ಕೆ.ಆರ್‌.ಎಸ್‌ನಲ್ಲಿ ಚಿರತೆಯ ಕಣ್ಣಾಮುಚ್ಚಾಲೆ: ಬೃಂದಾವನ ಬಂದ್‌

Nov 13, 2022, 5:39 PM IST

ಶ್ರೀರಂಗಪಟ್ಟಣ ತಾಲೂಕಿನ  ಕೆ.ಆರ್‌.ಎಸ್‌ ಬೃಂದಾವನ ಬಳಿ ಪ್ರತ್ಯಕ್ಷವಾಗಿದ್ದ ಚಿರತೆಯು ಇನ್ನೂ ಪತ್ತೆಯಾಗಿಲ್ಲ. ಪ್ರವಾಸಿಗರ ಸುರಕ್ಷತೆಯಿಂದ ಬೃಂದಾವನ ಬಂದ್‌ ಮಾಡಲಾಗಿದ್ದು, ಚಿರತೆಯ ಸೆರೆಗೆ ಅರಣ್ಯ ಇಲಾಖೆಯು ಹರಸಾಹಸ ಪಡುತ್ತಿದೆ. ಡ್ಯಾಂ ಸುತ್ತಲೂ ಕ್ಯಾಮೆರಾ ಅಳವಡಿಕೆ ಮಾಡಲಾಗಿದ್ದು, ಚಿರತೆ ಸೆರೆಗೆ 4 ಬೋನ್‌ಅನ್ನು ಇರಿಸಲಾಗಿದೆ. ಕಳೆದ ಒಂದು ವಾರದಿಂದ ಬೃಂದಾವನ ಬಂದ್ ಆಗಿದ್ದು, ಅಕ್ಟೊಬರ್‌ 22ರಂದು ಮೊದಲ ಬಾರಿಗೆ ಚಿರತೆ ಕಾಣಿಸಿಕೊಂಡಿತ್ತು.

Chikkaballapura: ಗುಡಿಬಂಡೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಡಿಪೋಗೆ ಆಗ್ರಹಿಸಿ ನ.14ರಿಂದ ಧರಣಿ