‘ಗೋವುಗಳು ಸಿಗದಿದ್ದಕ್ಕೆ ಕತ್ತೆಗಳನ್ನು ಕಟ್ ಮಾಡಿ ತಿನ್ನುತ್ತಿದ್ದಾರೆ’

Sep 10, 2019, 12:31 AM IST

ವಿಜಯಪುರ[ಸೆ.10]  ಪಾಕಿಸ್ತಾನದವರು ಗೋಹತ್ಯೆ ಮಾಡಿದ್ದಾರೆ. ಗೋಹತ್ಯೆ ಮಾಡಿದಕ್ಕೆ ಪಾಕಿಸ್ತಾನದಲ್ಲಿ ಹಾಲು ಸಿಗುತ್ತಿಲ್ಲ. ಪಾಕಿಸ್ತಾನದಲ್ಲಿ ಒಂದು ಲೀಟರ್ ಹಾಲಿಗೆ 150 ರೂಪಾಯಿ. ಗೋವುಗಳು ಸಿಗದಿದ್ದಕ್ಕೆ ಕತ್ತೆಗಳನ್ನು ಕಟ್ ಮಾಡಿ ತಿನ್ನುತ್ತಿದ್ದಾರೆ ಎಂದು ಗಣೇಶ ವಿಸರ್ಜನೆ ವೇಳೆ ವಿಯಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ನೀಡಿದ್ದು ಚರ್ಚೆಗೆ ಕಾರಣವಾಗಿದೆ.