ಇದು ದಾವಣಗೆರೆ ಬಂಗಾರದ ಕಥೆ! ಬ್ಯಾಂಕ್​ ರಾಬರಿ ರೋಚಕ ಇನ್ವೆಸ್ಟಿಗೇಷನ್! 6 ತಿಂಗಳ ನಂತರ ಖದೀಮರು ಅಂದರ್!

ಇದು ದಾವಣಗೆರೆ ಬಂಗಾರದ ಕಥೆ! ಬ್ಯಾಂಕ್​ ರಾಬರಿ ರೋಚಕ ಇನ್ವೆಸ್ಟಿಗೇಷನ್! 6 ತಿಂಗಳ ನಂತರ ಖದೀಮರು ಅಂದರ್!

Published : Mar 30, 2025, 05:43 PM ISTUpdated : Mar 30, 2025, 05:48 PM IST

5 ತಿಂಗಳ ನಂತರ ಪೊಲೀಸರಿಗೆ ಒಂದು ಸುಳಿವು ಸಿಕ್ಕಿತು. ತಮಿಳುನಾಡು ಮೂಲದ ಸಹೋದರರು ಬೇಕರಿ ವ್ಯಾಪಾರ ಮಾಡುತ್ತಿದ್ದರು, ಆದರೆ ಬ್ಯಾಂಕ್ ಮ್ಯಾನೇಜರ್ ಲಂಚ ಕೇಳಿದ್ದಕ್ಕೆ ದರೋಡೆಗೆ ಇಳಿದರು. ರಾಬರಿ ಮಾಡಿದವರು ಸಿಕ್ಕಿಬಿದ್ದಿದ್ದು ಹೇಗೆ?

ರಾಬರಿಯಾಗಿ 5 ತಿಂಗಳ ನಂತರ ಪೊಲೀಸರಿಗೆ ಒಂದು ಲೀಡ್​​ ಸಿಕ್ಕಿತ್ತು. ಪೊಲೀಸ್​​ ಠಾಣೆಯಿಂದ 500 ಮೀಟರ್​​ ದೂರದ ಹೊಂಡದಲ್ಲಿ ಗ್ಯಾಸ್​ ಸಿಲಿಂಡರ್​ ಪತ್ತೆಯಾಗಿತ್ತು. ಅದೇ ಸಿಲಿಂಡರ್​ನ ಮೂಲ ಹುಡುಕುತ್ತಾ ಹೊರಟ ಪೊಲೀಸರಿಗೆ ಸಿಕ್ಕಿದ್ದು ತಮಿಳುನಾಡು ಮೂಲದ ಒಂದು ಬ್ರದರ್ಸ್​​​ಗೆ . ಹಾಗಾದ್ರೆ ಆ ಅಣ್ಣತಮ್ಮಂದಿರೇ ಬ್ಯಾಂಕ್​ ರಾಬರಿ ಮಾಡಿದ್ದ. ಆ ಬ್ರದರ್ಸ್​​ ಯಾರು?

ಅವರಿಬ್ಬರು ಅಣ್ಣತಮ್ಮಂದಿರು. ತಮಿಳು ನಾಡಿನಿಂದ ಬಂದು ಬೇಕರಿ ವ್ಯಾಪಾರ ಶುರು ಮಾಡಿದ್ರು. ವ್ಯಾಪಾರ​​ ಚೆನ್ನಾಗಿ ಆಗ್ತಿದ್ದರಿಂದ ಬ್ಯುಸಿನೆಸ್​​ ದೊಡ್ಡದು ಮಾಡಲು ಪ್ಲಾನ್​ ಮಾಡಿ ಅದಕ್ಕಾಗಿ ಬ್ಯಾಂಕ್​ಗೆ ಲೋನ್​ ಅಪ್ಲೈ ಮಾಡಿದ್ರು. ಆದ್ರೆ ಬ್ಯಾಂಕ್​ ಮ್ಯಾನೇಜರ್​ ಲೋನ್​​ ಅಪ್ರೂವ್​ ಮಾಡಲು ಲಂಚ ಕೇಳಿದ್ರು. ಆದ್ರೆ ಲಂಚ ಕೊಡಲು ಇಷ್ಟ ಪಡದ ಆ ಬ್ರದರ್ಸ್​​​ ಬ್ಯಾಂಕ್​ ರಾಬರಿಗೆ ಇಳಿದುಬಿಟ್ಟರು. ಐದು ಜನರ ಗ್ಯಾಂಗ್​ ಕಟ್ಟಿಕೊಂಡು ಫೀಲ್ಡ್​​ಗೆ ಇಳಿದೇಬಿಟ್ಟರು. ರಾಬರಿ ಮೂವೀಸ್​​ಗಳನ್ನ ನೋಡಿ ಪ್ಲಾನ್​ ಎಕ್ಸಿಕ್ಯೂಟ್​​ ಮಾಡಿದ್ರು. ಆದ್ರೆ ಅವರೇ ಮಾಡಿದ ಒಂದು ತಪ್ಪು ಅವರನ್ನ ಲಾಕ್​ ಮಾಡಿತು. ಆದ್ರೆ ಕದ್ದಿದ್ದು 17 ಕೆ.ಜಿ ಆದ್ರೆ ಪೊಲೀಸರು ಮಾತ್ರ ರಿಕವರಿ ಮಾಡಿರೋದು 220 ಗ್ರಾಮ್​​​ ಅಂತಿದ್ದಾರೆ.

22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
23:26Mysuru Marriage home Tragedy: ಮದುವೆ ಮನೆಯಲ್ಲಿ ಮೂರು ಚಟ್ಟ, ರಾಕ್ಷಸ ಉಲ್ಲಾಸ್ ಗೌಡನ ಕ್ರೌರ್ಯದ ಕಥೆ!
23:26FIR video: ಭೀಮಾತೀರದ ಹಂತಕ ಅಪ್ಪುಗೌಡ ಇಬ್ಬರ ಹತ್ಯೆಗೆ ಸ್ಕೆಚ್ ಹಾಕಿದ್ದ; ಆದ್ರೆ 6 ಜನರ ಕೊಲೆ ಮಾಡಿದ್ದೇಕೆ ಹಂತಕರು?
23:22ಕೇರಳದಿಂದ ಬಂದಿತ್ತು 20 ಲಕ್ಷ, ಪೊಲೀಸರಿಗೆ ಸಿಕ್ಕಿತ್ತು ಸುಳಿವು! ಖೆಡ್ಡಾಗೆ ಬಿದ್ದಿದ್ಹೇಗೆ 'ಖಾಕಿ' ಗ್ಯಾಂಗ್?
24:322 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಕೊಲೆ: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚಿ ಸಿಕ್ಕಿಬಿದ್ದ ಹೆಂಡತಿ!
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more