ಅದೋನಿ ನವಾಬರು ಮಂತ್ರಾಲಯ ಭೂಮಿಯನ್ನು ದಾನವಾಗಿ ಕೊಟ್ಟರಾ?: ಸಿಎಂ ಇಬ್ರಾಹಿಂ ಹೇಳಿಕೆಗೆ ರಾಯರ ಭಕ್ತರು ಬೇಸರ

ಅದೋನಿ ನವಾಬರು ಮಂತ್ರಾಲಯ ಭೂಮಿಯನ್ನು ದಾನವಾಗಿ ಕೊಟ್ಟರಾ?: ಸಿಎಂ ಇಬ್ರಾಹಿಂ ಹೇಳಿಕೆಗೆ ರಾಯರ ಭಕ್ತರು ಬೇಸರ

Published : Nov 21, 2024, 04:19 PM IST

ಕೆಲ ದಿನಗಳ ಹಿಂದೆ ಸಿಎಂ ಇಬ್ರಾಹಿಂ ಮಂತ್ರಾಲಯಕ್ಕೆ ಜಾಗ ನೀಡಿದ್ದು ಅದೋನಿ ನವಾಬರು ಎಂಬ ಮಾತನ್ನು ಹೇಳಿದ್ದರು. ವಕ್ಫ್ ಗಲಾಟೆ ಈ ಸಂದರ್ಭದಲ್ಲಿ ಇಬ್ರಾಹಿಂರ ಈ ಹೇಳಿಕೆ ಹೆಚ್ಚು ಸದ್ದು ಮಾಡಿತ್ತು. ಹಾಗಿದ್ರೆ ಮಂತ್ರಾಯಲವೂ ವಕ್ಫ್ ಆಸ್ತಿ ಎಂದು ಇಬ್ರಾಹಿಂ ಹೇಳ್ತಿದ್ದಾರಾ ಎಂಬ ಪ್ರಶ್ನೆಗಳು ಕೇಳಿ ಬಂದವು. 

ರಾಯಚೂರು(ನ.21):  ಋಣಭಾರಕ್ಕಾಗಿ ರಾಯರಿಗೆ ಭೂ ದಾನ ಮಾಡಿದ್ದನಾ ನವಾಬ? ಅದೋನಿ ನವಾಬನ ದಾನದ ಹಿಂದೆ ರಾಘವೇಂದ್ರ ಮಹಿಮೆ! ಮಂತ್ರಾಲಯ ಮಣ್ಣು. ವಕ್ಫ್ ಕಿಚ್ಚು.. ಏನಿದು ರಾಯರ ಭೂ ಚರಿತ್ರೆ? ಇದೆಲ್ಲವನ್ನು ತಿಳಿಯೋದೇ ಈ ಕ್ಷಣದ ವಿಶೇಷ ಮಂತ್ರಾಲಯ ನವಾಬರದ್ದಾ?

ಕೆಲ ದಿನಗಳ ಹಿಂದೆ ಸಿಎಂ ಇಬ್ರಾಹಿಂ ಮಂತ್ರಾಲಯಕ್ಕೆ ಜಾಗ ನೀಡಿದ್ದು ಅದೋನಿ ನವಾಬರು ಎಂಬ ಮಾತನ್ನು ಹೇಳಿದ್ದರು. ವಕ್ಫ್ ಗಲಾಟೆ ಈ ಸಂದರ್ಭದಲ್ಲಿ ಇಬ್ರಾಹಿಂರ ಈ ಹೇಳಿಕೆ ಹೆಚ್ಚು ಸದ್ದು ಮಾಡಿತ್ತು. ಹಾಗಿದ್ರೆ ಮಂತ್ರಾಯಲವೂ ವಕ್ಫ್ ಆಸ್ತಿ ಎಂದು ಇಬ್ರಾಹಿಂ ಹೇಳ್ತಿದ್ದಾರಾ ಎಂಬ ಪ್ರಶ್ನೆಗಳು ಕೇಳಿ ಬಂದವು. ಹಾಗಿದ್ರೆ ಇಬ್ರಾಹಿಂ ಹೇಳಿದ್ದು ನಿಜವಾ? ಮಂತ್ರಾಲಯ ಇತಿಹಾಸ ಏನ್ ಹೇಳುತ್ತೆ ಅನ್ನೋದರ ಕುರಿತು ಇಂದಿಷ್ಟು ವಿಚಾರಗಳನ್ನು ಇಲ್ಲಿ ನೋಡೋಣ. 
ನವಾಬರು ಅಲ್ಲಾಹು ಹೊರತು ಇನ್ಯಾರಿಗೂ ತಲೆ ಬಾಗುತ್ತಿರಲಿಲ್ಲ. ಅಂತದ್ರಲ್ಲಿ ಗುರು ರಾಯರ ಪವಾಡಕ್ಕೆ ಅದೋನಿ ನವಾಬ್ ತಲೆಬಾಗಿ ವಂದಿಸಿದ್ದ. ರಾಯರ ಪವಾಡ ಅವನ ಮೇಲೆ ಅಷ್ಟೊಂದು ಪ್ರಭಾವ ಬೀರಿತ್ತು. 

