ಇದು ದಾವಣಗೆರೆ ಬಂಗಾರದ ಕಥೆ! ಬ್ಯಾಂಕ್​ ರಾಬರಿ ರೋಚಕ ಇನ್ವೆಸ್ಟಿಗೇಷನ್! 6 ತಿಂಗಳ ನಂತರ ಖದೀಮರು ಅಂದರ್!

ಇದು ದಾವಣಗೆರೆ ಬಂಗಾರದ ಕಥೆ! ಬ್ಯಾಂಕ್​ ರಾಬರಿ ರೋಚಕ ಇನ್ವೆಸ್ಟಿಗೇಷನ್! 6 ತಿಂಗಳ ನಂತರ ಖದೀಮರು ಅಂದರ್!

Published : Mar 30, 2025, 05:43 PM ISTUpdated : Mar 30, 2025, 05:48 PM IST

5 ತಿಂಗಳ ನಂತರ ಪೊಲೀಸರಿಗೆ ಒಂದು ಸುಳಿವು ಸಿಕ್ಕಿತು. ತಮಿಳುನಾಡು ಮೂಲದ ಸಹೋದರರು ಬೇಕರಿ ವ್ಯಾಪಾರ ಮಾಡುತ್ತಿದ್ದರು, ಆದರೆ ಬ್ಯಾಂಕ್ ಮ್ಯಾನೇಜರ್ ಲಂಚ ಕೇಳಿದ್ದಕ್ಕೆ ದರೋಡೆಗೆ ಇಳಿದರು. ರಾಬರಿ ಮಾಡಿದವರು ಸಿಕ್ಕಿಬಿದ್ದಿದ್ದು ಹೇಗೆ?

ರಾಬರಿಯಾಗಿ 5 ತಿಂಗಳ ನಂತರ ಪೊಲೀಸರಿಗೆ ಒಂದು ಲೀಡ್​​ ಸಿಕ್ಕಿತ್ತು. ಪೊಲೀಸ್​​ ಠಾಣೆಯಿಂದ 500 ಮೀಟರ್​​ ದೂರದ ಹೊಂಡದಲ್ಲಿ ಗ್ಯಾಸ್​ ಸಿಲಿಂಡರ್​ ಪತ್ತೆಯಾಗಿತ್ತು. ಅದೇ ಸಿಲಿಂಡರ್​ನ ಮೂಲ ಹುಡುಕುತ್ತಾ ಹೊರಟ ಪೊಲೀಸರಿಗೆ ಸಿಕ್ಕಿದ್ದು ತಮಿಳುನಾಡು ಮೂಲದ ಒಂದು ಬ್ರದರ್ಸ್​​​ಗೆ . ಹಾಗಾದ್ರೆ ಆ ಅಣ್ಣತಮ್ಮಂದಿರೇ ಬ್ಯಾಂಕ್​ ರಾಬರಿ ಮಾಡಿದ್ದ. ಆ ಬ್ರದರ್ಸ್​​ ಯಾರು?

ಅವರಿಬ್ಬರು ಅಣ್ಣತಮ್ಮಂದಿರು. ತಮಿಳು ನಾಡಿನಿಂದ ಬಂದು ಬೇಕರಿ ವ್ಯಾಪಾರ ಶುರು ಮಾಡಿದ್ರು. ವ್ಯಾಪಾರ​​ ಚೆನ್ನಾಗಿ ಆಗ್ತಿದ್ದರಿಂದ ಬ್ಯುಸಿನೆಸ್​​ ದೊಡ್ಡದು ಮಾಡಲು ಪ್ಲಾನ್​ ಮಾಡಿ ಅದಕ್ಕಾಗಿ ಬ್ಯಾಂಕ್​ಗೆ ಲೋನ್​ ಅಪ್ಲೈ ಮಾಡಿದ್ರು. ಆದ್ರೆ ಬ್ಯಾಂಕ್​ ಮ್ಯಾನೇಜರ್​ ಲೋನ್​​ ಅಪ್ರೂವ್​ ಮಾಡಲು ಲಂಚ ಕೇಳಿದ್ರು. ಆದ್ರೆ ಲಂಚ ಕೊಡಲು ಇಷ್ಟ ಪಡದ ಆ ಬ್ರದರ್ಸ್​​​ ಬ್ಯಾಂಕ್​ ರಾಬರಿಗೆ ಇಳಿದುಬಿಟ್ಟರು. ಐದು ಜನರ ಗ್ಯಾಂಗ್​ ಕಟ್ಟಿಕೊಂಡು ಫೀಲ್ಡ್​​ಗೆ ಇಳಿದೇಬಿಟ್ಟರು. ರಾಬರಿ ಮೂವೀಸ್​​ಗಳನ್ನ ನೋಡಿ ಪ್ಲಾನ್​ ಎಕ್ಸಿಕ್ಯೂಟ್​​ ಮಾಡಿದ್ರು. ಆದ್ರೆ ಅವರೇ ಮಾಡಿದ ಒಂದು ತಪ್ಪು ಅವರನ್ನ ಲಾಕ್​ ಮಾಡಿತು. ಆದ್ರೆ ಕದ್ದಿದ್ದು 17 ಕೆ.ಜಿ ಆದ್ರೆ ಪೊಲೀಸರು ಮಾತ್ರ ರಿಕವರಿ ಮಾಡಿರೋದು 220 ಗ್ರಾಮ್​​​ ಅಂತಿದ್ದಾರೆ.

27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
15:11ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
45:33ಕನ್ನಡಪ್ರಭ- ಸುವರ್ಣನ್ಯೂಸ್‌ ವನ್ಯಜೀವಿ ಸಂರಕ್ಷಣಾ ಅಭಿಯಾನ: ಮಲೆ ಮಹದೇಶ್ವರ ಕಾಡಲ್ಲಿ ರಾಯಭಾರಿ ಗಣೇಶ್!
26:32ದೆಹಲಿ ಗಲಭೆ ಸಂಚುಕೋರನ ಪರ ಬೆಂಗಳೂರಲ್ಲಿ ವಿಚಾರ ಸಂಕಿರಣ: ಮಾಸ್ಟರ್​ ಮೈಂಡ್​ ಹೆಸರಲ್ಲಿ ಕಾರ್ಯಕ್ರಮ ಬೇಕಿತ್ತಾ?
25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!
Read more