ಸರ್ಕಾರಕ್ಕೆ ಸೆಡ್ಡು ಹೊಡೆದ ಗಣೇಶ ಉತ್ಸವ ಸಮಿತಿ

Sep 7, 2021, 2:15 PM IST

ಬೆಂಗಳೂರು (ಸೆ.07):  ಮಹಾನಗರ ಉತ್ಸವ ಸಮಿತಿ ಸರ್ಕಾರಕ್ಕೆ ಸೆಡ್ಡು ಹೊಡೆದಿದೆ. ವಾರ್ಡ್‌ಗೊಂದು ಗಣೇಶ ಪ್ರತಿಷ್ಠಾಪನೆ ಮಾಡಬೇಕೆಂಬ ನಿಯಮಕ್ಕೆ ವಿರೋಧ ವ್ಯಕ್ತವಾಗಿದೆ.

ನಗರಗಳಲ್ಲಿ ವಾರ್ಡಿಗೊಂದು, ಹಳ್ಳಿಗಳಲ್ಲಿ ಗ್ರಾಮಕ್ಕೊಂದು ಗಣಪತಿ: ಸರ್ಕಾರದ ರೂಲ್ಸ್

ಧಾರ್ಮಿಕ ವಿಚಾರದಲ್ಲಿ ಸರ್ಕಾರ ಮೂಗು ತೂರಿಸದೆ ನಿಯಮವನ್ನು ಮರು ಪರಿಶೀಲನೆ ಮಾಡಬೇಕು ಎಂದು ಹೇಳಿದ್ದಾರೆ. ಸೆ.5 ರಂದು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆದು ಕೆಲ ನಿಯಮಗಳನ್ನು ವಿಧಿಸಲಾಗಿತ್ತು.