Hubli Riots: ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಬಂಧಿತ ವಸೀಮ್ ಪಠಾಣ್‌!

Hubli Riots: ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಬಂಧಿತ ವಸೀಮ್ ಪಠಾಣ್‌!

Published : Apr 22, 2022, 03:29 PM IST

*ಹುಬ್ಬಳ್ಳಿ ಗಲಭೆಯ ಸ್ಫೋಟಕ ಸತ್ಯ ಬಯಲು 
*ಸ್ಫೋಟಕ ಮಾಹಿತಿ ಬಾಯ್ಬಿಟ್ಟ  ಬಂಧಿತ ವಸೀಮ್
*ಹನುಮಾನ್‌ ಜಯಂತಿಯಂದು ಗಲಬಭೆ ಪ್ಲಾನ್‌
 

ಹುಬ್ಬಳ್ಳಿ (ಏ. 22): ಹಳೆ ಹುಬ್ಬಳ್ಳಿ ಗಲಭೆಯ (Hubballi Riots) ಸತ್ಯ ಬಯಲಾಗಿದ್ದು ಬಂಧಿತ ವಸೀಂ ಪಠಾಣ್‌ ಗಲಭೆ ಕುರಿತು ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾನೆ. ರಾಮನವಮಿ ಮುಗಿದ 6 ದಿನ ಬಳಿಕೆ ಗಲಾಟೆ ಮಾಡಲು ವಸೀಂ ಪಠಾಣ್‌ ತಂಡ ಪ್ರೀ ಪ್ಲಾನ್‌ ಮಾಡಿಕೊಂಡಿತ್ತು. ಹಳೇ ಹುಬ್ಬಳ್ಳಿ ಠಾಣೆ ಮುಂದೆ ಜನರನ್ನು ಸೇರಿಸಿದ್ದ ವಸೀಂ ಹನುಮಾನ್‌ ಜಯಂತಿಯ ದಿನವೇ ಧರಣಿ ಹೆಸರಲ್ಲಿ ಗಲಭೆಗೆ ಸಂಚು ರೂಪಿಸಿದ್ದ. ರಾಮನವಮಿಯಂದು ಮಸೀದಿ ಮೇಲೆ ಹಿಂದೂಗಳು ಲೇಸರ್‌ ಲೈಟ್‌ ಬಿಟ್ಟಿದ್ದಾರೆ ಎಂದು ಸಿಟ್ಟಿಗೆದ್ದು ಗಲಭೆಗೆ ಪ್ಲಾನ್‌ ಮಾಡಿ ವಸೀಂ ಯುವಕರನ್ನು ಪ್ರಚೋದಿಸಿದ್ದ. 

ಇದನ್ನೂ ಓದಿ: Hubballi Riot: ಲಾರಿ ಚಾಲಕನಾಗಿದ್ದ ವಸೀಮ್ ಪಠಾಣ್‌ ಆಝಾನ್‌ ಉದ್ಘೋಷಕನಾಗಿದ್ಹೇಗೆ.?

ಹನುಮಾನ್‌ ಜಯಂತಿಯಂದು ದೊಡ್ಡ ಮಟ್ಟದ ಪ್ರತಿಭಟನೆಗೆ ಪ್ಲಾನ್‌ ಮಾಡಿದ್ದ ವಸೀಂ ಯುವಕರನ್ನು ಸೇರಿಸಲು ವಾಟ್ಸಾಪ್‌ ಗ್ರೂಪ್ಸ್‌ ಕ್ರಿಯೇಟ್‌ ಮಾಡಿದ್ದ. ಆದರೇ ಅದೇ ದಿನ ಅಭಿಷೇಕ್‌ ಹಿರೇಮಠ್‌ ವಿವಾದಾತ್ಮಕ ಪೋಸ್ಟ್‌ ಹಾಕಿದ್ದ. ಬಳಿಕ ಪ್ಲಾನ್‌ ಚೇಂಜ್‌ ಮಾಡಿದ್ದ ವಸೀಂ ವಾಟ್ಸಾಪ್‌ ಪೋಸ್ಟ್‌ ನೆಪವಾಗಿಟ್ಟುಕೊಂಡು ಜನರನ್ನು ಸೇರಿಸಿದ್ದ. ದಾಳಿಗೂ ಮುನ್ನ ಯುವಕರ ಬ್ರೇನ್‌ ವಾಶ್‌ ಮಾಡಿ ಇಸ್ಲಾಂ ಧರ್ಮಕ್ಕೆ ಅನ್ಯಾಯವಾದರೆ ಪ್ರತಿಭಟಿಸಬೇಕು ಎಂದು ಕರೆ ನೀಡಿದ್ದ

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
Read more