ಕೊರೋನಾ ಭೀತಿ: ಮದ್ಯದ ಬಾಟಲಿ ಹಿಡಿದು ಬಬಲಾದಿ ಮಠಕ್ಕೆ ಭಕ್ತರ ದೌಡು

ಕೊರೋನಾ ಭೀತಿ: ಮದ್ಯದ ಬಾಟಲಿ ಹಿಡಿದು ಬಬಲಾದಿ ಮಠಕ್ಕೆ ಭಕ್ತರ ದೌಡು

Published : Dec 28, 2022, 11:26 AM ISTUpdated : Dec 28, 2022, 11:37 AM IST

ರಾಜ್ಯದಲ್ಲಿ ಕೊರೋನಾ ಭೀತಿ ಮತ್ತೆ ಎದುರಾಗಿದ್ದು, ಮದ್ಯದ ಬಾಟಲಿ ಹಿಡಿದು ಕಾಲಜ್ಞಾನ ಬಬಲಾದಿ ಮಠಕ್ಕೆ ಭಕ್ತರ ದೌಡಾಯಿಸುತ್ತಿದ್ದಾರೆ.

ವಿಜಯಪುರ: ಕೊರೋನಾ 4ನೇ ಅಲೆಯ ಆರ್ಭಟ ಶುರುವಾಗಿದ್ದು, ಹೊಸ ತಳಿ ಆತಂಕದ ನಡುವೆ ಇಲ್ಲೊಂದು ಅಚ್ಚರಿ ನಡೆಯುತ್ತಿದೆ. ಕೊರೋನಾಗೆ ಹೆದರಿ ಕಾಲಜ್ಞಾನ ಮಠಕ್ಕೆ ಭಕ್ತರ ದಂಡು ಹೊರಟಿದೆ. ವಿಜಯಪುರದ ಬಬಲೇಶ್ವರ ತಾಲೂಕಿನ ಬಬಲಾದಿ ಮಠಕ್ಕೆ ಸಾರಾಯಿ, ಮದ್ಯದ ಬಾಟಲಿ ಜೊತೆಗೆ ಭಕ್ತರು ಹೋಗುತ್ತಿದ್ದಾರೆ. ಕೊರೋನಾ ಬಗ್ಗೆ ನಿಖರ ಭವಿಷ್ಯ ನುಡಿದಿದ್ದ ಬಬಲಾದಿ ಮಠ, ಕಳೆದ ಮೂರ್ನಾಲ್ಕು ದಿನದಿಂದ ಮಠಕ್ಕೆ ಭಕ್ತರ ಭೇಟಿ ನೀಡುತ್ತಿದ್ದಾರೆ. ಬಾಯಿಗೆ ಜಾಳಗಿ ಹಾಕೋ ಕಾಲ ಬರುತ್ತೆ ಎಚ್ಚರಿಕೆ ಎಂದು 2019ರ ಶಿವರಾತ್ರಿಯಂದು ಬಬಲಾದಿ ಮಠದಿಂದ ಭವಿಷ್ಯ ನುಡಿಯಲಾಗಿತ್ತು. ಅಜ್ಜನ ನಂಬಿದವರಿಗೆ ಕೊರೋನಾ ಭಾದಿಸೋಲ್ಲ ಅನ್ನುವ ನಂಬಿಕೆ. ತಾಮ್ರದ ಹಾಳೆಯಲ್ಲಿ ಭವಿಷ್ಯ ಬರೆದಿದ್ದ ಸದಾಶಿವ ಅಜ್ಜ. 300 ವರ್ಷಗಳ ಹಿಂದೆಯೆ ಬರೆದಿಟ್ಟಿದ್ದ ಪವಾಡ ಪುರುಷ ಅಜ್ಜನ ನಂಬಿದವರಿಗೆ, ಕೊರೋನಾ ಭಾದಿಸಲ್ಲ ಅನ್ನೋ ನಂಬಿಕೆ ಇದೆ.

Udupi: ಕೋಡಿಯಲ್ಲಿ ಕಡಲಾಮೆಯ ಮೊಟ್ಟೆಗಳ ರಕ್ಷಣೆಗೆ ವ್ಯಾಪಕ ಪ್ರಶಂಸೆ

22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
25:29ಮುಟ್ಟಿ ಕೆಟ್ಟ ಮುತ್ಯಾ: ಲೈಂಗಿಕ ದೌರ್ಜನ್ಯವೆಸಗಿದನಾ ಮುತ್ಯಾ..? ಯಾರು ಈ ದೇವಮಾನವ
01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
Read more