ಕೊರೋನಾ ಹರಡೋದಕ್ಕೆ ನೀವೇ ಕಾರಣರಾಗ್ತಿಲ್ವಾ ಪಾಟೀಲ್ರೇ?

Aug 9, 2021, 3:48 PM IST

ಹಾವೇರಿ(ಆ.09): ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರೆ ತಪ್ಪೇನು, ಅವರು ಖುಷಿಯಿಂದ ಬಂದರೆ ನಾವೇನು ತಳ್ಳೋಕೆ ಆಗುತ್ತಾ? ಅಂತ ಕೊರೋನಾ ನಿಯಮ ಉಲ್ಲಂಘಿಸಿದ್ದನ್ನ ಕೃಷಿ ಸಚಿವ ಬಿ.ಸಿ. ಪಾಟೀಲ್‌ ಅವರು ಸಮರ್ಥಿಸಿಕೊಂಡಿದ್ದಾರೆ.  ಈ ಮೂಲಕ ಜನರಿಗೆ ಬುದ್ಧಿ ಹೇಳಬೇಕಾದ ಸಚಿವರೇ ಕೊರೋನಾ ನಿಯಮ ಉಲ್ಲಂಘಿಸಿದ್ದನ್ನ ಸಮರ್ಥಿಸಿಕೊಂಡಿರುವುದು ಮಾತ್ರ ವಿಪರ್ಯಾಸವೇ ಸರಿ.

ಮಾಸ್ಕ್‌ ಧರಿಸದೇ ಬಿಂದಾಸ್‌ ಓಡಾಟ: ಪಾಟೀಲ್ರೇ ನೀವೇ ಹೀಗ್‌ ಮಾಡಿದ್ರೆ ಹೇಗೆ ಸ್ವಾಮಿ?