಂಡು ಜೀವನ ನಡೆಸುವ ಶಾಂತಯ್ಯ ಸ್ವಾಮಿ ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣ ಶಾಸಕರ ಕಚೇರಿ ಬಳಿ ಕಾಣಸಿಗುತ್ತಾರೆ. ಇವರಿಗೆ ಈ ಚಿಕ್ಕ ಅಂಗಡಿಯೇ ಜೀವನಾಧಾರ ಈ ಶಾಂತಯ್ಯ ಸ್ವಾಮಿಗೆ ಕೋತಿಗಳೆಂದರೆ ಎಲ್ಲಿಲ್ಲದ ಪ್ರೀತಿ.  ನಿತ್ಯವೂ ಇಲ್ಲಿ ಅನೇಕ ಕೋತಿಗಳು ಬರುತ್ತವೆ. ಅವುಗಳಿಗೆ ವಿವಿಧ ರೀತಿಯ ಆಹಾರ ನೀಡುತ್ತಾರೆ. 

ಅವುಗಳಿಗೆ ಯಾವುದೇ ಭಯವಿಲ್ಲದೆ ಅಹಾರ ನೀಡುತ್ತಾರೆ. ಸುಮಾರು 20 - 30 ಕ್ಕೂ ಹೆಚ್ಚು ಕೋತಿಗಳು ಬರುತ್ತವೆ ಎನ್ನುತ್ತಾರೆ ಸ್ಥಳೀಯರು. ಅನೇಕ ವರ್ಷಗಳಿಂದಲೂ ಇದು ನಡೆಯುತ್ತದೆ ಎನ್ನುತ್ತಾರೆ. ಇನ್ನು ಹಾವು ಹಿಡಿಯುವುದರಲ್ಲಿಯೂ ಶಾಂತಯ್ಯ ಸ್ವಾಮಿ ನಿಪುಣರು. 

ರಾಯಚೂರು (ನ.11): ಗೂಡು ಅಂಗಡಿ ಇಟ್ಟುಕೊಂಡು ಜೀವನ ನಡೆಸುವ ಶಾಂತಯ್ಯ ಸ್ವಾಮಿ ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣ ಶಾಸಕರ ಕಚೇರಿ ಬಳಿ ಕಾಣಸಿಗುತ್ತಾರೆ. ಇವರಿಗೆ ಈ ಚಿಕ್ಕ ಅಂಗಡಿಯೇ ಜೀವನಾಧಾರ ಈ ಶಾಂತಯ್ಯ ಸ್ವಾಮಿಗೆ ಕೋತಿಗಳೆಂದರೆ ಎಲ್ಲಿಲ್ಲದ ಪ್ರೀತಿ.  ನಿತ್ಯವೂ ಇಲ್ಲಿ ಅನೇಕ ಕೋತಿಗಳು ಬರುತ್ತವೆ. ಅವುಗಳಿಗೆ ವಿವಿಧ ರೀತಿಯ ಆಹಾರ ನೀಡುತ್ತಾರೆ. 

'ಶ್ರೀರಾಮು'ಲು ಹೆಗಲೇರಿದ ಹನುಮ: ವಾನರ ಸೈನ್ಯದೊಂದಿಗೆ ಸಚಿವರು

ಇಲ್ಲಿ ಬರುವ ಕೋತಿಗಳಿಗೆ  ಯಾವುದೇ ಭಯವಿಲ್ಲದೆ ಅಹಾರ ನೀಡುತ್ತಾರೆ ಶಾಂತಯ್ಯ ಸ್ವಾಮಿ. ಸುಮಾರು 20 - 30 ಕ್ಕೂ ಹೆಚ್ಚು ಕೋತಿಗಳು ಬರುತ್ತವೆ ಎನ್ನುತ್ತಾರೆ ಸ್ಥಳೀಯರು. ಅನೇಕ ವರ್ಷಗಳಿಂದಲೂ ಇದು ನಡೆಯುತ್ತದೆ ಎನ್ನುತ್ತಾರೆ. ಇನ್ನು ಹಾವು ಹಿಡಿಯುವುದರಲ್ಲಿಯೂ ಶಾಂತಯ್ಯ ಸ್ವಾಮಿ ನಿಪುಣರು. ಕೋತಿಗಳು ಮಾತ್ರವಲ್ಲದೇ ಹಸುಗಳಿಗೂ ಆಹಾರವನ್ನು ನೀಡುತ್ತಾ ಪ್ರಾಣಿ ಪ್ರೀತಿ ಮೆರೆಯುವ ಶಾಂತ್ತಯ್ಯ ಚಿಕ್ಕ ಅಂಗಡಿಯಿಂದಲೇ ಜೀವನ ನಡೆಸಿಕೊಂಡು ಮಾದರಿಯಾಗಿದ್ದಾರೆ. 
 

24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
25:38ರೌಡಿ ಶೀಟರ್‌ಗೆ ಹೆಂಡತಿ ಕಂಡರೆ 'ಫಿಯರ್': ಮಚ್ಚು ಹಿಡಿದು ಗಂಡನನ್ನೇ ಚೇಸ್ ಮಾಡಿದ ಕಿರಾತಕಿ ಹೆಂಡತಿ!
25:26Suvarna Special: ಏನದು 20 ವರ್ಷಗಳ ಸೇಡಿನ ಕಥೆ? ನಾರಾ ರೆಡ್ಡಿ, ಗಾಲಿ ರೆಡ್ಡಿ..ದಶಕಗಳ ದ್ವೇಷಚರಿತ್ರೆ!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:21ಚಿತ್ರದುರ್ಗ ಬಸ್ ಅಗ್ನಿ ದುರಂತ: ಚಲಿಸುವ ಚಿತಾಗಾರ 'ಸ್ಲೀಪರ್ ಬಸ್‌'ಗಳ ಕರಾಳ ಸತ್ಯ ಬಯಲು
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
Read more