ಅತ್ತ ತಾಯಿಯೂ ಇಲ್ಲ, ಇತ್ತ ಮನೆಯೂ ಇಲ್ಲ: ಕಾಳಜಿ ಕೇಂದ್ರದಲ್ಲಿ ಗರ್ಭಿಣಿ ಗೋಳಾಟ

Oct 21, 2020, 4:50 PM IST

ವಿಜಯಪುರ (ಅ. 21):  ಭೀಮಾ ಪ್ರವಾಹದಲ್ಲಿ ಮನೆಯನ್ನು ಕಳೆದುಕೊಂಡ ಗರ್ಭಿಣಿ ಪವಿತ್ರಾ ಗೋಳು ಹೇಳಲಾಗದು. ಒಂದು ಕಡೆ ಮನೆಯೂ ಇಲ್ಲ, ಇನ್ನೊಂದು ಕಡೆ ತಾಯಿಯೂ ಇಲ್ಲ. ಮನೆಗೆ ಸಹಾಯ ಮಾಡಿ ಎಂದು ಪವಿತ್ರಾ ಗೋಳಾಡಿಕೊಂಡಿದ್ದಾರೆ. ಈ ಮಹಿಳೆಯ ಕಷ್ಟವನ್ನು ನೋಡಿದರೆ ಮನಕಲಕುವಂತಿದೆ. 

ಮುದ್ದು ಮಗುವಿನ ಆಗಮನಕ್ಕೆ ಧ್ರುವ ಸರ್ಜಾ ' ಭರ್ಜರಿ' ಸಿದ್ಧತೆ!