ಅದೋನಿ ನವಾಬರು ಮಂತ್ರಾಲಯ ಭೂಮಿಯನ್ನು ದಾನವಾಗಿ ಕೊಟ್ಟರಾ?: ಸಿಎಂ ಇಬ್ರಾಹಿಂ ಹೇಳಿಕೆಗೆ ರಾಯರ ಭಕ್ತರು ಬೇಸರ

ಅದೋನಿ ನವಾಬರು ಮಂತ್ರಾಲಯ ಭೂಮಿಯನ್ನು ದಾನವಾಗಿ ಕೊಟ್ಟರಾ?: ಸಿಎಂ ಇಬ್ರಾಹಿಂ ಹೇಳಿಕೆಗೆ ರಾಯರ ಭಕ್ತರು ಬೇಸರ

Published : Nov 21, 2024, 04:19 PM IST

ಕೆಲ ದಿನಗಳ ಹಿಂದೆ ಸಿಎಂ ಇಬ್ರಾಹಿಂ ಮಂತ್ರಾಲಯಕ್ಕೆ ಜಾಗ ನೀಡಿದ್ದು ಅದೋನಿ ನವಾಬರು ಎಂಬ ಮಾತನ್ನು ಹೇಳಿದ್ದರು. ವಕ್ಫ್ ಗಲಾಟೆ ಈ ಸಂದರ್ಭದಲ್ಲಿ ಇಬ್ರಾಹಿಂರ ಈ ಹೇಳಿಕೆ ಹೆಚ್ಚು ಸದ್ದು ಮಾಡಿತ್ತು. ಹಾಗಿದ್ರೆ ಮಂತ್ರಾಯಲವೂ ವಕ್ಫ್ ಆಸ್ತಿ ಎಂದು ಇಬ್ರಾಹಿಂ ಹೇಳ್ತಿದ್ದಾರಾ ಎಂಬ ಪ್ರಶ್ನೆಗಳು ಕೇಳಿ ಬಂದವು. 

ರಾಯಚೂರು(ನ.21):  ಋಣಭಾರಕ್ಕಾಗಿ ರಾಯರಿಗೆ ಭೂ ದಾನ ಮಾಡಿದ್ದನಾ ನವಾಬ? ಅದೋನಿ ನವಾಬನ ದಾನದ ಹಿಂದೆ ರಾಘವೇಂದ್ರ ಮಹಿಮೆ! ಮಂತ್ರಾಲಯ ಮಣ್ಣು. ವಕ್ಫ್ ಕಿಚ್ಚು.. ಏನಿದು ರಾಯರ ಭೂ ಚರಿತ್ರೆ? ಇದೆಲ್ಲವನ್ನು ತಿಳಿಯೋದೇ ಈ ಕ್ಷಣದ ವಿಶೇಷ ಮಂತ್ರಾಲಯ ನವಾಬರದ್ದಾ?

ಕೆಲ ದಿನಗಳ ಹಿಂದೆ ಸಿಎಂ ಇಬ್ರಾಹಿಂ ಮಂತ್ರಾಲಯಕ್ಕೆ ಜಾಗ ನೀಡಿದ್ದು ಅದೋನಿ ನವಾಬರು ಎಂಬ ಮಾತನ್ನು ಹೇಳಿದ್ದರು. ವಕ್ಫ್ ಗಲಾಟೆ ಈ ಸಂದರ್ಭದಲ್ಲಿ ಇಬ್ರಾಹಿಂರ ಈ ಹೇಳಿಕೆ ಹೆಚ್ಚು ಸದ್ದು ಮಾಡಿತ್ತು. ಹಾಗಿದ್ರೆ ಮಂತ್ರಾಯಲವೂ ವಕ್ಫ್ ಆಸ್ತಿ ಎಂದು ಇಬ್ರಾಹಿಂ ಹೇಳ್ತಿದ್ದಾರಾ ಎಂಬ ಪ್ರಶ್ನೆಗಳು ಕೇಳಿ ಬಂದವು. ಹಾಗಿದ್ರೆ ಇಬ್ರಾಹಿಂ ಹೇಳಿದ್ದು ನಿಜವಾ? ಮಂತ್ರಾಲಯ ಇತಿಹಾಸ ಏನ್ ಹೇಳುತ್ತೆ ಅನ್ನೋದರ ಕುರಿತು ಇಂದಿಷ್ಟು ವಿಚಾರಗಳನ್ನು ಇಲ್ಲಿ ನೋಡೋಣ. 
ನವಾಬರು ಅಲ್ಲಾಹು ಹೊರತು ಇನ್ಯಾರಿಗೂ ತಲೆ ಬಾಗುತ್ತಿರಲಿಲ್ಲ. ಅಂತದ್ರಲ್ಲಿ ಗುರು ರಾಯರ ಪವಾಡಕ್ಕೆ ಅದೋನಿ ನವಾಬ್ ತಲೆಬಾಗಿ ವಂದಿಸಿದ್ದ. ರಾಯರ ಪವಾಡ ಅವನ ಮೇಲೆ ಅಷ್ಟೊಂದು ಪ್ರಭಾವ ಬೀರಿತ್ತು. 

2 ಚುನಾವಣೆ ಫಲಿತಾಂಶ ಮೋದಿ ಸರ್ಕಾರದ ಮೇಲೂ ಬೀರುತ್ತಾ ಪರಿಣಾಮ?

