ಮಲೆನಾಡಿಗರಿಗೆ ಸರ್ಕಾರದ ರಸ್ತೆಗಿಂತ ಸಂಕವೇ ಗಟ್ಟಿ: ಯಾಮಾರಿದ್ರೆ ಜೀವವೇ ಖಲ್ಲಾಸ್‌..!

ಮಲೆನಾಡಿಗರಿಗೆ ಸರ್ಕಾರದ ರಸ್ತೆಗಿಂತ ಸಂಕವೇ ಗಟ್ಟಿ: ಯಾಮಾರಿದ್ರೆ ಜೀವವೇ ಖಲ್ಲಾಸ್‌..!

Published : Aug 04, 2023, 03:35 PM IST

ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹಡ್ಲುಮನೆ - ಕೋಣೆಬೈಲು ಗ್ರಾಮದ ಬೇಡಕ್ಕಿ ಹಳ್ಳದ ಮೇಲೆ ಜನ ಕಾಲು ಸಂಕದ ಮೇಲೆ ಮಳೆಗಾಲದಲ್ಲಿ ಓಡಾಡುತ್ತಾರೆ.
 

ಮಲೆನಾಡು ಭಾಗದ ಜನ ಸರ್ಕಾರ ನಿರ್ಮಿಸಿರುವ ರೋಡು-ಬ್ರಿಡ್ಜ್ಗಳಿಗಿಂತ ತಾವೇ ನಿರ್ಮಿಸಿಕೊಂಡ ಕಾಲು ಸಂಕದ(kalu sanka) ಮೇಲೆ ಬದುಕು ಕಟ್ಟಿಕೊಂಡವರೇ ಹೆಚ್ಚು. ಯಾಕಂದ್ರೆ, ಸರ್ಕಾರ ಅವರಿಗೆ ರೋಡು-ಬ್ರಿಡ್ಜ್ ನಿರ್ಮಿಸಿ ಕೊಟ್ಟಿಲ್ಲ. ಪ್ರತಿ ವರ್ಷ ಜನರೇ ರಸ್ತೆ ನಿರ್ಮಿಸಿಕೊಳ್ತಾರೆ. ಮಳೆ ಬಂದಾಗ ಕೊಚ್ಚಿ ಹೋಗುತ್ತೆ. ಮತ್ತೆ ನಿರ್ಮಿಸಿಕೊಳ್ತಾರೆ. ಹಳ್ಳಿಗರ ಈ ಸಾಹಸದ ಬದುಕಿಗೆ ಸ್ವಾತಂತ್ರ್ಯ ಪೂರ್ವ ಇತಿಹಾಸವಿದೆ. ಜನ ಕೂಡ ಇದೇ ರೀತಿ ಬರಬೇಕು. ಕಾರಣ ಕಿರುಸೇತುವೆ  ಇಲ್ಲ. ಇದು ಚಿಕ್ಕಮಗಳೂರು ಜಿಲ್ಲೆ(Chikkamagaluru) ಕಳಸ ತಾಲೂಕಿನ ಹಡ್ಲುಮನೆ - ಕೋಣೆಬೈಲು ಗ್ರಾಮದ ಬೇಡಕ್ಕಿ ಹಳ್ಳ. 15-20 ಮನೆಗಳಿರೋ ಕುಗ್ರಾಮ. ಈ ಹಳ್ಳದಲ್ಲಿ ವರ್ಷದ 365 ದಿನವೂ ನೀರು ಹರಿಯುತ್ತೆ. ಮಳೆಗಾಲದಲ್ಲಿ ಇದರ ಅಬ್ಬರ ಕೇಳೋದೇ ಬೇಡ. ಸ್ವಾತಂತ್ರ್ಯ ಬಂದಾಗಿನಿಂದಲೂ ಇವ್ರು ತಾವೇ ನಿರ್ಮಿಸಿಕೊಂಡ ಸಂಕದ ಮೇಲೆಯೇ ಬದುಕು ಕಟ್ಟಿಕೊಂಡಿದ್ದಾರೆ. ಜನನಾಯಕರು-ಅಧಿಕಾರಿ ವರ್ಗಕ್ಕೆ ನೂರಾರು ಬಾರಿ ಮನವಿ ಮಾಡಿದರು ನೋಡ ಯೂಸ್. ಮಳೆಗಾಲದಲ್ಲಿ(rain) ಮನೆ ಬಾಗಿಲವರೆಗೂ ನೀರು ಬರುತ್ತೆ. 2015ರಲ್ಲಿ ಈ ಹಳ್ಳಕ್ಕೆ ಸೇತುವೆ ನಿರ್ಮಿಸಲು 2 ಲಕ್ಷ ರೂಪಾಯಿ ಖರ್ಚು ಮಾಡಿ 2 ಪಿಲ್ಲರ್ ಕೂಡ ಹಾಕಿದ್ರು. ಆದ್ರೆ ಅಂದು ಪಿಲ್ಲರ್ ಹಾಕಿ ಹೋದವರು ಮತ್ತೆ ಇತ್ತ ತಿರುಗಿ ನೋಡಿಲ್ಲ.

ಇದನ್ನೂ ವೀಕ್ಷಿಸಿ:  ಈ ಸುದ್ದಿ ವಿಧಾನಸೌಧದಲ್ಲಿ ಸೌಂಡ್‌ ಮಾಡಿತ್ತು!: ಅಂಗನವಾಡಿ ಕಾರ್ಯಕರ್ತೆಯರು ಈಗ ಫುಲ್‌ ಖುಷ್‌..!

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
Read more