ಲಂಬಾಣಿ ತಾಂಡಾಗಳಲ್ಲಿ ವಿಭಿನ್ನ ದೀಪಾವಳಿ ಆಚರಣೆ: ಎಮ್ಮೆಗಳನ್ನು ಅಲಂಕರಿಸಿ, ಗಲ್ಲಿಗಲ್ಲಿಯಲ್ಲಿ ಓಡಿಸಿ ಸಂಭ್ರಮ

ಲಂಬಾಣಿ ತಾಂಡಾಗಳಲ್ಲಿ ವಿಭಿನ್ನ ದೀಪಾವಳಿ ಆಚರಣೆ: ಎಮ್ಮೆಗಳನ್ನು ಅಲಂಕರಿಸಿ, ಗಲ್ಲಿಗಲ್ಲಿಯಲ್ಲಿ ಓಡಿಸಿ ಸಂಭ್ರಮ

Published : Nov 14, 2023, 11:14 AM IST

ಬೆಳಕಿನ ಹಬ್ಬದ ಸಂಭ್ರ ಜೋರಾಗಿದೆ. ಸ್ಥಳೀಯವಾಗಿಯೂ ಕೆಲ ಜನಾಂಗದವರು ದೀಪಾವಳಿಯನ್ನ ವಿಶೇಷವಾಗಿ ಆಚರಿಸುವ ಸಂಪ್ರದಾಯವಿದೆ. ತಮ್ಮದೇ ನೆಲದ ಸೊಗಡಿನ ಮೂಲಕ ದೀಪಗಳ ಹಬ್ಬವನ್ನ ಆಚರಿಸ್ತಾರೆ.ಅದ್ರಲ್ಲೂ ಉತ್ತರ ಕರ್ನಾಟಕದ ಬಂಜಾರ, ಗೌಳಿ ಸಮುದಾಯಗಳು ದೀಪದ ಹಬ್ಬವನನ್ನ ವಿಶಿಷ್ಟವಾಗಿ ಆಚರಿಸ್ತಾರೆ.
 

ಬಣ್ಣಗಳಿಂದ ಸಿಂಗಾರಗೊಂಡಿರೋ ಎಮ್ಮೆ. ಮಾಲೀಕರ ಸನ್ನೆ ಮಾತ್ರಕ್ಕೆ ಬೈಕ್ ಬೆನ್ನಟ್ಟಿ ಓಡೋ ಎಮ್ಮೆ(Buffaloes), ಕೋಣಗಳು.. ಮತ್ತೊಂದ್ಕಡೆ ಬಂಜಾರ ಸಮುದಾಯದ(Banzara community) ಯುವತಿಯರಿಂದ ಕಲರ್ ಫುಲ್ ಡ್ಯಾನ್ಸ್. ಗದಗ(Gadag) ಸೇರಿ ಉತ್ತರ ಕರ್ನಾಟಕದ ಕೆಲ ಭಾಗದಲ್ಲಿ ಬಂಜಾರು ಹಾಗೂ ಗೌಳಿ ಜನಾಂಗದ ಜನರು ದೀಪಾವಳಿಗೆ ನಡೆಸೋ ವಿಶಿಷ್ಟ ಆಚರಣೆಗಳಿವು.ಗದಗ ಜಿಲ್ಲೆಯ ಲಂಬಾಣಿ(Lambani) ತಾಂಡಾಗಳಲ್ಲಿ ದೀಪಾವಳಿ ಅತ್ಯಂತ ವಿಶೇಷವಾಗಿ ಆಚರಿಸಲಾಗುತ್ತೆ. ಲಂಬಾಣಿ ಜನರ ಪಾಲಿಗೆ ಹೆಣ್ಣನ್ನ ದೇವಸ್ಥಾನದಲ್ಲಿರಿಸಿ ಆಚರಿಸುವ ಹಬ್ಬ.  ತಾಂಡಾ ಯುವತಿಯರು, ಸಮೀಪದ ಬೆಟ್ಟಕ್ಕೆ ಹೋಗಿ ಲಂಬಾಣಿ ಸಾಹಿತ್ಯದ ಹಾಡಿನೊಂದಿಗೆ ಹೂವು ತಂದು ಸೇವಲಾಲ್ಗೆ ಪೂಜೆ ಸಲ್ಲಿಸ್ತಾರೆ. ಯುವತಿಯರು ನೃತ್ಯ ಮಾಡುವ ಮೂಲಕ ತವರು ಮನೆ ಹಾಗೂ ಗಂಡನ ಮನೆ ಸುಭೀಕ್ಷವಾಗಿರಲಿ ಅಂತಾ ಹಾರೈಸ್ತಾರೆ. ಮರು ದಿನ ಹಿರಿಯರ ಹಬ್ಬ ಮಾಡಿ, ಪಿತೃಗಳಿಗೂ ಗೌರವ ಸಲ್ಲಿಸಲಾಗುತ್ತೆ.

ಇದನ್ನೂ ವೀಕ್ಷಿಸಿ:  ನಾಡಿನೆಲ್ಲೆಡೆ ಬೆಳಕಿನ ಹಬ್ಬದ ಸಂಭ್ರಮ: ಮಾರುಕಟ್ಟೆಗೆ ಲಗ್ಗೆ ಇಟ್ಟ ಸಗಣಿ ದೀಪಗಳು

25:48ಕ್ರೈಸ್ ಸಂಸ್ಥೆ ಅಧಿಕಾರಿಗಳ ಕರ್ಮಕಾಂಡ ಬಟಾಬಯಲು; ಸುವರ್ಣನ್ಯೂಸ್​ ಕವರ್ ಸ್ಟೋರಿ ತಂಡದ ಮೆಗಾ ಬೇಟೆ
26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
Read more