ಮಡಿಕೇರಿ: ಮನೆಯೂ ಇಲ್ಲ, ಕಾಳಜಿ ಕೇಂದ್ರವೂ ಇಲ್ಲ, ಬೀದಿಗೆ ಬಿದ್ದ ಬಾಣಂತಿ, ಹಸುಗೂಸು

ಮಡಿಕೇರಿ: ಮನೆಯೂ ಇಲ್ಲ, ಕಾಳಜಿ ಕೇಂದ್ರವೂ ಇಲ್ಲ, ಬೀದಿಗೆ ಬಿದ್ದ ಬಾಣಂತಿ, ಹಸುಗೂಸು

Published : Jul 19, 2022, 10:53 AM ISTUpdated : Jul 19, 2022, 11:00 AM IST

ರಾಜ್ಯದಲ್ಲಿ ಮಳೆ ತಗ್ಗಿದೆ, ಆದರೆ ಅವಾಂತರಗಳು ಹೆಚ್ಚಾಗಿದೆ, ಮನೆ ಗೋಡೆ ಕುಸಿದಿದೆ, ಗುಡ್ಡ ಕುಸಿದು ರಸ್ತೆಗೆ ಬರುತ್ತಿದೆ. ಪೊನ್ನಾತ್ ಮೊಟ್ಟೆ ಗ್ರಾಮದಲ್ಲಿ ಪ್ರವಾಹದಿಂದ ತಡೆಗೋಡೆ ಕುಸಿದು 7 ಮನೆಗಳು ನೆಲಸಮವಾಗಿದೆ. ಈ ಮನೆಯಲ್ಲಿದ್ದ ಬಾಣಂತಿ, ಹಸುಗೂಸುಗಳು ಕಾಳಜಿ ಕೇಂದ್ರವೂ ಇಲ್ಲದೇ, ಮನೆಯೂ ಇಲ್ಲದೇ ಬೀದಿಗೆ ಬಂದಿದ್ದಾರೆ.

ಮಡಿಕೇರಿ (ಜು. 19): ರಾಜ್ಯದಲ್ಲಿ ಮಳೆ ತಗ್ಗಿದೆ, ಆದರೆ ಅವಾಂತರಗಳು ಹೆಚ್ಚಾಗಿದೆ, ಮನೆ ಗೋಡೆ ಕುಸಿದಿದೆ, ಗುಡ್ಡ ಕುಸಿದು ರಸ್ತೆಗೆ ಬರುತ್ತಿದೆ. ಪೊನ್ನಾತ್ ಮೊಟ್ಟೆ ಗ್ರಾಮದಲ್ಲಿ ಪ್ರವಾಹದಿಂದ ತಡೆಗೋಡೆ ಕುಸಿದು 7 ಮನೆಗಳು ನೆಲಸಮವಾಗಿದೆ. ಈ ಮನೆಯಲ್ಲಿದ್ದ ಬಾಣಂತಿ, ಹಸುಗೂಸುಗಳು ಕಾಳಜಿ ಕೇಂದ್ರವೂ ಇಲ್ಲದೇ, ಮನೆಯೂ ಇಲ್ಲದೇ ಬೀದಿಗೆ ಬಂದಿದ್ದಾರೆ. ಅತ್ತ ಅಂಗನವಾಡಿಗೆ ಹೋದರೆ ಖಾಲಿ ಮಾಡಲು ಹೇಳುತ್ತಿದ್ದಾರೆ, ಮನೆ ಖಾಲಿ ಮಾಡುವಂತೆ ಅಧಿಕಾರಿಗಳು ನೊಟಿಸ್ ನೀಡುತ್ತಿದ್ದಾರೆ. 

03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
Read more