ನೇತ್ರಾವತಿ ದಡದ ಶವ ಶಿಕಾರಿ ತನಿಖೆ ದಿಕ್ಕೇ ಬದಲಾಗುತ್ತಾ?  ಯಾರ ಮುಖವಾಡ ಕಳಚಿ ಬೀಳಲಿದೆ?

ನೇತ್ರಾವತಿ ದಡದ ಶವ ಶಿಕಾರಿ ತನಿಖೆ ದಿಕ್ಕೇ ಬದಲಾಗುತ್ತಾ? ಯಾರ ಮುಖವಾಡ ಕಳಚಿ ಬೀಳಲಿದೆ?

Published : Aug 18, 2025, 12:59 PM ISTUpdated : Aug 18, 2025, 01:00 PM IST
ಧರ್ಮಸ್ಥಳದ ಶವ ಶಿಕಾರಿ ಪ್ರಕರಣದ ತನಿಖೆ ಒಂದು ನಿರ್ಣಾಯಕ ಘಟ್ಟ ತಲುಪಿದೆ. ರಾಜಕೀಯ ಪಕ್ಷಗಳ ಒಮ್ಮತದ ಹೇಳಿಕೆಗಳು ಹೊಸ ತಿರುವುಗಳಿಗೆ ಕಾರಣವಾಗುತ್ತಿವೆ. ಎಸ್ಐಟಿ ತನಿಖೆಯ ದಿಕ್ಕು ಬದಲಾಗುವ ಸಾಧ್ಯತೆ ಇದೆಯೇ?

ಇಡೀ ದೇಶವನ್ನೇ ಕಾಡಿದ್ದ ಬೃಹತ್ ಪ್ರಕರಣವೊಂದು, ಈಗ ಕ್ಲೈಮ್ಯಾಕ್ಟ್ ಕಡೆಗೆ ನಿಧಾನವಾಗಿ ಹೆಜ್ಜೆ ಇಟ್ಟಂತೆ ಕಾಣ್ತಾ ಇದೆ.. ಧರ್ಮಸ್ಥಳದ ಶವ ಶಿಕಾರಿ, ಆಲ್ ಮೋಸ್ಟ್ ಕಂಪ್ಲೀಟ್ ಆದ ಹಾಗೆ ಕಾಣ್ತಿದೆ.. ಅದಕ್ಕೆ ಕಾರಣ, ಶವಶಿಕಾರಿಗೆ ಸದ್ಯಕ್ಕೆ ಸಿಕ್ಕಿರೋ ಬ್ರೇಕ್.. ಆದ್ರೆ ಇದು ಇಷ್ಟಕ್ಕೇ ಮುಗಿದುಬಿಡುತ್ತಾ? ಅಥವಾ ಮುಂದುವರೆಯುತ್ತಾ? ಇದೊಂದು ಪ್ರಶ್ನೆಯಾದ್ರೆ, ಇನ್ನೂ ಒಂದು ಪ್ರಶ್ನೆ ಕಾಡ್ತಾ ಇದೆ.. ಎಸ್​ಐಟಿ ತನಿಖೆಯ ದಿಕ್ಕೇ ಬದಲಾಗಿಬಿಡುತ್ತಾ ಅಂತ.. ಇದರ ಹಿಂದಿರೋ ಅಸಲಿ ಕತೆಯ ಕಂಪ್ಲೀಟ್ ರಿಪೋರ್ಟ್  ಇಲ್ಲಿದೆ  ನೋಡಿ..

20:21ಚಿತ್ರದುರ್ಗ ಬಸ್ ಅಗ್ನಿ ದುರಂತ: ಚಲಿಸುವ ಚಿತಾಗಾರ 'ಸ್ಲೀಪರ್ ಬಸ್‌'ಗಳ ಕರಾಳ ಸತ್ಯ ಬಯಲು
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
Read more