Yadgiri News:  ವಿದ್ಯುತ್ ಕಂಬದ ವೈರ್‌ಗೆ ಜೋತು ಬಿದ್ದ ಪುರಸಭೆ ಡಿ ಗ್ರೂಪ್ ನೌಕರ..! ವಿಡಿಯೋ ನೋಡಿ

Yadgiri News: ವಿದ್ಯುತ್ ಕಂಬದ ವೈರ್‌ಗೆ ಜೋತು ಬಿದ್ದ ಪುರಸಭೆ ಡಿ ಗ್ರೂಪ್ ನೌಕರ..! ವಿಡಿಯೋ ನೋಡಿ

Published : Jul 10, 2024, 03:38 PM ISTUpdated : Jul 10, 2024, 03:39 PM IST

ಬೀದಿ ಕಂಬಕ್ಕೆ ಬಲ್ಬ್ ಅಳವಡಿಸಲು ಹೋಗಿ ಪುರಸಭೆ ಡಿ ಗ್ರೂಪ್ ನೌಕರ ಕರೆಂಟ್‌ ವೈರ್‌ಗೆ ನೇತು ಬಿದ್ದ ಘಟನೆ ಯಾದಗಿರಿಯಲ್ಲಿ ನಡೆದಿದೆ.
 

ಯಾದಗಿರಿ: ಬೀದಿ ಕಂಬಕ್ಕೆ (Street pole) ಬಲ್ಬ್ ಹಾಕಲು ಮುಂದಾದಾಗ ಪುರಸಭೆ ಡಿ ಗ್ರೂಪ್ ನೌಕರ (Municipal D Group employee)ಕರೆಂಟ್ ವೈರ್‌ಗೆ ನೇತು ಬಿದ್ದ ಘಟನೆ ಯಾದಗಿರಿ (yadgiri) ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯಲ್ಲಿ ನಡೆದಿದೆ. ಕೆಲ ಕಾಲ ವಿದ್ಯುತ್ ತಂತಿಗೆ(Current wire) ಜೋತು ನೆಲಕ್ಕೆ ಬಿದ್ದಿದ್ದಾರೆ. ಮುಂಜಾಗ್ರತೆಯಿಲ್ಲದೇ ಬಲ್ಬ್ ಅಳವಡಿಸಲು ರವಿ ಶಹಾಪುರ ಕಂಬವೇರಿದ್ದೇ ಈ ಘಟನೆ ಕಾರಣ ಎನ್ನಲಾಗ್ತಿದೆ. ಕೆಂಭಾವಿ ಪುರಸಭೆ 'ಡಿ' ಗ್ರೂಪ್ ನೌಕರನಾಗಿ ರವಿ ಶಹಾಪುರ ಕಾರ್ಯನಿರ್ವಹಿಸುತ್ತಿದ್ದಾರೆ. ಕರೆಂಟ್ ತಂತಿಗೆ ಜೋತು ಬಿದ್ದ ನೌಕರನ ಜೀವವನ್ನು ಸ್ಥಳೀಯರು ಉಳಿಸಿದ್ದಾರೆ. ಕೆಂಭಾವಿ ಪುರಸಭೆ ವಾರ್ಡ್‌ಗಳಲ್ಲಿ ಬಲ್ಬ್ ಅಳವಡಿಸುವ ವೇಳೆ ಘಟನೆ ನಡೆದಿದೆ. ಬಡಿಗೆಯಿಂದ ತಿವಿದು ನೌಕರನ ಜೀವವನ್ನು ಸ್ಥಳೀಯರು ಉಳಿಸಿದ್ದಾರೆ. ಕಳೆದ ಒಂದು ತಿಂಗಳಲ್ಲಿ  ಕೆಂಭಾವಿ ಪಟ್ಟಣದಲ್ಲಿಯೇ ಮೂರು ವಿದ್ಯುತ ಅವಘಡ ನಡೆದಿವೆ. ಗಾಯಾಳು ರವಿಯನ್ನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ದಾಖಲು‌ ಮಾಡಲಾಗಿದ್ದು, ಕೆಂಭಾವಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ವೀಕ್ಷಿಸಿ:  Chikkamagaluru: ಬಟ್ಟೆ ಹೊತ್ತೊಯ್ದ ಪೊಲೀಸರ ಹಿಂದೆ ಚಡ್ಡಿಯಲ್ಲಿ ಸರ್‌..ಸರ್‌ ಎಂದು ಓಡಿದ ಯುವಕರು! ಕಾರಣವೇನು ಗೊತ್ತಾ?

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!