2 ಚುನಾವಣೆ ಫಲಿತಾಂಶ ಮೋದಿ ಸರ್ಕಾರದ ಮೇಲೂ ಬೀರುತ್ತಾ ಪರಿಣಾಮ?

ಆಗಿನ ಕಾಲದಲ್ಲಿ ಹಿಂದೂಗಳೆಂದರೆ ನವಾಬರು ಉರಿದು ಬೀಳುತ್ತಿದ್ದರು. ಅಂಥಾ ನವಾಬನೇ ಗುರು ರಾಯರ ಶಕ್ತಿಗೆ, ಪವಾಡಕ್ಕೆ ತಲೆದೂಗಿದ್ದ. ಯಾರ ಮುಂದೆನೂ ತಲೆಬಾಗದ ನವಾಬ್ ಅಂದು ಗುರು ರಾಘವೇಂದ್ರ ಸ್ವಾಮಿಗಳ ಮುಂದೆ ತಲೆಬಾಗಿ ನಿಂತಿದ್ದ. ರಾಯರ ಪವಾಡಗಳೇ ಹಾಗೆ. ರಾಯರು ಅನೇಕ ಪವಾಡಗಳನ್ನು ಮಾಡಿದ್ದಾರೆ. 

ಗುರು ರಾಯರು ಪವಾಡ ಪುರುಷರು. ಹಾಗೆನೇ ಭಕ್ತರನ್ನು ಕತ್ತಲ ಬದುಕಿನಿಂದ ಬೆಳಕಿನೆಡೆಗೆ ಮತ್ತು ಅಜ್ಞಾನದ ಕೊಟ್ಟಿಗೆಯಿಂದ ಜ್ಞಾನ ಮಂದಿರದತ್ತ ಕರೆದುಕೊಂಡು ಹೋದವರು. ರಾಯರ ಬಗ್ಗೆ ಇಷ್ಟೆಲ್ಲ ತಿಳಿದ ನಾವು ಅವರು ಮಂತ್ರಾಲಯದ ಕೆಲವು ಅಚ್ಚರಿಗಳನ್ನು ತಿಳಿಯದೇ ಇದ್ದರೆ ಹೇಗೆ? ಗುರು ರಾಯರು ಅದೇ ಭೂಮಿಯನ್ನು ಆಯ್ಕೆ ಮಾಡಿಕೊಂಡಿದ್ದು ಏಕೆ ಗೊತ್ತಾ?. 

News Hour: ಗ್ಯಾರಂಟಿ ರದ್ದು ಮಾಡಲು ಹಿಂಬಾಗಿಲ ಹಾದಿ ಹೊಕ್ಕಿದ ಸರ್ಕಾರ, ಬಿಪಿಎಲ್‌ ಕಾರ್ಡ್‌ ಮೇಲೆ ಪ್ರಹಾರ!

ಗುರು ರಾಯರಿಗೆ ತನ್ನಿಂದಾದ ತಪ್ಪಿನ ಪ್ರಾಯಶ್ಚಿತವಾಗಿ ಏನನ್ನಾದರು ಕೇಳಿ ಕೊಡುತ್ತೇನೆ ಎಂದು ಹೇಳಿದಾಗ  ಗುರು ರಾಯರು ಆ ಬಂಜರು ಭೂಮಿಯನ್ನೇ ಏಕೆ ಕೇಳಿದರು ಗೊತ್ತಾ? ಆ ಭೂಮಿಯ ಚರಿತ್ರೆಯನ್ನು ತಿಳಿದರೆ ನಿಮಗೆ ಗೊತ್ತಾಗುತ್ತೆ. 

ಇದು ಅಂದಿನ ಮಂಚಾಲೆ ಮತ್ತು ಈಗಿನ ಮಂತ್ರಾಲಯದ ಇತಿಹಾಸ. ಇಲ್ಲಿ ಯಾರು ಏನೇ ಹೇಳಲಿ. ಮಂತ್ರಾಲಯದಲ್ಲಿ ಗುರು ರಾಯರು ನೆಲೆಸಿದ್ದಾರೆ. ಅವರು ನೆಲೆಸಿರುವ ಪುಣ್ಯಭೂಮಿಯನ್ನು ಯಾರಿಂದಲೂ ಏನೂ ಮಾಡಲು ಸಾಧ್ಯವಿಲ್ಲ ಅನ್ನೋದು ರಾಯರ ಭಕ್ತರ ನಂಬಿಕೆ. 

01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
07:24ಪತ್ನಿಯ ಶೀಲ ಶಂಕಿಸಿ ಮಕ್ಕಳ ಮುಂದೆಯೇ ಬೆತ್ತಲೆಗೊಳಿಸಿ ಭೀಕರ ಹತ್ಯೆ; 'ಹಾರ್ಟ್ ಅಟ್ಯಾಕ್' ಎಂದಿದ್ದ ಪತಿಯ ಬಣ್ಣ ಬಯಲು!
24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
Read more