Vijayapura: ಸಿಜೇರಿಯನ್‌ ಹೊಲಿಗೆ ಬಿಚ್ಚಿ ಬಾಣಂತಿಯರ ನರಳಾಟ, ಆಸ್ಪತ್ರೆಗೆ ಡಿಸಿ ಭೇಟಿ

Vijayapura: ಸಿಜೇರಿಯನ್‌ ಹೊಲಿಗೆ ಬಿಚ್ಚಿ ಬಾಣಂತಿಯರ ನರಳಾಟ, ಆಸ್ಪತ್ರೆಗೆ ಡಿಸಿ ಭೇಟಿ

Published : May 15, 2022, 05:16 PM ISTUpdated : May 15, 2022, 05:18 PM IST

ಸಿಜೇರಿಯನ್‌ (cesarean) ಮಾಡಿಸಿಕೊಂಡಿದ್ದ ಬಾಣಂತಿಯರ ಹೊಲಿಗೆಗಳು ಏಕಾಏಕಿ ಬಿಚ್ಚಿಕೊಂಡಿದ್ದರಿಂದಾಗಿ ತೊಂದರೆ ಅನುಭವಿಸಿ ನರಳಾಡಿದ ಘಟನೆ ವಿಜ​ಯ​ಪು​ರ (Vijayapura) ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ. 

ವಿಜಯಪುರ (ಮೇ. 15): ಸಿಜೇರಿಯನ್‌ (cesarean) ಮಾಡಿಸಿಕೊಂಡಿದ್ದ ಬಾಣಂತಿಯರ ಹೊಲಿಗೆಗಳು ಏಕಾಏಕಿ ಬಿಚ್ಚಿಕೊಂಡಿದ್ದರಿಂದಾಗಿ ತೊಂದರೆ ಅನುಭವಿಸಿ ನರಳಾಡಿದ ಘಟನೆ ವಿಜ​ಯ​ಪು​ರ (Vijayapura) ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ. 

ಜಿಲ್ಲಾ ಆಸ್ಪತ್ರೆಯಲ್ಲಿ ಮೇ 1ರಿಂದ 13ರವರೆಗೆ 156 ಮಂದಿಗೆ ಸಿಜೇರಿಯನ್‌ ಮಾಡಲಾಗಿದೆ. ಈ ಪೈಕಿ 18 ಮಂದಿಗೆ ಚರ್ಮದ ನಂಜು ಉಂಟಾಗಿ ಹೊಲಿಗೆಗಳು ಬಿಚ್ಚಿವೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡುತ್ತಿದ್ದಂತೆ, ಡಿಸಿ ವಿಜಯ ಮಹಾಂತೇಶ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದರು. ನಮ್ಮನ್ನು ಕಾಪಾಡಿ ಸರ್ ಎಂದು ಬಾಣಂತಿಯರು ಕೈ ಮುಗಿದು ಬೇಡಿಕೊಂಡಿದ್ದಾರೆ. 

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more