ಇದು ದಾವಣಗೆರೆ ಬಂಗಾರದ ಕಥೆ! ಬ್ಯಾಂಕ್​ ರಾಬರಿ ರೋಚಕ ಇನ್ವೆಸ್ಟಿಗೇಷನ್! 6 ತಿಂಗಳ ನಂತರ ಖದೀಮರು ಅಂದರ್!

ಇದು ದಾವಣಗೆರೆ ಬಂಗಾರದ ಕಥೆ! ಬ್ಯಾಂಕ್​ ರಾಬರಿ ರೋಚಕ ಇನ್ವೆಸ್ಟಿಗೇಷನ್! 6 ತಿಂಗಳ ನಂತರ ಖದೀಮರು ಅಂದರ್!

Published : Mar 30, 2025, 05:43 PM ISTUpdated : Mar 30, 2025, 05:48 PM IST

5 ತಿಂಗಳ ನಂತರ ಪೊಲೀಸರಿಗೆ ಒಂದು ಸುಳಿವು ಸಿಕ್ಕಿತು. ತಮಿಳುನಾಡು ಮೂಲದ ಸಹೋದರರು ಬೇಕರಿ ವ್ಯಾಪಾರ ಮಾಡುತ್ತಿದ್ದರು, ಆದರೆ ಬ್ಯಾಂಕ್ ಮ್ಯಾನೇಜರ್ ಲಂಚ ಕೇಳಿದ್ದಕ್ಕೆ ದರೋಡೆಗೆ ಇಳಿದರು. ರಾಬರಿ ಮಾಡಿದವರು ಸಿಕ್ಕಿಬಿದ್ದಿದ್ದು ಹೇಗೆ?

ರಾಬರಿಯಾಗಿ 5 ತಿಂಗಳ ನಂತರ ಪೊಲೀಸರಿಗೆ ಒಂದು ಲೀಡ್​​ ಸಿಕ್ಕಿತ್ತು. ಪೊಲೀಸ್​​ ಠಾಣೆಯಿಂದ 500 ಮೀಟರ್​​ ದೂರದ ಹೊಂಡದಲ್ಲಿ ಗ್ಯಾಸ್​ ಸಿಲಿಂಡರ್​ ಪತ್ತೆಯಾಗಿತ್ತು. ಅದೇ ಸಿಲಿಂಡರ್​ನ ಮೂಲ ಹುಡುಕುತ್ತಾ ಹೊರಟ ಪೊಲೀಸರಿಗೆ ಸಿಕ್ಕಿದ್ದು ತಮಿಳುನಾಡು ಮೂಲದ ಒಂದು ಬ್ರದರ್ಸ್​​​ಗೆ . ಹಾಗಾದ್ರೆ ಆ ಅಣ್ಣತಮ್ಮಂದಿರೇ ಬ್ಯಾಂಕ್​ ರಾಬರಿ ಮಾಡಿದ್ದ. ಆ ಬ್ರದರ್ಸ್​​ ಯಾರು?

ಅವರಿಬ್ಬರು ಅಣ್ಣತಮ್ಮಂದಿರು. ತಮಿಳು ನಾಡಿನಿಂದ ಬಂದು ಬೇಕರಿ ವ್ಯಾಪಾರ ಶುರು ಮಾಡಿದ್ರು. ವ್ಯಾಪಾರ​​ ಚೆನ್ನಾಗಿ ಆಗ್ತಿದ್ದರಿಂದ ಬ್ಯುಸಿನೆಸ್​​ ದೊಡ್ಡದು ಮಾಡಲು ಪ್ಲಾನ್​ ಮಾಡಿ ಅದಕ್ಕಾಗಿ ಬ್ಯಾಂಕ್​ಗೆ ಲೋನ್​ ಅಪ್ಲೈ ಮಾಡಿದ್ರು. ಆದ್ರೆ ಬ್ಯಾಂಕ್​ ಮ್ಯಾನೇಜರ್​ ಲೋನ್​​ ಅಪ್ರೂವ್​ ಮಾಡಲು ಲಂಚ ಕೇಳಿದ್ರು. ಆದ್ರೆ ಲಂಚ ಕೊಡಲು ಇಷ್ಟ ಪಡದ ಆ ಬ್ರದರ್ಸ್​​​ ಬ್ಯಾಂಕ್​ ರಾಬರಿಗೆ ಇಳಿದುಬಿಟ್ಟರು. ಐದು ಜನರ ಗ್ಯಾಂಗ್​ ಕಟ್ಟಿಕೊಂಡು ಫೀಲ್ಡ್​​ಗೆ ಇಳಿದೇಬಿಟ್ಟರು. ರಾಬರಿ ಮೂವೀಸ್​​ಗಳನ್ನ ನೋಡಿ ಪ್ಲಾನ್​ ಎಕ್ಸಿಕ್ಯೂಟ್​​ ಮಾಡಿದ್ರು. ಆದ್ರೆ ಅವರೇ ಮಾಡಿದ ಒಂದು ತಪ್ಪು ಅವರನ್ನ ಲಾಕ್​ ಮಾಡಿತು. ಆದ್ರೆ ಕದ್ದಿದ್ದು 17 ಕೆ.ಜಿ ಆದ್ರೆ ಪೊಲೀಸರು ಮಾತ್ರ ರಿಕವರಿ ಮಾಡಿರೋದು 220 ಗ್ರಾಮ್​​​ ಅಂತಿದ್ದಾರೆ.

25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
24:13ಹಿಂದೂ ಹುಡುಗಿಯರೇ ಹುಷಾರ್​​! ಲವ್​​​ ನೆಪದಲ್ಲಿ ದೈಹಿಕ ಸಂಪರ್ಕ, ಅವನ ಜೇಬಿನಲ್ಲಿ ಸಿಕ್ಕಿದ್ದು ಭ್ರೂಣಹತ್ಯೆ ಮಾತ್ರೆ!
02:04ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ಆಗಮನ ಹಿನ್ನಲೆ, ಭದ್ರತಾ ತಪಾಸಣೆ ನಡುವೆ ಶ್ರೀಗಳಿಗೆ ಸಲ್ಯೂಟ್ ಹೊಡೆದ ಶ್ವಾನ
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
24:50ಮದ್ವೆಯಾದ ವರ್ಷಕ್ಕೆ ಪತ್ನಿಯನ್ನೇ ಕೊಂದುಬಿಟ್ಟನಾ ಪತಿ? 24ರ ಯುವತಿಗೆ ಸತ್ತಮೇಲೂ ಸಿಗಲಿಲ್ಲ ಶಾಂತಿ
Read more