ಕೆರಳಿತು ಮಳೆ ನಲುಗಿತು ಕರ್ನಾಟಕ, ಹೆದ್ದಾರಿಗೆ ನುಗ್ಗಿ ಬಂದ ನೇತ್ರಾವತಿ.. ಕೆರಳಿದ ಕಾವೇರಿ..!

ಕೆರಳಿತು ಮಳೆ ನಲುಗಿತು ಕರ್ನಾಟಕ, ಹೆದ್ದಾರಿಗೆ ನುಗ್ಗಿ ಬಂದ ನೇತ್ರಾವತಿ.. ಕೆರಳಿದ ಕಾವೇರಿ..!

Published : Jul 31, 2024, 03:17 PM IST

ಕೆರಳಿದ ಮಳೆಗೆ ನಲುಗಿದ ಕರ್ನಾಟಕ.. ರಾಜ್ಯದ ದಕ್ಷಿಣ ಭಾಗದಲ್ಲಿ ವರುಣದೇವ ರೌದ್ರಾವತಾರ ತೋರಿಸಿದ್ರೆ, ಉತ್ತರ ಭಾಗದ ಕಥೆಯೂ ಇದಕ್ಕಿಂತ ಭಿನ್ನವೇನಲ್ಲ. ಅಲ್ಲೂ ಮಳೆರಾಯ ತನ್ನ ಅಸಲಿ ವರಸೆ ತೋರಿಸಿದ್ದಾನೆ. 

ರಾಜ್ಯದ ಉತ್ತರ ಧ್ರುವರಿಂದ ದಕ್ಷಿಣ ಧ್ರುವದವರೆಗೆ.. ಕರ್ನಾಟಕಕ್ಕೆ ಜಲ ದಿಗ್ಬಂಧನ ಹಾಕಿದ ವರುಣದೇವ..! ಶಿರಾಡಿ ಘಾಟ್’ನಲ್ಲಿ ಭೂಕುಸಿತಕ್ಕೆ ಕೆಸರಿನಲ್ಲಿ ಮುಳುಗಿದ ಲಾರಿ, ಕಾರುಗಳು.. ಕರಾವಳಿಯಲ್ಲಿ ಹೆದ್ದಾರಿಗೆ ನುಗ್ಗಿ ಬಂದ ನೇತ್ರಾವತಿ, ಕೊಡಗಿನಲ್ಲಿ ಕೆರಳಿದ ಕಾವೇರಿ..! ಮಲೆನಾಡಿನಲ್ಲಿ ಬೋಟ್ ಮೂಲಕ ಮನೆಯಿಂದ ಹೊರ ಬಂದು ಪ್ರಾಣ ಉಳಿಸಿಕೊಂಡ ಜನ.. ಮಹಾಮಳೆಗೆ ಬಲಿಯಾದ ಮೂಕಪ್ರಾಣಿಗಳು.. ರಣಮಳೆಯ ರಣಾರ್ಭಟಕ್ಕೆ ಜನಜೀವನ ಅಸ್ತವ್ಯಸ್ತ..! ಕುಂಭದ್ರೋಣ ಮಳೆ ರಾಜ್ಯದಲ್ಲಿ ಸೃಷ್ಠಿಸಿದ ಅವಾಂತರ, ಅನಾಹುತದ ಅನಾವರಣವೇ ಇವತ್ತಿನ ಸುವರ್ಣ ಸ್ಪೆಷಲ್

25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
25:29ಮುಟ್ಟಿ ಕೆಟ್ಟ ಮುತ್ಯಾ: ಲೈಂಗಿಕ ದೌರ್ಜನ್ಯವೆಸಗಿದನಾ ಮುತ್ಯಾ..? ಯಾರು ಈ ದೇವಮಾನವ
01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
Read more