ಹಾಸು ಹೊಕ್ಕಾಗಿದೆ ಭಾವೈಕ್ಯತೆ: ಮುಸ್ಲಿಮರಿಂದ ಗಣೇಶನಿಗೆ ನೈವೇದ್ಯ!

ಹಾಸು ಹೊಕ್ಕಾಗಿದೆ ಭಾವೈಕ್ಯತೆ: ಮುಸ್ಲಿಮರಿಂದ ಗಣೇಶನಿಗೆ ನೈವೇದ್ಯ!

Published : Sep 07, 2019, 08:09 PM ISTUpdated : Sep 07, 2019, 08:43 PM IST

ಬಾಗಲಕೋಟೆಯಲ್ಲಿ ಬಾವೈಕ್ಯತೆಗೆ ಸಾಕ್ಷಿಯಾಗಿದೆ ಗಣೇಶ ಉತ್ಸವ. ಇಲ್ಲಿ ಮುಸ್ಲಿಂ ಬಂಧುಗಳು ತಯಾರಿಸಿದ ಅನ್ನವೇ ಮಹಾಗಣಪನಿಗೆ ನೈವೇದ್ಯ. ಕೇಸರಿ ಶಾಲು ಹೊತ್ತ ಮುಸ್ಲಿಂ ಬಂಧುಗಳು ಗಣೇಶನಿಗೆ ಮಂಗಳಾರತಿ ಮಾಡಿ ಗಮನ ಸೆಳೆದಿದ್ದಾರೆ. 

ಬಾಗಲಕೋಟೆ(ಸೆ.07): ಬಾಗಲಕೋಟೆಯಲ್ಲಿ ಬಾವೈಕ್ಯತೆಗೆ ಸಾಕ್ಷಿಯಾಗಿದೆ ಗಣೇಶ ಉತ್ಸವ. ಇಲ್ಲಿ ಮುಸ್ಲಿಂ ಬಂಧುಗಳು ತಯಾರಿಸಿದ ಅನ್ನವೇ ಮಹಾಗಣಪನಿಗೆ ನೈವೇದ್ಯ. ಕೇಸರಿ ಶಾಲು ಹೊತ್ತ ಮುಸ್ಲಿಂ ಬಂಧುಗಳು ಗಣೇಶನಿಗೆ ಮಂಗಳಾರತಿ ಮಾಡಿ ಗಮನ ಸೆಳೆದಿದ್ದಾರೆ. ಸುಮಾರು 10 ಸಾವಿರ ಹಿಂದೂ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಿ ಬಾವೈಕ್ಯತೆ ಮೆರೆಯಲಾಗಿದೆ. ಸುಮಾರು 4 ಕ್ವಿಂಟಲ್ ಅಕ್ಕಿಯಿಂದ ಸನ್ನ ಸಂತರ್ಪಣೆ  ಮಾಡಿ ಸಾಮರಸ್ಯವನ್ನು ಸಾರಲಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...
 

23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?