Hubli Riots: ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಬಂಧಿತ ವಸೀಮ್ ಪಠಾಣ್‌!

Hubli Riots: ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಬಂಧಿತ ವಸೀಮ್ ಪಠಾಣ್‌!

Published : Apr 22, 2022, 03:29 PM IST

*ಹುಬ್ಬಳ್ಳಿ ಗಲಭೆಯ ಸ್ಫೋಟಕ ಸತ್ಯ ಬಯಲು 
*ಸ್ಫೋಟಕ ಮಾಹಿತಿ ಬಾಯ್ಬಿಟ್ಟ  ಬಂಧಿತ ವಸೀಮ್
*ಹನುಮಾನ್‌ ಜಯಂತಿಯಂದು ಗಲಬಭೆ ಪ್ಲಾನ್‌
 

ಹುಬ್ಬಳ್ಳಿ (ಏ. 22): ಹಳೆ ಹುಬ್ಬಳ್ಳಿ ಗಲಭೆಯ (Hubballi Riots) ಸತ್ಯ ಬಯಲಾಗಿದ್ದು ಬಂಧಿತ ವಸೀಂ ಪಠಾಣ್‌ ಗಲಭೆ ಕುರಿತು ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾನೆ. ರಾಮನವಮಿ ಮುಗಿದ 6 ದಿನ ಬಳಿಕೆ ಗಲಾಟೆ ಮಾಡಲು ವಸೀಂ ಪಠಾಣ್‌ ತಂಡ ಪ್ರೀ ಪ್ಲಾನ್‌ ಮಾಡಿಕೊಂಡಿತ್ತು. ಹಳೇ ಹುಬ್ಬಳ್ಳಿ ಠಾಣೆ ಮುಂದೆ ಜನರನ್ನು ಸೇರಿಸಿದ್ದ ವಸೀಂ ಹನುಮಾನ್‌ ಜಯಂತಿಯ ದಿನವೇ ಧರಣಿ ಹೆಸರಲ್ಲಿ ಗಲಭೆಗೆ ಸಂಚು ರೂಪಿಸಿದ್ದ. ರಾಮನವಮಿಯಂದು ಮಸೀದಿ ಮೇಲೆ ಹಿಂದೂಗಳು ಲೇಸರ್‌ ಲೈಟ್‌ ಬಿಟ್ಟಿದ್ದಾರೆ ಎಂದು ಸಿಟ್ಟಿಗೆದ್ದು ಗಲಭೆಗೆ ಪ್ಲಾನ್‌ ಮಾಡಿ ವಸೀಂ ಯುವಕರನ್ನು ಪ್ರಚೋದಿಸಿದ್ದ. 

ಇದನ್ನೂ ಓದಿ: Hubballi Riot: ಲಾರಿ ಚಾಲಕನಾಗಿದ್ದ ವಸೀಮ್ ಪಠಾಣ್‌ ಆಝಾನ್‌ ಉದ್ಘೋಷಕನಾಗಿದ್ಹೇಗೆ.?

ಹನುಮಾನ್‌ ಜಯಂತಿಯಂದು ದೊಡ್ಡ ಮಟ್ಟದ ಪ್ರತಿಭಟನೆಗೆ ಪ್ಲಾನ್‌ ಮಾಡಿದ್ದ ವಸೀಂ ಯುವಕರನ್ನು ಸೇರಿಸಲು ವಾಟ್ಸಾಪ್‌ ಗ್ರೂಪ್ಸ್‌ ಕ್ರಿಯೇಟ್‌ ಮಾಡಿದ್ದ. ಆದರೇ ಅದೇ ದಿನ ಅಭಿಷೇಕ್‌ ಹಿರೇಮಠ್‌ ವಿವಾದಾತ್ಮಕ ಪೋಸ್ಟ್‌ ಹಾಕಿದ್ದ. ಬಳಿಕ ಪ್ಲಾನ್‌ ಚೇಂಜ್‌ ಮಾಡಿದ್ದ ವಸೀಂ ವಾಟ್ಸಾಪ್‌ ಪೋಸ್ಟ್‌ ನೆಪವಾಗಿಟ್ಟುಕೊಂಡು ಜನರನ್ನು ಸೇರಿಸಿದ್ದ. ದಾಳಿಗೂ ಮುನ್ನ ಯುವಕರ ಬ್ರೇನ್‌ ವಾಶ್‌ ಮಾಡಿ ಇಸ್ಲಾಂ ಧರ್ಮಕ್ಕೆ ಅನ್ಯಾಯವಾದರೆ ಪ್ರತಿಭಟಿಸಬೇಕು ಎಂದು ಕರೆ ನೀಡಿದ್ದ

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more