ಸರ್ಕಾರಿ ಬಸ್‌ಗಳು ಫುಲ್​ ರಶ್ : ವಿಂಡೋ ಸೀಟ್ ಕಾಯ್ದಿರಿಸಲು ಕಿಟಕಿ ರಾಡ್ ಕಿತ್ತ ಪ್ರಯಾಣಿಕರು !

ಸರ್ಕಾರಿ ಬಸ್‌ಗಳು ಫುಲ್​ ರಶ್ : ವಿಂಡೋ ಸೀಟ್ ಕಾಯ್ದಿರಿಸಲು ಕಿಟಕಿ ರಾಡ್ ಕಿತ್ತ ಪ್ರಯಾಣಿಕರು !

Published : Jun 17, 2023, 02:47 PM IST

ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ವಿಂಡೋ ಸೀಟ್‌ ಕಾಯ್ದಿರಿಸಲು ಬಸ್‌ನ ಕಿಟಿಕಿ ರಾಡ್‌ ಕಿತ್ತಿರುವ ಘಟನೆ ನಡೆದಿದೆ.
 

ದಕ್ಷಿಣ ಕನ್ನಡ: ಮಹಿಳೆಯರಿಗೆ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ ಘೋಷಣೆ ಮಾಡಿದ ಹಿನ್ನೆಲೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬಸ್ ಹತ್ತಲು ಪ್ರಯಾಣಿಕರ ಹರ ಸಾಹಸ ಪಡುವಂತಾಯಿತು. ಬಸ್‌ನ ವಿಂಡೋ ಸೀಟ್ ಕಾಯ್ದಿರಿಸಲು ಕಿಟಕಿ ರಾಡ್‌ನನ್ನು ಪ್ರಯಾಣಿಕರು ಕಿತ್ತು ಹಾಕಿದ್ದಾರೆ.ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ಬಸ್ ಹತ್ತಲು ನೂಕಾಟ-ತಳ್ಳಾಟ ಆಗುತ್ತಿದೆ. ಭಾರೀ ಸಂಖ್ಯೆಯಲ್ಲಿ ಧರ್ಮಸ್ಥಳಕ್ಕೆ ಮಹಿಳಾ ಪ್ರಯಾಣಿಕರು ಬಂದಿದ್ದಾರೆ.ಸಿಂಗಲ್ ಡೋರ್ ಬಸ್ ಗಳಲ್ಲಿ ಬಸ್ ಹತ್ತಲು ಫುಲ್ ಗಲಾಟೆ ನಡೆಯುತ್ತಿದೆ. ಪ್ರತೀ ಐದು ನಿಮಿಷಕ್ಕೊಂದು ಬಸ್ ಇದ್ದರೂ ಭಾರೀ ಜನಜಂಗುಳಿ ಇದೆ. ಬಸ್‌ನ ಒಳಗಡೆ ಕಾಲಿಡೋದಕ್ಕೂ ಆಗದಂತೆ ಜನ ತುಂಬಿ ಹೋಗಿದ್ದಾರೆ. ಹಲವು ಮಹಿಳಾ ಪ್ರಯಾಣಿಕರು ನಿಂತುಕೊಂಡೆ ಪ್ರಯಾಣ ಮಾಡ್ತಿದ್ದಾರೆ. ಹೆಚ್ಚುವರಿ ಬಸ್ ಹಾಕಿದ್ರೂ ಪ್ರಯಾಣಿಕರ ರಶ್ ತಪ್ಪಿಲ್ಲ.

ಇದನ್ನೂ ವೀಕ್ಷಿಸಿ: ಮೆಗಾ ಎಜುಕೇಷನ್‌ ಎಕ್ಸ್‌ ಪೋ-3ಗೆ ಚಾಲನೆ:ಕಾರ್ಯಕ್ರಮದಲ್ಲಿ ನಟಿ ಹಿರಿಪ್ರಿಯಾ, ಶಾಸಕ ಪ್ರದೀಪ್‌ ಈಶ್ವರ್‌ ಭಾಗಿ

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
Read more