Sep 14, 2021, 12:02 PM IST
ಬೆಂಗಳೂರು (ಸೆ.14): ಕರುನಾಡಿಗೂ ವಕ್ಕರಿಸಿತಾ ಮಹಾಮಾರಿ ನಿಫಾ. ಮಂಗಳೂರಿನಲ್ಲಿ ಯುವಕನಲ್ಲಿ ನಿಪಾ ಲಕ್ಷಣ ಕಂಡು ಬಂದಿದೆ.
ಕೊರೋನಾಗಿಂತ ಡೇಂಜರ್ ನಿಪಾ, ಮರಣ ಪ್ರಮಾಣವೂ ಅತೀ ಹೆಚ್ಚು!
ಗೋವಾ ಲ್ಯಾಬ್ನಲ್ಲಿ ಮೈಕ್ರೋಬಯಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಯುವಕನಲ್ಲಿ ಲಕ್ಷಣ ಕಂಡು ಬಂದಿದೆ. ಕಾರವಾರದ ಯುವಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ಇದೀಗ ವರದಿಗಾಗಿ ಕಾಯುತ್ತಿದೆ.