ಶಾಸಕ ರೇವಣ್ಣ ಬದಲಿಸಲು ಹಾಸನಾಂಬೆ ಮುಂದೆ ಕೋರಿಕೆ : ಹುಂಡಿಯಲ್ಲಿ ಡಿಫರೆಂಟ್ ಪತ್ರ

ಶಾಸಕ ರೇವಣ್ಣ ಬದಲಿಸಲು ಹಾಸನಾಂಬೆ ಮುಂದೆ ಕೋರಿಕೆ : ಹುಂಡಿಯಲ್ಲಿ ಡಿಫರೆಂಟ್ ಪತ್ರ

Suvarna News   | Asianet News
Published : Nov 08, 2021, 02:57 PM IST

 ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬೆ ದೇಗುಲ ಜಾತ್ರೋತ್ಸವ ಮುಕ್ತಾಯವಾಗಿದ್ದು, ಬಾಗಿಲು ಮುಚ್ಚಲಾಗಿದೆ. ಇನ್ನು ಜಾತ್ರೆ ಮುಕ್ತಾಯವಾದ ಹಿನ್ನೆಲೆ ಹಾಸನಾಂಬೆ ದೇವಿಯ ಹುಂಡಿಯನ್ನು ತೆರೆದಿದ್ದು, ಸಂಗ್ರಹವಾದ ಭಕ್ತರ ಕಾಣಿಕೆಯನ್ನು ಎಣಿಕೆ ಮಾಡಲಾಗುತ್ತದೆ. 

ಹಾಸನಾಂಬೆ ದೇವಿಯ ಕಾಣಿಕೆ ಡಬ್ಬವನ್ನು ತೆರೆದಾಗ ಹಣದ ಜೊತೆಗೆ ವಿವಿಧ ವಸ್ತುಗಳು ಪತ್ತೆಯಾಗಿವೆ. ಭಕ್ತರ ಬೇಡಿಕೆ ಪತ್ರಗಳು ಹುಂಡಿಯಲ್ಲಿ ಸಿಕ್ಕಿವೆ. ಭಕ್ತರ ವಿವಿಧ ಬೇಡಿಕೆಗಳನ್ನು ಚೀಟಿಯಲ್ಲಿ ಬರೆದು ದೇವಿಯ ಕಾಣಿಕೆ ಹುಂಡಿಗೆ ಹಾಕುವ ಮೂಲಕ ತಮ್ಮ ಕೋರಿಕೆ ಈಡೇರಿಸುವಂತೆ ಕೋರಿದ್ದಾರೆ.  ಪ್ರಮುಖವಾಗಿ ನಾನು ಇಷ್ಟ ಪಟ್ಟ ಹುಡುಗನೊಂದಿಗೆ ಮದುವೆಯಾಗಲಿ, ಹೊಳೆನರಸೀಪುರ ಶಾಸಕರನ್ನು ಬದಲಿಸು, ಪ್ರಮೋಷನ್ ಸಿಗಲಿ, ಮದುವೆಯಾಗಲಿ, ಮದುವಾಗಲಿ ಎನ್ನುವಂತೆ ವಿವಿಧ ಬೇಡಿಕೆ ಪತ್ರಗಳು ದೊರಕಿವೆ. ಹಾಸನದ ರಸ್ತೆ ರಿಪೇರಿ ಆಗಲಿ, ಗಂಡು ಮಗು ಜನಿಸಲಿ, ಪ್ರಮೋಷನ್ ಸಿಗಲಿ, ನನ್ನ ಕೋರಿಕೆ ಈಡೇರಿದರೆ 5 ಸಾವಿರ ಕೊಡುತ್ತೇನೆ ಎನ್ನುವಂತ ಚಿತ್ರ - ವಿಚಿತ್ರ ಬೇಡಿಕೆಗಳನ್ನು ಒಳಗೊಂಡ ಪತ್ರಗಳು ಹುಂಡಿಯಲ್ಲಿ ಸಿಕ್ಕಿವೆ. 

ಹಾಸನ (ನ.08):  ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬೆ ದೇಗುಲ ಜಾತ್ರೋತ್ಸವ ಮುಕ್ತಾಯವಾಗಿದ್ದು, ಬಾಗಿಲು ಮುಚ್ಚಲಾಗಿದೆ. ಇನ್ನು ಜಾತ್ರೆ ಮುಕ್ತಾಯವಾದ ಹಿನ್ನೆಲೆ ಹಾಸನಾಂಬೆ ದೇವಿಯ ಹುಂಡಿಯನ್ನು ತೆರೆದಿದ್ದು, ಸಂಗ್ರಹವಾದ ಭಕ್ತರ ಕಾಣಿಕೆಯನ್ನು ಎಣಿಕೆ ಮಾಡಲಾಗುತ್ತದೆ. 

Hasanamba Temple: 10 ದಿನಗಳ ಬಳಿಕ ಮುಚ್ಚಿದ ಬಾಗಿಲು, ಮುಂದಿನ ವರ್ಷವೇ ಹಾಸನಾಂಬೆ ದರ್ಶನ

ಹಾಸನಾಂಬೆ ದೇವಿಯ ಕಾಣಿಕೆ ಡಬ್ಬವನ್ನು ತೆರೆದಾಗ ಹಣದ ಜೊತೆಗೆ ವಿವಿಧ ವಸ್ತುಗಳು ಪತ್ತೆಯಾಗಿವೆ. ಭಕ್ತರ ಬೇಡಿಕೆ ಪತ್ರಗಳು ಹುಂಡಿಯಲ್ಲಿ ಸಿಕ್ಕಿವೆ. ಭಕ್ತರ ವಿವಿಧ ಬೇಡಿಕೆಗಳನ್ನು ಚೀಟಿಯಲ್ಲಿ ಬರೆದು ದೇವಿಯ ಕಾಣಿಕೆ ಹುಂಡಿಗೆ ಹಾಕುವ ಮೂಲಕ ತಮ್ಮ ಕೋರಿಕೆ ಈಡೇರಿಸುವಂತೆ ಕೋರಿದ್ದಾರೆ.  

ಪ್ರಮುಖವಾಗಿ ನಾನು ಇಷ್ಟ ಪಟ್ಟ ಹುಡುಗನೊಂದಿಗೆ ಮದುವೆಯಾಗಲಿ, ಹೊಳೆನರಸೀಪುರ ಶಾಸಕರನ್ನು ಬದಲಿಸು, ಪ್ರಮೋಷನ್ ಸಿಗಲಿ, ಮದುವೆಯಾಗಲಿ, ಮguವಾಗಲಿ ಎನ್ನುವಂತೆ ವಿವಿಧ ಬೇಡಿಕೆ ಪತ್ರಗಳು ದೊರಕಿವೆ. ಹಾಸನದ ರಸ್ತೆ ರಿಪೇರಿ ಆಗಲಿ, ಗಂಡು ಮಗು ಜನಿಸಲಿ, ಪ್ರಮೋಷನ್ ಸಿಗಲಿ, ನನ್ನ ಕೋರಿಕೆ ಈಡೇರಿದರೆ 5 ಸಾವಿರ ಕೊಡುತ್ತೇನೆ ಎನ್ನುವಂತ ಚಿತ್ರ - ವಿಚಿತ್ರ ಬೇಡಿಕೆಗಳನ್ನು ಒಳಗೊಂಡ ಪತ್ರಗಳು ಹುಂಡಿಯಲ್ಲಿ ಸಿಕ್ಕಿವೆ. 

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more