ಇದು ದಾವಣಗೆರೆ ಬಂಗಾರದ ಕಥೆ! ಬ್ಯಾಂಕ್​ ರಾಬರಿ ರೋಚಕ ಇನ್ವೆಸ್ಟಿಗೇಷನ್! 6 ತಿಂಗಳ ನಂತರ ಖದೀಮರು ಅಂದರ್!

ಇದು ದಾವಣಗೆರೆ ಬಂಗಾರದ ಕಥೆ! ಬ್ಯಾಂಕ್​ ರಾಬರಿ ರೋಚಕ ಇನ್ವೆಸ್ಟಿಗೇಷನ್! 6 ತಿಂಗಳ ನಂತರ ಖದೀಮರು ಅಂದರ್!

Published : Mar 30, 2025, 05:43 PM ISTUpdated : Mar 30, 2025, 05:48 PM IST

5 ತಿಂಗಳ ನಂತರ ಪೊಲೀಸರಿಗೆ ಒಂದು ಸುಳಿವು ಸಿಕ್ಕಿತು. ತಮಿಳುನಾಡು ಮೂಲದ ಸಹೋದರರು ಬೇಕರಿ ವ್ಯಾಪಾರ ಮಾಡುತ್ತಿದ್ದರು, ಆದರೆ ಬ್ಯಾಂಕ್ ಮ್ಯಾನೇಜರ್ ಲಂಚ ಕೇಳಿದ್ದಕ್ಕೆ ದರೋಡೆಗೆ ಇಳಿದರು. ರಾಬರಿ ಮಾಡಿದವರು ಸಿಕ್ಕಿಬಿದ್ದಿದ್ದು ಹೇಗೆ?

ರಾಬರಿಯಾಗಿ 5 ತಿಂಗಳ ನಂತರ ಪೊಲೀಸರಿಗೆ ಒಂದು ಲೀಡ್​​ ಸಿಕ್ಕಿತ್ತು. ಪೊಲೀಸ್​​ ಠಾಣೆಯಿಂದ 500 ಮೀಟರ್​​ ದೂರದ ಹೊಂಡದಲ್ಲಿ ಗ್ಯಾಸ್​ ಸಿಲಿಂಡರ್​ ಪತ್ತೆಯಾಗಿತ್ತು. ಅದೇ ಸಿಲಿಂಡರ್​ನ ಮೂಲ ಹುಡುಕುತ್ತಾ ಹೊರಟ ಪೊಲೀಸರಿಗೆ ಸಿಕ್ಕಿದ್ದು ತಮಿಳುನಾಡು ಮೂಲದ ಒಂದು ಬ್ರದರ್ಸ್​​​ಗೆ . ಹಾಗಾದ್ರೆ ಆ ಅಣ್ಣತಮ್ಮಂದಿರೇ ಬ್ಯಾಂಕ್​ ರಾಬರಿ ಮಾಡಿದ್ದ. ಆ ಬ್ರದರ್ಸ್​​ ಯಾರು?

ಅವರಿಬ್ಬರು ಅಣ್ಣತಮ್ಮಂದಿರು. ತಮಿಳು ನಾಡಿನಿಂದ ಬಂದು ಬೇಕರಿ ವ್ಯಾಪಾರ ಶುರು ಮಾಡಿದ್ರು. ವ್ಯಾಪಾರ​​ ಚೆನ್ನಾಗಿ ಆಗ್ತಿದ್ದರಿಂದ ಬ್ಯುಸಿನೆಸ್​​ ದೊಡ್ಡದು ಮಾಡಲು ಪ್ಲಾನ್​ ಮಾಡಿ ಅದಕ್ಕಾಗಿ ಬ್ಯಾಂಕ್​ಗೆ ಲೋನ್​ ಅಪ್ಲೈ ಮಾಡಿದ್ರು. ಆದ್ರೆ ಬ್ಯಾಂಕ್​ ಮ್ಯಾನೇಜರ್​ ಲೋನ್​​ ಅಪ್ರೂವ್​ ಮಾಡಲು ಲಂಚ ಕೇಳಿದ್ರು. ಆದ್ರೆ ಲಂಚ ಕೊಡಲು ಇಷ್ಟ ಪಡದ ಆ ಬ್ರದರ್ಸ್​​​ ಬ್ಯಾಂಕ್​ ರಾಬರಿಗೆ ಇಳಿದುಬಿಟ್ಟರು. ಐದು ಜನರ ಗ್ಯಾಂಗ್​ ಕಟ್ಟಿಕೊಂಡು ಫೀಲ್ಡ್​​ಗೆ ಇಳಿದೇಬಿಟ್ಟರು. ರಾಬರಿ ಮೂವೀಸ್​​ಗಳನ್ನ ನೋಡಿ ಪ್ಲಾನ್​ ಎಕ್ಸಿಕ್ಯೂಟ್​​ ಮಾಡಿದ್ರು. ಆದ್ರೆ ಅವರೇ ಮಾಡಿದ ಒಂದು ತಪ್ಪು ಅವರನ್ನ ಲಾಕ್​ ಮಾಡಿತು. ಆದ್ರೆ ಕದ್ದಿದ್ದು 17 ಕೆ.ಜಿ ಆದ್ರೆ ಪೊಲೀಸರು ಮಾತ್ರ ರಿಕವರಿ ಮಾಡಿರೋದು 220 ಗ್ರಾಮ್​​​ ಅಂತಿದ್ದಾರೆ.

01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
Read more