ಕನ್ನಡಿಗರ ಸ್ವಾಭಿಮಾನ ಪ್ರದರ್ಶನ,  ಕನ್ನಡ ಭಾಷೆಗೆ ರಾಣಿ ಪಟ್ಟ

ಕನ್ನಡಿಗರ ಸ್ವಾಭಿಮಾನ ಪ್ರದರ್ಶನ,  ಕನ್ನಡ ಭಾಷೆಗೆ ರಾಣಿ ಪಟ್ಟ

Published : Jun 03, 2021, 04:15 PM ISTUpdated : Jun 03, 2021, 04:16 PM IST

* ಕೊಳಕು ಭಾಷೆ ಎಂದು ಕನ್ನಡವ ಕರೆದ ಗೂಗಲ್‌ಗೆ ಕನ್ನಡಿಗರ ಕ್ಲಾಸ್!
* ತನ್ನ ಪ್ರಮಾದ ವಾಪಸ್ ಪಡೆದು ಲಿಂಕ್ ತೆಗೆದಿದ್ದ ಸಂಸ್ಥೆ
* ಎಲ್ಲ ಭಾಷೆಗಳಿಗೆ ರಾಣಿ ಕನ್ನಡ
*  Queen of all language ಟ್ರೆಂಡ್
*  'ಎಲ್ಲ ಭಾಷೆಗೂ ಹಿರಿದು ಕಸ್ತೂರಿ ಕನ್ನಡ'  

ಬೆಂಗಳೂರು(ಜೂ.  03)  ಕನ್ನಡಿಗರು ಒಂದಾಗಿ ತಮ್ಮ ಸ್ವಾಭಿಮಾನ ಏನು ಎಂಬುದನ್ನು ತೋರಿಸಿದ್ದಾರೆ. ಕನ್ನಡಿಗರ ಆಕ್ರೋಶಕ್ಕೆ ಮಣಿದ ಗೂಗಲ್, Ugliest language ಲಿಂಕ್ ತೆಗೆದು ಹಾಕಿದೆ.ಗೂಗಲ್ ಎಡವಟ್ಟಿನ ವಿಚಾರ ಟ್ರೆಂಡ್ ಆಗುತ್ತಿದ್ದಂತೆ ಜನರು ಹಾಗೆ ಸರ್ಚ್ ಮಾಡಲು ಆರಂಭಿಸಿದರು.

ಕನ್ನಡ ಭಾಷೆ ಕೊಳಕು ಎಂದಿದ್ದ ಗೂಗಲ್ ಗೆ ತಕ್ಕ ಶಾಸ್ತಿ

ಆದರೆ ಇದು ಸರಿ ಅಲ್ಲ  ಹಾಗೆ ಮಾಡಬೇಡಿ.  ನಮ್ಮ ಭಾಷೆ ಮೇಲಿನ ಅಭಿಮಾನ ತೋರ್ಪಡಿಸಲು Queen of all language ಅಂಥ ಸರ್ಚ್ ಮಾಡಿ ಕನ್ನಡ ಎಂದು ಬರೆಯಿರಿ..ಈ ವಿಚಾರ ಟ್ರೆಂಡ್ ಆಗಲಿ ಎಂದು ಕೇಳಿಕೊಳ್ಳಲಾಗಿತ್ತು. ಈಗ ಒಮ್ಮೆ ಗೂಗಲ್ ಹೋಗಿ  Queen of all language ಅಂಥ ಸರ್ಚ್ ಮಾಡಿ ನೋಡಿ!

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?