ಕೋಡಿ ಶ್ರೀಗಳು ನುಡಿದ ಕಾಲಜ್ಞಾನ ಭವಿಷ್ಯ ನಿಜವಾಯ್ತಾ? ದೊಡ್ಡವರಿಗೆ ಸಂಕಷ್ಟ..ಅಧ್ಯಕ್ಷರ ಸಾವು ಖಚಿತ ಎಂದಿದ್ದ ಶ್ರೀ !

ಕೋಡಿ ಶ್ರೀಗಳು ನುಡಿದ ಕಾಲಜ್ಞಾನ ಭವಿಷ್ಯ ನಿಜವಾಯ್ತಾ? ದೊಡ್ಡವರಿಗೆ ಸಂಕಷ್ಟ..ಅಧ್ಯಕ್ಷರ ಸಾವು ಖಚಿತ ಎಂದಿದ್ದ ಶ್ರೀ !

Published : Jul 21, 2024, 09:18 AM IST

ತಿಂಗಳ ಹಿಂದೆ ನುಡಿದ ಕೋಡಿ ಶ್ರೀ ಭವಿಷ್ಯ ಸುಳ್ಳಾಗಲೇ ಇಲ್ಲ!
ಕ್ರೋಧಿ ಸಂವತ್ಸರ ರಹಸ್ಯ ಬಯಲು ಮಾಡಿದ ಕೋಡಿ ಶ್ರೀಗಳು
ಇದೇ ತಿಂಗಳಲ್ಲಿ ಸತ್ಯವಾಗುತ್ತಾ ಕೋಡಿಶ್ರೀ  ಸ್ವಾಮೀಜಿ ಭವಿಷ್ಯ!?
 

ಮಲೆನಾಡು, ಕರಾವಳಿ ಭಾಗದಲ್ಲಿ ವರುಣ ಮೃದಂಗ ಭಾರಿಸುತ್ತಿದ್ದಾನೆ. ಉತ್ತರದಲ್ಲಿ ಗುಡ್ಡ ಕುಸಿತ(Land slide) ದಕ್ಷಿಣದಲ್ಲಿ ಮಹಾ ಪ್ರವಾಹ ಉಂಟಾಗಿದೆ. ಪ್ರಪಂಚದ ಪ್ರಬಲ ರಾಷ್ಟ್ರಗಳಲ್ಲೂ ಜಲದಿಗ್ಬಂಧನ ಉಂಟಾಗಿದೆ. ಶಿರಾಡಿ ಘಾಟ್ ಗುಡ್ಡ ಕುಸಿದಿದೆ. ವರುಣನ ದಾಳಿಗೆ  ಮಲೆನಾಡು ಭಾಗ ತತ್ತರಿಸಿ ಹೋಗಿದೆ. ಪುನರ್ವಸು ಮಳೆಗೆ (Rain) 7 ಜಿಲ್ಲೆಗಳು ಗಢಗಢ ನಡುಗಿ ಹೋಗಿವೆ. ಇನ್ನೂ ಕೋಡಿ ಶ್ರೀ ಮಳೆಯ(Rain) ಬಗ್ಗೆ ನುಡಿದಿದ್ದ ಭವಿಷ್ಯ (Prediction) ಹುಸಿಯಾಗಿಲ್ಲ. ಬಯಲು ಸೀಮೆ ಮಲೆನಾಡು ಆಗ್ತದೆ..ಮಲೆನಾಡು ಬಯಲುಸೀಮೆ ಬಯಸುತ್ತೆ ಎಂದು ಕೋಡಿ ಶ್ರೀ ಭವಿಷ್ಯ ನುಡಿದಿದ್ದರು. ಅಲ್ಲದೇ ವಿದೇಶದಲ್ಲೂ ವಿಪರೀತ ಮಳೆಯಾಗುತ್ತೆ ಎಂದು ಕೋಡಿಶ್ರೀಗಳು (Kodi Shri) ಹೇಳಿದ್ದರು. ಇದೀಗ ಚೀನಾಗೂ ವರುಣನ ಶಾಪ ತಟ್ಟಿದೆ. ವಾಯುಮಾಲಿನ್ಯದಿಂದ ಭಾರತದಲ್ಲಿ ಅಪಮೃತ್ಯುವಾಗುವ ಸಂಭವವಿದೆ. ಜಗತ್ತಿನ ಸಾಮ್ರಾಟರೇ ತಲ್ಲಣಗೊಳ್ಳು, ದುರ್ಘಟನೆ ನಡೆಯುತ್ತೆ. ಆಳುವರು ಅರಿತರೆ ಪಾರಾಗ್ತಿರಿ, ಇಲ್ಲವಾದರೇ ವಿನಾಶ ಕಟ್ಟಿಟ್ಟ ಬುತ್ತಿ ಎಂದು ಭವಿಷ್ಯ ನುಡಿದಿದ್ದರು.

ಇದನ್ನೂ ವೀಕ್ಷಿಸಿ:  ನದಿಗೆ ಜಾರಿ ಬಿದ್ದ ವ್ಯಕ್ತಿ.. ಸಾವು ಬದುಕಿನ ಹೋರಾಟ..! ಪ್ರವಾಹದ ಮಧ್ಯೆ ಪ್ರಾಣ ಪಣಕ್ಕಿಟ್ಟು ರೀಲ್ಸ್ ಹುಚ್ಚಾಟ..!

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more