ಕೊಲೆ ನಡೆದ ದಿನ ದರ್ಶನ್ ಹಾಕಿದ್ದ ಶೂ ಸೀಜ್ : ವಿಜಯಲಕ್ಷ್ಮಿ ಮನೆಯಲ್ಲಿವೆ ಎಂದಿದ್ದ ಕಾಸ್ಟ್ಯೂಮ್ ಡಿಸೈನರ್!

ಕೊಲೆ ನಡೆದ ದಿನ ದರ್ಶನ್ ಹಾಕಿದ್ದ ಶೂ ಸೀಜ್ : ವಿಜಯಲಕ್ಷ್ಮಿ ಮನೆಯಲ್ಲಿವೆ ಎಂದಿದ್ದ ಕಾಸ್ಟ್ಯೂಮ್ ಡಿಸೈನರ್!

Published : Jun 19, 2024, 03:13 PM ISTUpdated : Jun 19, 2024, 03:14 PM IST

ಅಪಾರ್ಟ್‌ಮೆಂಟ್‌ ಸೆಕ್ಯೂರಿಟಿ ರೂಂಗೆ ದರ್ಶನ್ ಶೂಗಳನ್ನ ತಂದುಕೊಟ್ಟ ವಿಜಯಲಕ್ಷ್ಮಿ
ವಿಜಯಲಕ್ಷ್ಮಿ ವಾಸವಿದ್ದ ಅಪಾರ್ಟ್‌ಮೆಂಟ್ ಬಳಿ ದರ್ಶನ್ ಕರೆದೊಯ್ದು ಶೂ ವಶಕ್ಕೆ
ನಟ ದರ್ಶನ್ ಸಮ್ಮುಖದಲ್ಲಿ ಆತ ಬಳಸಿದ್ದ ಲೂಫರ್ಸ್ ಶೂ ವಶಕ್ಕೆ ಪಡೆದ ಪೊಲೀಸರು

ವಿಜಯಲಕ್ಷ್ಮಿ ಮನೆಯಿಂದ ದರ್ಶನ್ (Darshan) ಶೂನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೊಲೆ (Murder)ನಡೆದ ದಿನ ದರ್ಶನ್ ಹಾಕಿದ್ದ ಶೂ ವಿಜಯಲಕ್ಷ್ಮಿ(Vijayakshmi) ಮನೆಯಲ್ಲಿ ಸೀಜ್ ಆಗಿದೆ. ವಿಜಯಕ್ಷ್ಮಿಯ ಹೊಸಕೆರೆ ಹಳ್ಳಿ ಫ್ಲಾಟ್‌ನಿಂದ ದರ್ಶನ್ ಶೂ ವಶಕ್ಕೆ ಪಡೆಯಲಾಗಿದೆ. ದರ್ಶನ್ ಮನೆ ಟೆರಸ್‌ನಲ್ಲಿ ಆತ ಹಾಕಿದ್ದ ಬಟ್ಟೆಯನ್ನು ಪೊಲೀಸರು (Police) ವಶಕ್ಕೆ ಪಡೆದಿದ್ದಾರೆ. ಕೊಲೆ ನಡೆದ ದಿನ ಹಾಕಿದ್ದ ಶೂ ದರ್ಶನ್ ಮನೆಯಲ್ಲಿ ಸಿಕ್ಕಿರಲಿಲ್ಲ. ದರ್ಶನ್ ಶೂಗಳು(Darshan Shoe) ವಿಜಯಲಕ್ಷ್ಮಿ ಮನೆಯಲ್ಲಿವೆ ಎಂದು ಕಾಸ್ಟ್ಯೂಮ್ ಡಿಸೈನರ್ ಹೇಳಿದ್ದರು. ಕಾಸ್ಟ್ಯೂಮ್ ಡಿಸೈನರ್ ರಾಜು ಹೇಳಿಕೆ ಆಧರಿಸಿ ವಿಜಯಲಕ್ಷ್ಮಿಗೆ ಪೊಲೀಸರು ಕರೆ ಮಾಡಿದ್ದು, ದರ್ಶನ್ ಶೂಗಳು ತಮ್ಮ ಮನೆಯಲ್ಲಿರೋದನ್ನ ವಿಜಯಲಕ್ಷ್ಮಿ ಒಪ್ಪಿಕೊಂಡಿದ್ದಾರೆ. ಮನೆಯಲ್ಲಿ ಅಪ್ರಾಪ್ತ ಬಾಲಕನಿದ್ದಾನೆ ಎಂದು ಗೇಟ್ ಬಳಿ ವಿಜಯಲಕ್ಷ್ಮಿ ತಂದುಕೊಟ್ಟಿದ್ದಾರೆ.

ಇದನ್ನೂ ವೀಕ್ಷಿಸಿ:  ನಟ ದರ್ಶನ್‌ರ ಇಂದಿನ ಸ್ಥಿತಿಗೆ ಅವರ ಮುಂಗೋಪವೇ ಕಾರಣ: ನಿರ್ಮಾಪಕ ಮಹದೇವ್

01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