Hampi Utsav 2023: ಕಾರ್ಯಕ್ರಮ ಚಾಲನೆಗೆ ಕ್ಷಣಗಣನೆ, ಮಾತಂಗ ಪರ್ವತದ ಮಾದರಿಯಲ್ಲಿದೆ ಮುಖ್ಯ ವೇದಿಕೆ

Hampi Utsav 2023: ಕಾರ್ಯಕ್ರಮ ಚಾಲನೆಗೆ ಕ್ಷಣಗಣನೆ, ಮಾತಂಗ ಪರ್ವತದ ಮಾದರಿಯಲ್ಲಿದೆ ಮುಖ್ಯ ವೇದಿಕೆ

Published : Jan 27, 2023, 03:01 PM IST

ಹಂಪಿ ಉತ್ಸವದ ಚಾಲನೆಗೆ ಕ್ಷಣಗಣನೆ ಆರಂಭವಾಗಿದೆ. ಮಾತಂಗ ಪರ್ವತದ ಮಾದರಿಯಲ್ಲಿ ಹಂಪಿ ಉತ್ಸದ ಮುಖ್ಯ ವೇದಿಕೆ ಸಿದ್ಧವಾಗಿದೆ. ಗಾಯತ್ರಿ ಪೀಠದ ಬಳಿ ಮುಖ್ಯ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಂಜೆ ಕಾರ್ಯಕ್ರಮಕ್ಕೆ ಚಾಲನೆ  ನೀಡಲಿದ್ದಾರೆ.

ವಿಜಯನಗರ (ಜ.27): ಹಂಪಿ ಉತ್ಸವದ ಚಾಲನೆಗೆ ಕ್ಷಣಗಣನೆ ಆರಂಭವಾಗಿದೆ. ಮಾತಂಗ ಪರ್ವತದ ಮಾದರಿಯಲ್ಲಿ ಹಂಪಿ ಉತ್ಸದ ಮುಖ್ಯ ವೇದಿಕೆ ಸಿದ್ಧವಾಗಿದೆ. ಗಾಯತ್ರಿ ಪೀಠದ ಬಳಿ ಮುಖ್ಯ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಂಜೆ ಕಾರ್ಯಕ್ರಮಕ್ಕೆ ಚಾಲನೆ  ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಆಗಮಿಸೋ ನಿರೀಕ್ಷೆ ಇದ್ದು, ನಾಲ್ಕು ವೇದಿಕೆಗಳನ್ನು  ವಿಜಯನಗರ ಜಿಲ್ಲಾಡಳಿತ ಸಿದ್ದಪಡಿಸಿದೆ. ಬಸವರಾಜ್ ಬೊಮ್ಮಾಯಿಯವರು ಮುಖ್ಯಮಂತ್ರಿ ಯಾದ ಬಳಿಕ ನಡೆಯುತ್ತಿರೋ ಮೊದಲ ಹಂಪಿ ಉತ್ಸವ ಇದಾಗಿದೆ. ಕಾರ್ಯಕ್ರಮಕ್ಕೆ ಬೇಕಾದ ಅಂತಿಮ ಹಂತದ ತಾಲೀಮು ಕೂಡ  ಕಲಾವಿದರಿಂದ ನಡೆಯುತ್ತಿದೆ.   ಮುಖ್ಯ ವೇದಿಕೆಯ ಬಳಿ ವಿಜಯನಗರ ಜಿಲ್ಲಾಡಳಿತ 60 ಸಾವಿರಷ್ಟು ಕುರ್ಚಿಗಳನ್ನು ಹಾಕಿದೆ.

Hampi Utsav 2023: ವಿಜಯನಗರದ ಗತ ವೈಭವದ ಹಂಪಿ ಉತ್ಸವಕ್ಕೆ ಭರದ ಸಿದ್ಧತೆ

ಹಂಪಿ ಉತ್ಸವದಲ್ಲಿ ಮರಳು ಉತ್ಸವ ಗಮನ ಸೆಳೆಯುತ್ತಿದೆ. ಮರಳಿನಲ್ಲಿ ಮಾಡಿದ ಕಲಾಕೃತಿ ಗಳನ್ನು ನೋಡೋದೇ ಒಂದು ಆನಂದ. ಕಲ್ಲುಗಳಿಂದ ನಿರ್ಮಾಣವಾದ ಐತಿಹಾಸಿಕ ಹಂಪಿ ಒಂದೇಡೆಯಾದ್ರೇ‌‌. ಮರಳಿಂದ ಕೃತಕ ಹಂಪಿಯ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಓರಿಸ್ಸಾದಿಂದ ಬಂದ ಕಲಾವಿದರರಿಂದ ವಿಶೇಷ ಮರಳಿನ ಕಲಾಕೃತಿ ನಿರ್ಮಾಣ ಮಾಡಲಾಗಿದೆ.  ಯಂತ್ರೋದ್ದಾರ ಆಂಜನೇಯ, ಪುರಂದರ ದಾಸರ ಮೂರ್ತಿ, ಕಡಲೇ ಕಾಳು ಗಣಪ ಸೇರಿದಂತೆ ವಿವಿಧ ಕಲಾಕೃತಿ ನಿರ್ಮಾಣ ಮಾಡಲಾಗಿದೆ. ವಿಶೇಷವಾಗಿ ಅಪ್ಪು ಪುತ್ತಳಿ, ಜೊತೆಗೆ ಜಿ20 ಸ್ಮಾರಕ ಎಲ್ಲರ ಗಮನ ಸೆಳೆಯುತ್ತಿದೆ.

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
Read more