ಡೆವಿಲ್ ಗ್ಯಾಂಗ್‌ನ ಖೇಲ್ ಖತಂ..ಏನಿದರ ಒಳಮರ್ಮ..? ಆ ಆರೋಪಿಯ ಮೇಲಿದೆ ವಂಚನೆ ಕೇಸ್!

ಡೆವಿಲ್ ಗ್ಯಾಂಗ್‌ನ ಖೇಲ್ ಖತಂ..ಏನಿದರ ಒಳಮರ್ಮ..? ಆ ಆರೋಪಿಯ ಮೇಲಿದೆ ವಂಚನೆ ಕೇಸ್!

Published : Jun 26, 2024, 05:15 PM ISTUpdated : Jun 26, 2024, 05:17 PM IST

ಬಾಸ್ ಬಾಸ್ ಅಂತ  ಬಾಯಿಬಡ್ಕೊಂಡವನಿಗೆ  ಪೊಲೀಸರ ಪಾಠ!
ಹೇಗೆ ಸಾಗಿದೆ ಗೊತ್ತಾ ರೇಣುಕಾಸ್ವಾಮಿ ಮರ್ಡರ್ ಕೇಸ್ ತನಿಖೆ..?
ದರ್ಶನ್ ಫೋನ್ ರಿಟ್ರೀವ್ ಆದ್ರೆ ಯಾರಿಗೆ ಶುರು ಕೇಡುಗಾಲ..?

ಅವತ್ತು ಬಾಸ್ ಬಾಸ್ ಅಂತ  ಬಾಯಿಬಡ್ಕೊಂಡವನ ಬಾಲವನ್ನು ಪೊಲೀಸರು ಸುಟ್ಟಿದ್ದಾರೆ. ರೇಣುಕಾಸ್ವಾಮಿ ಮರ್ಡರ್ ಕೇಸ್(Renukaswamy murder case).. ಇದು ರಾಜ್ಯವನ್ನೇ ತಲ್ಲಣಗೊಳಿಸಿದ ಕೊಲೆ ಪ್ರಕರಣ. ಅದು ಬರೀ ಕೊಲೆ ಅಲ್ಲ,ಅಮಾನುಷ ಹಲ್ಲೆಯ ಬಳಿಕ ನಡೆದ ಬರ್ಬರ ಹತ್ಯೆ. ಈ ಭೀಕರ ಮರ್ಡರ್ ಕೇಸಲ್ಲಿ ಅಂದರ್ ಆಗಿರೋದು ನಟ ದರ್ಶನ್ (Darshan). ದರ್ಶನ್, ಈಗ ಪರಪ್ಪನ ಅಗ್ರಹಾರದ ಜೈಲು(Parappana Agrahara Jail) ಸೇರಿದ್ದಾಗಿದೆ. ಆತನ ಬೆನ್ನ ಹಿಂದಿದ್ದ ಆರೋಪಿಗಳು ಕೂಡ ಕಂಬಿ ಎಣಿಸ್ತಾ ಇದಾರೆ. ಇನ್ನೊಂದು ಕಡೆ, ದಿನ ಬೆಳಗಾದ್ರೆ ಸಾಕು, ಪೊಲೀಸರು ಹೊಸದೊಂದು ಸಾಕ್ಷಿ ಪತ್ತೆ ಮಾಡ್ತಾ ಇದಾರೆ. ಆ ಸಾಕ್ಷಿಗಳು ದರ್ಶನ್ ಅಂಡ್  ಗ್ಯಾಂಗ್ ವಿರುದ್ಧವೇ ಮಾತಾಡ್ತಾ ಇದಾವೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಲ್ಲೀ ತನಕ ಏನೇನಾಗಿದೆಯೋ, ಇಷ್ಟರವರೆಗೂ ನಮ್ಮ ಕರ್ನಾಟಕ ಪೊಲೀಸರು ಮಾಡಿರೋದು, ಅದ್ಭುತ ಅಂತನ್ನಿಸೋ ಕೆಲಸ.. ಈ ವಿಚಾರವಾಗಿ,  ಕಾಮಾಕ್ಷಿಪಾಳ್ಯ ಪೊಲೀಸರಿಗೆ ಕಂಗ್ರಾಟ್ಸ್ ಹೇಳ್ಲೇಬೇಕು.. ಅವರ ತನಿಖೆಯಿಂದಾಗಿನೇ, ಇವತ್ತು ದರ್ಶನ್ ಗೆ ನ್ಯಾಯಾಂಗ ಬಂಧನ  ಉಂಟಾಗಿರೋದು. ಹಾಗಂತ,  ದರ್ಶನ್ ಕಂಬಿ ಹಿಂದೆ ನಿಂತ ಮೇಲೂ ಕಾಮಾಕ್ಷಿಪಾಳ್ಯದ ಪೊಲೀಸರೇನು ರೆಸ್ಟ್ ಮಾಡ್ತಾ ಇಲ್ಲ.. ಬದಲಿಗೆ ಇನ್ವಸ್ಟಿಗೇಷನ್ನ ಇನ್ನಷ್ಟು  ತೀವ್ರಗೊಳಿಸಿದ್ದಾರೆ. ಸದ್ಯಕ್ಕಿರೋ ಮಾಹಿತಿ ಪ್ರಕಾರ, ದರ್ಶನ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸೋಕೆ ಶರವೇಗದಲ್ಲಿ ತಯಾರಿ ನಡೆಸ್ತಾ ಇದಾರಂತೆ ಪೊಲೀಸರು.  ಪೊಲೀಸ್ ಪಡೆಯಲ್ಲೇ ಕೆಲವು ತಂಡಗಳನ್ನು ರಚಿಸಿಕೊಂಡಿದ್ದಾರೆ. ಒಬ್ಬರ ಜೊತೆಗೊಬ್ಬರು ಸಹಕಾರಿಸಿಕೊಳ್ತಾ, ಸಹಾಯ ಮಾಡ್ಕೊಳ್ತಾ, ತನಿಖೆ ನಡೆಸ್ತಾ ಇದಾರೆ.. ಈ ತನಿಖೆ ಹೋಗ್ತಾ ಇರೋ ಸ್ಪೀಡ್ ನೋಡಿದ್ರೆ, ದರ್ಶನ್ ಗ್ರಹಚಾರ ಕೆಟ್ಟು ಕೂತಿದೆ ಅನ್ನೋದು ಹಲವರ ಅಭಿಮತ.

ಇದನ್ನೂ ವೀಕ್ಷಿಸಿ:  Murder in Kolar: 13 ವರ್ಷದ ಜಗಳ ಕೊಲೆಯಲ್ಲಿ ಅಂತ್ಯ..! ವಿಡಿಯೋ ಮಾಡಿ ಸುಳಿವು ಕೊಟ್ಟಿದ್ದ ಸ್ವಾಮೀಜಿ..!

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
Read more