ಲಂಬಾಣಿ ತಾಂಡಾಗಳಲ್ಲಿ ವಿಭಿನ್ನ ದೀಪಾವಳಿ ಆಚರಣೆ: ಎಮ್ಮೆಗಳನ್ನು ಅಲಂಕರಿಸಿ, ಗಲ್ಲಿಗಲ್ಲಿಯಲ್ಲಿ ಓಡಿಸಿ ಸಂಭ್ರಮ

ಲಂಬಾಣಿ ತಾಂಡಾಗಳಲ್ಲಿ ವಿಭಿನ್ನ ದೀಪಾವಳಿ ಆಚರಣೆ: ಎಮ್ಮೆಗಳನ್ನು ಅಲಂಕರಿಸಿ, ಗಲ್ಲಿಗಲ್ಲಿಯಲ್ಲಿ ಓಡಿಸಿ ಸಂಭ್ರಮ

Published : Nov 14, 2023, 11:14 AM IST

ಬೆಳಕಿನ ಹಬ್ಬದ ಸಂಭ್ರ ಜೋರಾಗಿದೆ. ಸ್ಥಳೀಯವಾಗಿಯೂ ಕೆಲ ಜನಾಂಗದವರು ದೀಪಾವಳಿಯನ್ನ ವಿಶೇಷವಾಗಿ ಆಚರಿಸುವ ಸಂಪ್ರದಾಯವಿದೆ. ತಮ್ಮದೇ ನೆಲದ ಸೊಗಡಿನ ಮೂಲಕ ದೀಪಗಳ ಹಬ್ಬವನ್ನ ಆಚರಿಸ್ತಾರೆ.ಅದ್ರಲ್ಲೂ ಉತ್ತರ ಕರ್ನಾಟಕದ ಬಂಜಾರ, ಗೌಳಿ ಸಮುದಾಯಗಳು ದೀಪದ ಹಬ್ಬವನನ್ನ ವಿಶಿಷ್ಟವಾಗಿ ಆಚರಿಸ್ತಾರೆ.
 

ಬಣ್ಣಗಳಿಂದ ಸಿಂಗಾರಗೊಂಡಿರೋ ಎಮ್ಮೆ. ಮಾಲೀಕರ ಸನ್ನೆ ಮಾತ್ರಕ್ಕೆ ಬೈಕ್ ಬೆನ್ನಟ್ಟಿ ಓಡೋ ಎಮ್ಮೆ(Buffaloes), ಕೋಣಗಳು.. ಮತ್ತೊಂದ್ಕಡೆ ಬಂಜಾರ ಸಮುದಾಯದ(Banzara community) ಯುವತಿಯರಿಂದ ಕಲರ್ ಫುಲ್ ಡ್ಯಾನ್ಸ್. ಗದಗ(Gadag) ಸೇರಿ ಉತ್ತರ ಕರ್ನಾಟಕದ ಕೆಲ ಭಾಗದಲ್ಲಿ ಬಂಜಾರು ಹಾಗೂ ಗೌಳಿ ಜನಾಂಗದ ಜನರು ದೀಪಾವಳಿಗೆ ನಡೆಸೋ ವಿಶಿಷ್ಟ ಆಚರಣೆಗಳಿವು.ಗದಗ ಜಿಲ್ಲೆಯ ಲಂಬಾಣಿ(Lambani) ತಾಂಡಾಗಳಲ್ಲಿ ದೀಪಾವಳಿ ಅತ್ಯಂತ ವಿಶೇಷವಾಗಿ ಆಚರಿಸಲಾಗುತ್ತೆ. ಲಂಬಾಣಿ ಜನರ ಪಾಲಿಗೆ ಹೆಣ್ಣನ್ನ ದೇವಸ್ಥಾನದಲ್ಲಿರಿಸಿ ಆಚರಿಸುವ ಹಬ್ಬ.  ತಾಂಡಾ ಯುವತಿಯರು, ಸಮೀಪದ ಬೆಟ್ಟಕ್ಕೆ ಹೋಗಿ ಲಂಬಾಣಿ ಸಾಹಿತ್ಯದ ಹಾಡಿನೊಂದಿಗೆ ಹೂವು ತಂದು ಸೇವಲಾಲ್ಗೆ ಪೂಜೆ ಸಲ್ಲಿಸ್ತಾರೆ. ಯುವತಿಯರು ನೃತ್ಯ ಮಾಡುವ ಮೂಲಕ ತವರು ಮನೆ ಹಾಗೂ ಗಂಡನ ಮನೆ ಸುಭೀಕ್ಷವಾಗಿರಲಿ ಅಂತಾ ಹಾರೈಸ್ತಾರೆ. ಮರು ದಿನ ಹಿರಿಯರ ಹಬ್ಬ ಮಾಡಿ, ಪಿತೃಗಳಿಗೂ ಗೌರವ ಸಲ್ಲಿಸಲಾಗುತ್ತೆ.

ಇದನ್ನೂ ವೀಕ್ಷಿಸಿ:  ನಾಡಿನೆಲ್ಲೆಡೆ ಬೆಳಕಿನ ಹಬ್ಬದ ಸಂಭ್ರಮ: ಮಾರುಕಟ್ಟೆಗೆ ಲಗ್ಗೆ ಇಟ್ಟ ಸಗಣಿ ದೀಪಗಳು

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
Read more