ಮೊಬೈಲ್‌ ಗೀಳು ಬಿಡದ ಮಕ್ಕಳು: ಇದಕ್ಕೆ ಪರಿಹಾರ ಏನು?

ಮೊಬೈಲ್‌ ಗೀಳು ಬಿಡದ ಮಕ್ಕಳು: ಇದಕ್ಕೆ ಪರಿಹಾರ ಏನು?

Published : Nov 12, 2022, 12:11 PM IST

ಕೊರೊನಾ ನಂತರ ಅನೇಕ ತಿಂಗಳು ಕಳೆದರೂ ಮಕ್ಕಳ ಮೇಲೆ ಆನ್‌ಲೈನ್‌ ಕ್ಲಾಸ್‌ ದುಷ್ಪರಿಣಾಮ ಕಮ್ಮಿಯಾಗಿಲ್ಲ.
 

ಮಕ್ಕಳಿಗೆ ಮೊಬೈಲ್‌ ಅಡಿಕ್ಷನ್‌ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರಿದ್ದು, ಮೊಬೈಲ್‌ ಗೀಳು ಬಿಡಿಸೋದೇ ವೈದ್ಯಕೀಯ ಲೋಕಕ್ಕೆ ಸವಾಲಾಗಿದೆ. ಮನೋವೈದ್ಯರು ನಿತ್ಯ ನೂರಾರು ಪ್ರಕರಣಗಳನ್ನು ಎದುರಿಸುತ್ತಿದ್ದು, ಆಫ್‌ ಲೈನ್‌ ಕ್ಲಾಸ್‌ ಆರಂಭವಾದರೂ ಮಕ್ಕಳು ಮೊಬೈಲ್ ಗೀಳು ಬಿಟ್ಟಿಲ್ಲ. ಮೊಬೈಲ್‌ ಅಡಿಕ್ಷನ್‌ ಡ್ರಗ್‌ ಅಡಿಕ್ಷನ್‌'ನಷ್ಟೇ ತೀವ್ರ ಎನ್ನುತ್ತಿರುವ ವೈದ್ಯರು. ನಿಮ್ಹಾನ್ಸ್‌'ಲ್ಲಿ ಮಕ್ಕಳ ಮೊಬೈಲ್ ಡಿ ಅಡಿಕ್ಷನ್‌ ಕ್ಯಾಂಪ್‌ ಆರಂಭವಾಗಿದ್ದು, ವಾರಕ್ಕೊಂದು ದಿನ ಮಕ್ಕಳನ್ನು ಮೊಬೈಲ್‌ ಮುಕ್ತ ಮಾಡುವ ಸಲಹೆ ನೀಡಲಾಗುತ್ತದೆ. ಸಾಮಾಜಿಕ ಜಾಲತಾಣ, ಗೇಮ್‌ ಅಂತ ಕಾಲ ಕಳೆಯುತ್ತಿರುವ ಮಕ್ಕಳು, ಪೋಷಕರಿಗೆ ಮನೋರೊಗ ತಜ್ಞರು ಸಲಹೆ ನೀಡುತ್ತಿದ್ದಾರೆ.

 Bengaluru: ಕನೆಕ್ಟ್ ಕರ್ನಾಟಕ ಎಕ್ಸ್‌ಪೋಗೆ ಚಾಲನೆ ನೀಡಿದ ಸಚಿವ ಅಶ್ವತ್ಥ್‌
 

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
Read more