ಕೊರೋನಾಗೆ ಔಷಧಿ ಹುಡುಕುವ ವೈದ್ಯರಿಗೆ ಹೊಸ ಅಸ್ತ್ರ, ಬದುಕೋದೆ ಇಲ್ಲ ಎಂಬತ್ತಿದ್ದ ಯುವಕ ಗುಣಮುಖ

ಕೊರೋನಾಗೆ ಔಷಧಿ ಹುಡುಕುವ ವೈದ್ಯರಿಗೆ ಹೊಸ ಅಸ್ತ್ರ, ಬದುಕೋದೆ ಇಲ್ಲ ಎಂಬತ್ತಿದ್ದ ಯುವಕ ಗುಣಮುಖ

Kannadaprabha News   | Asianet News
Published : Apr 16, 2020, 03:49 PM IST
ಕೊರೋನಾ ಚಿಕಿತ್ಸೆಗೆ ರಾಮಬಾಣವಾಗಿದೆ ಪ್ಲಾಸ್ಮಾ ಥೆರಪಿ. ಪ್ಲಾಸ್ಮಾ ಥೆರಪಿಯಿಂದ ಕೊರೋನಾ ಸೋಂಕಿತರು ಗುಣಮುಖವಾಗುವ ಸಾಧ್ಯತೆ ಇದೆ.
ಕೊರೋನಾಗೆ ಔಷಧಿ ಹುಡುಕುವ ವೈದ್ಯರಿಗೆ ಹೊಸ ಅಸ್ತ್ರ ಲಭ್ಯವಾಗಿದ್ದು, ಕೊರೋನಾ ಸೋಂಕಿತರನ್ನು ಗುಣಮುಖ ಮಾಡಲು ಪ್ಲಾಸ್ಮಾ ಥೆರಪಿ ಬಳಸಲಾಗುತ್ತಿದೆ.
ದೆಹಲಿ(ಏ.16): ಕೊರೋನಾ ಚಿಕಿತ್ಸೆಗೆ ರಾಮಬಾಣವಾಗಿದೆ ಪ್ಲಾಸ್ಮಾ ಥೆರಪಿ. ಪ್ಲಾಸ್ಮಾ ಥೆರಪಿಯಿಂದ ಕೊರೋನಾ ಸೋಂಕಿತರು ಗುಣಮುಖವಾಗುವ ಸಾಧ್ಯತೆ ಇದೆ.
ಕೊರೋನಾಗೆ ಔಷಧಿ ಹುಡುಕುವ ವೈದ್ಯರಿಗೆ ಹೊಸ ಅಸ್ತ್ರ ಲಭ್ಯವಾಗಿದ್ದು, ಕೊರೋನಾ ಸೋಂಕಿತರನ್ನು ಗುಣಮುಖ ಮಾಡಲು ಪ್ಲಾಸ್ಮಾ ಥೆರಪಿ ಬಳಸಲಾಗುತ್ತಿದೆ.

ಚೀನಾ ಕಳುಹಿಸಿದ PPE ಕಿಟ್ ಭಾರತದ ಸುರಕ್ಷತಾ ಪರೀಕ್ಷೆಯಲ್ಲಿ ಫೇಲ್!

ದೆಹಲಿಯ ಸೋಂಕಿತ ಯುವಕನ ಮೇಲೆ ಪ್ಲಾಸ್ಮಾ ಥೆರಪಿ ಪ್ರಯೋಗಿಸಲಾಗಿದೆ. ವೆಂಟಿಲೇಟರ್ ಇಲ್ಲದೆ ಬದುಕಲಾಗದ ಸ್ಥಿತಿಯಲ್ಲಿದ್ದ ಯುವಕನ ಪಾಲಿಗೆ ಪ್ಲಾಸ್ಮಾ ಥೆರಪಿ ವರವಾಗಿ ಪರಿಣಮಿಸಿದೆ. ಇಲ್ಲಿ ಕೊರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿಯ ಆಂಟಿಬಯೋಟಿಕ್‌ನ್ನು ಉಪಯೋಗಿಸಿ ಇತರ ಸೋಂಕಿತರಿಗೆ ಚಿಕಿತ್ಸೆ ನೀಡಬಹುದಾಗಿದೆ.
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!