Fisheries University   Mangaluru : ಕಾಣದ ಕೈಗಳಿಂದ ಮೀನುಗಾರಿಕಾ ವಿವಿಗೆ ವಿಘ್ನ

Fisheries University Mangaluru : ಕಾಣದ ಕೈಗಳಿಂದ ಮೀನುಗಾರಿಕಾ ವಿವಿಗೆ ವಿಘ್ನ

Suvarna News   | Asianet News
Published : Dec 23, 2021, 12:12 PM IST

ಅದು ಬರೋಬ್ಬರಿ 52 ವರ್ಷಗಳ ಇತಿಹಾಸವಿರೋ ಮೀನುಗಾರಿಕಾ ಕಾಲೇಜು. ಆಗ್ನೇಯಾ ಏಷಿಯಾದಲ್ಲೇ ಮೊಟ್ಟ ಮೊದಲ ಬಾರಿಗೆ ಮೀನುಗಾರಿಕೆ ವಿಭಾಗದಲ್ಲಿ ವೃತ್ತಿಪರ ಪದವಿ ಕಲಿಕೆಗಾಗಿ ಈ ಕಾಲೇಜು ಮಂಗಳೂರಲ್ಲಿ ಆರಂಭವಾಗಿತ್ತು. ಇಷ್ಟೊಂದು ದೊಡ್ಡ ಇತಿಹಾಸವಿರೊ ಈ ಕಾಲೇಜನ್ನ ವಿಶ್ವವಿದ್ಯಾನಿಲಯವಾಗಿ ಬದಲಿಸೋದಕ್ಕೆ ಮನವಿಗಳು ಬಂದ ಬೆನ್ನಲ್ಲೇ ಸರ್ಕಾರ ಕೂಡ ಅಸ್ತು ಅಂದಿತ್ತು. ಆದರೆ ಇದೀಗ ಕೆಲ ಕಾಣದ ಕೈಗಳ ಕುತಂತ್ರಕ್ಕೆ ಸರ್ಕಾರ ತನ್ನ ನಿಲುವು ಬದಲಿಸಿದ್ದು, ಸರ್ಕಾರದ ನಡೆಯ ವಿರುದ್ದ ವಿದ್ಯಾರ್ಥಿಗಳು ಸಿಡಿದೆದ್ದಿದ್ದಾರೆ.  

ಮಂಗಳೂರು (ಡಿ.23):  ಅದು ಬರೋಬ್ಬರಿ 52 ವರ್ಷಗಳ ಇತಿಹಾಸವಿರೋ ಮೀನುಗಾರಿಕಾ ಕಾಲೇಜು (College). ಆಗ್ನೇಯಾ ಏಷಿಯಾದಲ್ಲೇ ಮೊಟ್ಟ ಮೊದಲ ಬಾರಿಗೆ ಮೀನುಗಾರಿಕೆ ವಿಭಾಗದಲ್ಲಿ ವೃತ್ತಿಪರ ಪದವಿ ಕಲಿಕೆಗಾಗಿ ಈ ಕಾಲೇಜು ಮಂಗಳೂರಲ್ಲಿ(Mangaluru) ಆರಂಭವಾಗಿತ್ತು. ಇಷ್ಟೊಂದು ದೊಡ್ಡ ಇತಿಹಾಸವಿರೊ ಈ ಕಾಲೇಜನ್ನ ವಿಶ್ವ ವಿದ್ಯಾನಿಲಯವಾಗಿ ಬದಲಿಸೋದಕ್ಕೆ ಮನವಿಗಳು ಬಂದ ಬೆನ್ನಲ್ಲೇ ಸರ್ಕಾರ (Govt) ಕೂಡ ಅಸ್ತು ಅಂದಿತ್ತು. ಆದರೆ ಇದೀಗ ಕೆಲ ಕಾಣದ ಕೈಗಳ ಕುತಂತ್ರಕ್ಕೆ ಸರ್ಕಾರ ತನ್ನ ನಿಲುವು ಬದಲಿಸಿದ್ದು, ಸರ್ಕಾರದ ನಡೆಯ ವಿರುದ್ದ ವಿದ್ಯಾರ್ಥಿಗಳು (Students) ಸಿಡಿದೆದ್ದಿದ್ದಾರೆ.  

ಗುಜರಾತ್‌ನಲ್ಲಿ ಪಾಕ್‌ ಮೀನುಗಾರಿಕಾ ಬೋಟ್‌ ವಶಕ್ಕೆ... 400 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ

ಇದೀಗ ಈ ನಿರ್ಧಾರ ಕೈ ಬಿಟ್ಟಿರೋ ಸರ್ಕಾರ ಮೀನುಗಾರಿಕಾ ವಿವಿಯ ಬದಲಾಗಿ ಕರ್ನಾಟಕ (Karnataka) ಮೀನುಗಾರಿಕಾ ವಿಜ್ಞಾನ ಮತ್ತು ತಂತ್ರಜ್ಞಾನ ಎಂಬ ಸ್ವಯತ್ತ ಸಂಸ್ಥೆಯಾಗಿ ಕಾಲೇಜನ್ನ ‌ಬದಲಿಸಲು ಮುಂದಾಗಿದೆ. ಅಲ್ಲದೇ ಈ ಬಗ್ಗೆ ಆಡಳಿತಾತ್ಮಕ ಅನುಮೋದನೆ ನೀಡಿ, ಇದರ ಸಾಧಕ ಬಾಧಕ ಚರ್ಚಿಸಲು ಸಮಿತಿ ಕೂಡ ರಚಿಸಿದೆ. ಆದ್ರೆ ಮೀನುಗಾರಿಕಾ ವಿವಿಯ ಕನಸು ಕಂಡಿದ್ದ ವಿದ್ಯಾರ್ಥಿಗಳಿಗೆ ಸರ್ಕಾರದ ಈ ನಡೆ ಅಸಮಾಧಾನಕ್ಕೆ ಕಾರಣವಾಗಿದೆ.

24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
23:26Mysuru Marriage home Tragedy: ಮದುವೆ ಮನೆಯಲ್ಲಿ ಮೂರು ಚಟ್ಟ, ರಾಕ್ಷಸ ಉಲ್ಲಾಸ್ ಗೌಡನ ಕ್ರೌರ್ಯದ ಕಥೆ!
23:26FIR video: ಭೀಮಾತೀರದ ಹಂತಕ ಅಪ್ಪುಗೌಡ ಇಬ್ಬರ ಹತ್ಯೆಗೆ ಸ್ಕೆಚ್ ಹಾಕಿದ್ದ; ಆದ್ರೆ 6 ಜನರ ಕೊಲೆ ಮಾಡಿದ್ದೇಕೆ ಹಂತಕರು?
23:22ಕೇರಳದಿಂದ ಬಂದಿತ್ತು 20 ಲಕ್ಷ, ಪೊಲೀಸರಿಗೆ ಸಿಕ್ಕಿತ್ತು ಸುಳಿವು! ಖೆಡ್ಡಾಗೆ ಬಿದ್ದಿದ್ಹೇಗೆ 'ಖಾಕಿ' ಗ್ಯಾಂಗ್?
24:322 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಕೊಲೆ: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚಿ ಸಿಕ್ಕಿಬಿದ್ದ ಹೆಂಡತಿ!
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
Read more