ಕೊರೋನಾ ವಾರಿಯರ್ ಲೇಡಿ PSI ಮೇಲೆ ಬಿಜೆಪಿ ಮುಖಂಡನ ದರ್ಪ

May 7, 2020, 1:40 PM IST

ಮಂಡ್ಯ (ಮೇ. 07): ಜೆಡಿಎಸ್‌ ಶಾಸಕ ಮತ್ತು ಪುತ್ರನ ಗೂಂಡಾಗಿರಿಗೆ ಮಂಡ್ಯ ಇತ್ತೀಚೆಗೆ ಸುದ್ದಿಯಾಗಿತ್ತು. ಈಗ ಕೊರೋನಾ ವಾರಿಯರ್ ಮೇಲೆ ಬಿಜೆಪಿ ಜಿಲ್ಲಾಧ್ಯಕ್ಷರೇ ದರ್ಪ ಮೆರೆದಿದ್ದಾರೆ. ಬುದ್ದಿವಾದ ಹೇಳಿದ್ದಕ್ಕೆ ಲೇಡಿ ಪಿಎಸ್‌ಐಗೆ ಅವಾಜ್ ಹಾಕಿ ಸಸ್ಪೆಂಡ್ ಮಾಡಿಸುವ ಬೆದರಿಕೆಯೊಡ್ಡಿದ್ದಾರೆ ಈ ಮಹಾಶಯರು!

ಇದನ್ನೂ ನೋಡಿ |  ಬೆಂಗಳೂರಿನ ಹೊಸ ಏರಿಯಾಗೆ ಎಂಟ್ರಿ ಕೊಟ್ಟ ಕೊರೋನಾ ವೈರಸ್..!...

ಬಿಜೆಪಿ ಮುಖಂಡ Vs ಲೇಡಿ ಪಿಎಸ್‌ಐ ಜಟಾಪಟಿ 

"