ಆಗಿನ ಕಾಲದಲ್ಲಿ ಹಿಂದೂಗಳೆಂದರೆ ನವಾಬರು ಉರಿದು ಬೀಳುತ್ತಿದ್ದರು. ಅಂಥಾ ನವಾಬನೇ ಗುರು ರಾಯರ ಶಕ್ತಿಗೆ, ಪವಾಡಕ್ಕೆ ತಲೆದೂಗಿದ್ದ. ಯಾರ ಮುಂದೆನೂ ತಲೆಬಾಗದ ನವಾಬ್ ಅಂದು ಗುರು ರಾಘವೇಂದ್ರ ಸ್ವಾಮಿಗಳ ಮುಂದೆ ತಲೆಬಾಗಿ ನಿಂತಿದ್ದ. ರಾಯರ ಪವಾಡಗಳೇ ಹಾಗೆ. ರಾಯರು ಅನೇಕ ಪವಾಡಗಳನ್ನು ಮಾಡಿದ್ದಾರೆ. 

ಗುರು ರಾಯರು ಪವಾಡ ಪುರುಷರು. ಹಾಗೆನೇ ಭಕ್ತರನ್ನು ಕತ್ತಲ ಬದುಕಿನಿಂದ ಬೆಳಕಿನೆಡೆಗೆ ಮತ್ತು ಅಜ್ಞಾನದ ಕೊಟ್ಟಿಗೆಯಿಂದ ಜ್ಞಾನ ಮಂದಿರದತ್ತ ಕರೆದುಕೊಂಡು ಹೋದವರು. ರಾಯರ ಬಗ್ಗೆ ಇಷ್ಟೆಲ್ಲ ತಿಳಿದ ನಾವು ಅವರು ಮಂತ್ರಾಲಯದ ಕೆಲವು ಅಚ್ಚರಿಗಳನ್ನು ತಿಳಿಯದೇ ಇದ್ದರೆ ಹೇಗೆ? ಗುರು ರಾಯರು ಅದೇ ಭೂಮಿಯನ್ನು ಆಯ್ಕೆ ಮಾಡಿಕೊಂಡಿದ್ದು ಏಕೆ ಗೊತ್ತಾ?. 

News Hour: ಗ್ಯಾರಂಟಿ ರದ್ದು ಮಾಡಲು ಹಿಂಬಾಗಿಲ ಹಾದಿ ಹೊಕ್ಕಿದ ಸರ್ಕಾರ, ಬಿಪಿಎಲ್‌ ಕಾರ್ಡ್‌ ಮೇಲೆ ಪ್ರಹಾರ!

ಗುರು ರಾಯರಿಗೆ ತನ್ನಿಂದಾದ ತಪ್ಪಿನ ಪ್ರಾಯಶ್ಚಿತವಾಗಿ ಏನನ್ನಾದರು ಕೇಳಿ ಕೊಡುತ್ತೇನೆ ಎಂದು ಹೇಳಿದಾಗ  ಗುರು ರಾಯರು ಆ ಬಂಜರು ಭೂಮಿಯನ್ನೇ ಏಕೆ ಕೇಳಿದರು ಗೊತ್ತಾ? ಆ ಭೂಮಿಯ ಚರಿತ್ರೆಯನ್ನು ತಿಳಿದರೆ ನಿಮಗೆ ಗೊತ್ತಾಗುತ್ತೆ. 

ಇದು ಅಂದಿನ ಮಂಚಾಲೆ ಮತ್ತು ಈಗಿನ ಮಂತ್ರಾಲಯದ ಇತಿಹಾಸ. ಇಲ್ಲಿ ಯಾರು ಏನೇ ಹೇಳಲಿ. ಮಂತ್ರಾಲಯದಲ್ಲಿ ಗುರು ರಾಯರು ನೆಲೆಸಿದ್ದಾರೆ. ಅವರು ನೆಲೆಸಿರುವ ಪುಣ್ಯಭೂಮಿಯನ್ನು ಯಾರಿಂದಲೂ ಏನೂ ಮಾಡಲು ಸಾಧ್ಯವಿಲ್ಲ ಅನ್ನೋದು ರಾಯರ ಭಕ್ತರ ನಂಬಿಕೆ. 

24:04ಭೀಮಾತೀರದ ಮರ್ಡರ್​​ ರಹಸ್ಯ! : ಜಮೀನಿಗಾಗಿ ನಡೆದಿಲ್ಲ 6 ಜನರ ಕೊಲೆ, ಆ ದಂಧೆಯೇ ಕಾರಣವಂತೆ!
23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
26:57ಡಿಕೆ ಶಿವಕುಮಾರ್ ಸಿಎಂ ಪ್ರಮಾಣವಚನಕ್ಕೆ ಫಿಕ್ಸ್ ಮಹಾ ಮುಹೂರ್ತ? ರಾಜಭವನದಲ್ಲಿ ಭರ್ಜರಿ ಸಿದ್ಧತೆ
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
15:11ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
45:33ಕನ್ನಡಪ್ರಭ- ಸುವರ್ಣನ್ಯೂಸ್‌ ವನ್ಯಜೀವಿ ಸಂರಕ್ಷಣಾ ಅಭಿಯಾನ: ಮಲೆ ಮಹದೇಶ್ವರ ಕಾಡಲ್ಲಿ ರಾಯಭಾರಿ ಗಣೇಶ್!
Read more