ನರಭಕ್ಷಕ ಚಿರತೆಯ ಸೆರೆಗೆ ನಾಗರಹೊಳೆಯ ಆನೆ

ನರಭಕ್ಷಕ ಚಿರತೆಯ ಸೆರೆಗೆ ನಾಗರಹೊಳೆಯ ಆನೆ

Suvarna News   | Asianet News
Published : Mar 07, 2020, 04:16 PM ISTUpdated : Mar 07, 2020, 04:22 PM IST

ತುಮಕೂರಿನಲ್ಲಿ ನರಭಕ್ಷಕ ಚಿರತೆ ಸೆರೆಗೆ ನಾಗರಹೊಳೆಯಿಂದ ಆನೆಯನ್ನು ಕರೆತರಲಾಗಿದೆ. ಅರಣ್ಯ ಇಲಾಖೆ ಆನೆ ಬಳಸಿ ಚಿರತೆ ಶೋಧಕ್ಕೆ ಮುಂದಾಗಿದ್ದು, ಇನ್ನಾದರೂ ಆನೆಯನ್ನು ಸೆರೆ ಹಿಡಯುವಲ್ಲಿ ಇಲಾಖೆ ಸಫಲವಾಗಲಿದೆಯೇ ಎಂದು ಜನ ಕಾದಿದ್ದಾರೆ.

 

ತುಮಕೂರು(ಮಾ.07): ತುಮಕೂರಿನಲ್ಲಿ ನರಭಕ್ಷಕ ಚಿರತೆ ಸೆರೆಗೆ ನಾಗರಹೊಳೆಯಿಂದ ಆನೆಯನ್ನು ಕರೆತರಲಾಗಿದೆ. ಅರಣ್ಯ ಇಲಾಖೆ ಆನೆ ಬಳಸಿ ಚಿರತೆ ಶೋಧಕ್ಕೆ ಮುಂದಾಗಿದ್ದು, ಇನ್ನಾದರೂ ಆನೆಯನ್ನು ಸೆರೆ ಹಿಡಯುವಲ್ಲಿ ಇಲಾಖೆ ಸಫಲವಾಗಲಿದೆಯೇ ಎಂದು ಜನ ಕಾದಿದ್ದಾರೆ.

ಎರಡು ಆನೆ ಬಳಿಸಿ ಕಾರ್ಯಾಚರಣೆ. ನಡೆಯಲಿದ್ದು, ನಾಗರಹೊಳೆ ಅರಣ್ಯದಿಂದ ಪಳಗಿದ ಆನೆಗಳು ತುಮಕೂರಿಗೆ ಬಂದಿವೆ. ಕಾಡುಪ್ರಾಣಿಗಳ ಸೆರೆಯಲ್ಲಿ  ಪಳಗಿರುವ ಆನೆಗಳು ತುಮಕೂರು, ಗುಬ್ಬಿ, ಕುಣಿಗಲ್ ತಾಲೂಕಿನ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಿವೆ.

'ರಾಂಗ್‌ ಟರ್ನ್' ಶೂಟಿಂಗ್ ವೇಳೆ ದೆವ್ವದ ಕಾಟ; ಹಾರರ್ ಅನುಭವ ಬಿಚ್ಚಿಟ್ಟ ಚಿತ್ರತಂಡ

ಆನೆಗಳಿಂದ ಕಾರ್ಯಾಚರಣೆಗೆ ಸಿದ್ಧತೆ ಮಾಡಿದ್ದು,ರಾಜ್ಯ ಸರ್ಕಾರ ಚಿರತೆ ಗುಂಡಿಕ್ಕಿ ಕೊಲ್ಲಲು ಆದೇಶ ಹೊರಡಿಸಿದೆ. ಸಿಬ್ಬಂದಿ ಎಸ್‌ಟಿಫ್‌ನಿಂದ ಕಾರ್ಯಾಚರಣೆ ನಡೆಸಿದ್ದಾರೆ. ನಾಗರಹೊಳೆಯಿಂದ ಎಸ್‌ಟಿಎಫ್ ಆಗಮಿಸಿದ್ದಾರೆ.

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!