ಕಾಮಗಾರಿ ನಡೆಸಿ ಎರಡು ದಿನಕ್ಕೆ ಕುಸಿದ ರಸ್ತೆ: ಬಿಬಿಎಂಪಿ ವಿರುದ್ಧ ಸ್ಥಳೀಯರ ಆಕ್ರೋಶ

Jan 17, 2023, 4:51 PM IST

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಕುಸಿದ ರಸ್ತೆಯು ಬಲಿ ಪಡೆಯಲು ಬಾಯ್ತೆರೆದು ನಿಂತಿದ್ದು, ಗುಂಡಿಗಳು ಬಿದ್ದ ರಸ್ತೆಯಲ್ಲಿ ಸುರಕ್ಷತಾ ಕ್ರಮವೇ ಇಲ್ಲ. ಮಹಾಲಕ್ಷ್ಮಿ ಲೇಔಟ್‌ನ ಸಪ್ತಗಿರಿ ಕಲ್ಯಾಣ ಮಂಟಪದ ಬಳಿ ರಸ್ತೆ ಕುಸಿತ ಆಗಿದ್ದು, BBMP ಕಾಮಗಾರಿ ಕಳಪೆ ಆಗಿದೆ. ಈ ರಸ್ತೆ ಕಾಮಗಾರಿ ನಡೆಸಿ ಕೇವಲ ಎರಡು ದಿನಗಳು ಆಗಿದೆ ಅಷ್ಟೆ. BBMP  ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದು, ಹಿಡಿಶಾಪ ಹಾಕುತ್ತಿದ್ದಾರೆ. 

ಕರ್ನಾಟಕದಲ್ಲಿ 'ಸ್ತ್ರೀಶಕ್ತಿ' ಮಂತ್ರ: ಪ್ರಿಯಾಂಕಾ ಗಾಂಧಿ 'ಮಹಿಳಾ' ಅಸ ...