Fisheries University   Mangaluru : ಕಾಣದ ಕೈಗಳಿಂದ ಮೀನುಗಾರಿಕಾ ವಿವಿಗೆ ವಿಘ್ನ

Fisheries University Mangaluru : ಕಾಣದ ಕೈಗಳಿಂದ ಮೀನುಗಾರಿಕಾ ವಿವಿಗೆ ವಿಘ್ನ

Suvarna News   | Asianet News
Published : Dec 23, 2021, 12:12 PM IST

ಅದು ಬರೋಬ್ಬರಿ 52 ವರ್ಷಗಳ ಇತಿಹಾಸವಿರೋ ಮೀನುಗಾರಿಕಾ ಕಾಲೇಜು. ಆಗ್ನೇಯಾ ಏಷಿಯಾದಲ್ಲೇ ಮೊಟ್ಟ ಮೊದಲ ಬಾರಿಗೆ ಮೀನುಗಾರಿಕೆ ವಿಭಾಗದಲ್ಲಿ ವೃತ್ತಿಪರ ಪದವಿ ಕಲಿಕೆಗಾಗಿ ಈ ಕಾಲೇಜು ಮಂಗಳೂರಲ್ಲಿ ಆರಂಭವಾಗಿತ್ತು. ಇಷ್ಟೊಂದು ದೊಡ್ಡ ಇತಿಹಾಸವಿರೊ ಈ ಕಾಲೇಜನ್ನ ವಿಶ್ವವಿದ್ಯಾನಿಲಯವಾಗಿ ಬದಲಿಸೋದಕ್ಕೆ ಮನವಿಗಳು ಬಂದ ಬೆನ್ನಲ್ಲೇ ಸರ್ಕಾರ ಕೂಡ ಅಸ್ತು ಅಂದಿತ್ತು. ಆದರೆ ಇದೀಗ ಕೆಲ ಕಾಣದ ಕೈಗಳ ಕುತಂತ್ರಕ್ಕೆ ಸರ್ಕಾರ ತನ್ನ ನಿಲುವು ಬದಲಿಸಿದ್ದು, ಸರ್ಕಾರದ ನಡೆಯ ವಿರುದ್ದ ವಿದ್ಯಾರ್ಥಿಗಳು ಸಿಡಿದೆದ್ದಿದ್ದಾರೆ.  

ಮಂಗಳೂರು (ಡಿ.23):  ಅದು ಬರೋಬ್ಬರಿ 52 ವರ್ಷಗಳ ಇತಿಹಾಸವಿರೋ ಮೀನುಗಾರಿಕಾ ಕಾಲೇಜು (College). ಆಗ್ನೇಯಾ ಏಷಿಯಾದಲ್ಲೇ ಮೊಟ್ಟ ಮೊದಲ ಬಾರಿಗೆ ಮೀನುಗಾರಿಕೆ ವಿಭಾಗದಲ್ಲಿ ವೃತ್ತಿಪರ ಪದವಿ ಕಲಿಕೆಗಾಗಿ ಈ ಕಾಲೇಜು ಮಂಗಳೂರಲ್ಲಿ(Mangaluru) ಆರಂಭವಾಗಿತ್ತು. ಇಷ್ಟೊಂದು ದೊಡ್ಡ ಇತಿಹಾಸವಿರೊ ಈ ಕಾಲೇಜನ್ನ ವಿಶ್ವ ವಿದ್ಯಾನಿಲಯವಾಗಿ ಬದಲಿಸೋದಕ್ಕೆ ಮನವಿಗಳು ಬಂದ ಬೆನ್ನಲ್ಲೇ ಸರ್ಕಾರ (Govt) ಕೂಡ ಅಸ್ತು ಅಂದಿತ್ತು. ಆದರೆ ಇದೀಗ ಕೆಲ ಕಾಣದ ಕೈಗಳ ಕುತಂತ್ರಕ್ಕೆ ಸರ್ಕಾರ ತನ್ನ ನಿಲುವು ಬದಲಿಸಿದ್ದು, ಸರ್ಕಾರದ ನಡೆಯ ವಿರುದ್ದ ವಿದ್ಯಾರ್ಥಿಗಳು (Students) ಸಿಡಿದೆದ್ದಿದ್ದಾರೆ.  

ಗುಜರಾತ್‌ನಲ್ಲಿ ಪಾಕ್‌ ಮೀನುಗಾರಿಕಾ ಬೋಟ್‌ ವಶಕ್ಕೆ... 400 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ

ಇದೀಗ ಈ ನಿರ್ಧಾರ ಕೈ ಬಿಟ್ಟಿರೋ ಸರ್ಕಾರ ಮೀನುಗಾರಿಕಾ ವಿವಿಯ ಬದಲಾಗಿ ಕರ್ನಾಟಕ (Karnataka) ಮೀನುಗಾರಿಕಾ ವಿಜ್ಞಾನ ಮತ್ತು ತಂತ್ರಜ್ಞಾನ ಎಂಬ ಸ್ವಯತ್ತ ಸಂಸ್ಥೆಯಾಗಿ ಕಾಲೇಜನ್ನ ‌ಬದಲಿಸಲು ಮುಂದಾಗಿದೆ. ಅಲ್ಲದೇ ಈ ಬಗ್ಗೆ ಆಡಳಿತಾತ್ಮಕ ಅನುಮೋದನೆ ನೀಡಿ, ಇದರ ಸಾಧಕ ಬಾಧಕ ಚರ್ಚಿಸಲು ಸಮಿತಿ ಕೂಡ ರಚಿಸಿದೆ. ಆದ್ರೆ ಮೀನುಗಾರಿಕಾ ವಿವಿಯ ಕನಸು ಕಂಡಿದ್ದ ವಿದ್ಯಾರ್ಥಿಗಳಿಗೆ ಸರ್ಕಾರದ ಈ ನಡೆ ಅಸಮಾಧಾನಕ್ಕೆ ಕಾರಣವಾಗಿದೆ.

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
Read more