ಜನಾರ್ದನ ರೆಡ್ಡಿ ಪರ ವಾಲ್ಮಿಕಿ ಸಮುದಾಯದ ಇನ್ನೊಂದು ಬಣ ಹೇಳಿಕೆ. ಜನಾರ್ದನ ರೆಡ್ಡಿ ಇಲ್ಲದೇ ಇದ್ರೆ ಶ್ರೀರಾಮುಲು ಇಲ್ಲಾ. ಶ್ರೀರಾಮುಲು ಇಲ್ಲದೇ ಇದ್ರೆ ಜನಾರ್ದನ ರೆಡ್ಡಿ ಇಲ್ಲಾ. ಇಬ್ಬರನ್ನು ಮುಗಿಸಲು ಮೂರನೇ ಕೈ ಕೈವಾಡವಿದೆ. ಇನ್ನೊಬ್ಬರ ಮಾತಿಗೆ ರಾಮುಲು ಕಿವಿಗೊಡಬಾರದು. ಈ ಹಿಂದೆ ಇದೇ ರಾಮುಲು ರೆಡ್ಡಿ ಪರ ಹೇಳಿಕೆ ನೀಡಿದ್ದರು. ನನ್ನನ್ನು ಬೆಳಸಿದ್ದು ರೆಡ್ಡಿ ಅಂತ ರಾಮುಲು ಅವರೇ ಹೇಳಿದ್ದರು. ನಿಮ್ಮ ವ್ಯಯಕ್ತಿಕ ಮತ್ತು ವ್ಯವಹಾರವನ್ನು ಮನೆಯಲ್ಲಿ ಕೂತು ಬಗೆಹರಿಸಿಕೊಳ್ಳಿ. ಬೆಳಸಿಲ್ಲಾ, ಬೆಳದಿದೇನೆ ಅಂತ ಹೇಳೋದು ಸರಿಯಲ್ಲಾ ನಿಮ್ಮ ವ್ಯಯಕ್ತಿಕ ಜಗಳವನ್ನು ಜಾತಿಗೆ ತರಬೇಡಿ. ರೆಡ್ಡಿ ಅವರು ವಾಲ್ಮಿಕಿ ಸಮುದಾಯ ವಿರುದ್ಧ ಮಾತನಾಡಿಲ್ಲಾ Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared