ಇಂದು ಕೆಂಪೇಗೌಡರ ಮೂರ್ತಿ ಅನಾವರಣ: ನಾಡಪ್ರಭು ಬೆಂಗಳೂರು ಕಟ್ಟಿದ್ದು ಹೇಗೆ?

Nov 11, 2022, 9:32 AM IST

ಇಂದು ಕೆಂಪೇಗೌಡರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದು, ಹಬ್ಬದ ಸಂಭ್ರಮ ಮನೆ ಮಾಡಿದೆ. ಇಂತಹ ಕೆಂಪೇಗೌಡರ ಇತಿಹಾಸ ನಿಜಕ್ಕೂ ರೋಚಕ. ಕೆಂಪೇಗೌಡರು ಧೈರ್ಯ ಹಾಗೂ ಸಾಹಸಕ್ಕೆ ಹೆಸರಾದವರು. ಅವರು ಬೆಂಗಳೂರನ್ನು 1532ರಲ್ಲಿ 5 ವರ್ಷದಲ್ಲಿ ಬೆಂಗಳೂರನ್ನು ಕಟ್ಟಿದರು. 66 ಕುಲಕಸುಬು ತಂದು ನಾಡು ಕಟ್ಟಿದರು ನಾಡಪ್ರಭು. 40 ವರ್ಷಗಳ ಕಾಲ ಬೆಂಗಳೂರನ್ನು ಆಳಿದ ಅವರು 1608ರ ಯುದ್ಧದಲ್ಲಿ 98ನೇ ವಯಸ್ಸಿನಲ್ಲಿ ಮರಣ ಹೊಂದಿದರು.

ಬೆಂಗಳೂರಿನಲ್ಲಿ ಇಂದು ಮೋದಿ ಭರ್ಜರಿ ಶೋ..!