ಮಂಗಳೂರು: ಸರಣಿ ಅಪಮೃತ್ಯುಗಳ ಹಿಂದಿದ್ಯಾ ತುಳುನಾಡಿನ ಕಾರ್ಣಿಕ ದೈವದ ಮುನಿಸು?

ಮಂಗಳೂರು: ಸರಣಿ ಅಪಮೃತ್ಯುಗಳ ಹಿಂದಿದ್ಯಾ ತುಳುನಾಡಿನ ಕಾರ್ಣಿಕ ದೈವದ ಮುನಿಸು?

Published : Jan 28, 2025, 10:53 AM IST

ಕುಂಪಲದ ಕೇಸರಿ ಮಿತ್ರ ವೃಂದ ಸಂಘಟನೆಯಿಂದ ಇಂದು ಮಹಾಮೃತ್ಯುಂಜಯ ಯಾಗ ನಡೆಯಲಿದೆ. ಕುಂಪಲದ ಆದಿಶಕ್ತಿ ಚಾಮುಂಡೇಶ್ವರಿ ದೇವರ ಪುಣ್ಯದ ಮಣ್ಣಿನಲ್ಲಿ ಮಹಾಮೃತ್ಯುಂಜಯ ಯಾಗ ನಡೆಯಲಿದೆ. 2019ರಿಂದ 2024ರ ವರೆಗೆ ಕುಂಪಲದಲ್ಲಿ ಐವತ್ತಕ್ಕೂ ಹೆಚ್ಚು ಅಕಾಲಿಕ ಮರಣಗಳು ಸಂಭವಿಸಿದೆ. ಪ್ರಶ್ನಾ ಚಿಂತನೆಯಲ್ಲಿ ಹಲವಾರು ವರ್ಷಗಳ ಹಿಂದಿನ ದೈವ ಸಾನಿಧ್ಯದ ಸುಳಿವು ನೀಡಿದ್ದರು. 

ಮಂಗಳೂರು(ಜ.28):  ಮಹಾಮೃತ್ಯುಂಜಯ ಯಾಗದ ಮೂಲದ ಸಾವು-ನೋವು ತಡೆಗೆ ಗ್ರಾಮಸ್ಥರು ಹೆಜ್ಜೆ ಇಟ್ಟಿದ್ದಾರೆ. ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕುಂಪಲ ಗ್ರಾಮದ ಕಳೆದ ಐದು ವರ್ಷಗಳಲ್ಲಿ ಸರಣಿ ಸಾವುಗಳು ಸಂಭವಿಸಿವೆ. ಪ್ರಶ್ನಾ ಚಿಂತನೆಯಲ್ಲಿ ಕುಂಪಲದ ಕಾರ್ಣಿಕ ದೈವದ ಮುನಿಸಿನ ಬಗ್ಗೆ ಚರ್ಚೆಯಾಗಿದೆ. ಸದ್ಯ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಂತೆ ಸಾವು-ನೋವು ತಡೆಗೆ ಕುಂಪದಲ್ಲಿ ಮಹಾಮೃತ್ಯುಂಜಯ ಯಾಗ ನಡೆಸಲು ನಿರ್ಧರಿಸಲಾಗಿದೆ. 

ಕುಂಪಲದ ಕೇಸರಿ ಮಿತ್ರ ವೃಂದ ಸಂಘಟನೆಯಿಂದ ಇಂದು ಮಹಾಮೃತ್ಯುಂಜಯ ಯಾಗ ನಡೆಯಲಿದೆ. ಕುಂಪಲದ ಆದಿಶಕ್ತಿ ಚಾಮುಂಡೇಶ್ವರಿ ದೇವರ ಪುಣ್ಯದ ಮಣ್ಣಿನಲ್ಲಿ ಮಹಾಮೃತ್ಯುಂಜಯ ಯಾಗ ನಡೆಯಲಿದೆ. 2019ರಿಂದ 2024ರ ವರೆಗೆ ಕುಂಪಲದಲ್ಲಿ ಐವತ್ತಕ್ಕೂ ಹೆಚ್ಚು ಅಕಾಲಿಕ ಮರಣಗಳು ಸಂಭವಿಸಿದೆ. ಪ್ರಶ್ನಾ ಚಿಂತನೆಯಲ್ಲಿ ಹಲವಾರು ವರ್ಷಗಳ ಹಿಂದಿನ ದೈವ ಸಾನಿಧ್ಯದ ಸುಳಿವು ನೀಡಿದ್ದರು. ಅಕಾಲಿಕ ಮರಣಗಳ ಬಗ್ಗೆ ಪ್ರಶ್ನಾ ಚಿಂತನೆಯಲ್ಲಿ ದೈವ ಮುನಿಸಿನ ಸುಳಿವು ಸಿಕ್ಕಿತ್ತು. ಕುಂಪಲದ ಪೂರ್ವ ದಿಕ್ಕಿನಲ್ಲಿ ದೈವ ಸಾನಿಧ್ಯವೊಂದಿದ್ದು, ದೈವಕ್ಕೆ ಕಾಲಾದಿ ಸೇವೆಗಳು ಸಲ್ಲಿಕೆಯಾಗುತ್ತಿದ್ದ ಮಾಹಿತಿ ಲಭ್ಯವಾಗಿದೆ. ಆದರೆ ಯಾವುದೋ ಕಾರಣಕ್ಕೆ ಅದು ನಿಂತು ಹೋಗಿದ್ದು, ಸದ್ಯ ಆ ಸಾನಿಧ್ಯದ ಬಗ್ಗೆ ಪ್ರಶ್ನಾ ಚಿಂತನೆಯಲ್ಲಿ ಸುಳಿವು ಸಿಕ್ಕಿತ್ತು. ದೈವ ಸಾನಿಧ್ಯ ಪತ್ತೆಗೂ ಮೊದಲು ಗ್ರಾಮದ ಒಳಿತಿಗೆ, ಸಾವುಗಳನ್ನು ತಡೆಗಟ್ಟಲು ಮಹಾಮೃತ್ಯುಂಜಯ ಯಾಗ ನಡೆಸಲು ತೀರ್ಮಾನಿಸಲಾಗಿದೆ.  

Kotekar Bank Robbery in Mangaluru: ರಾಜ್ಯ ಬೆಚ್ಚಿಬೀಳಿಸಿದ್ದ ದರೋಡೆ ಕೇಸ್ ಬೇಧಿಸಿದ ಪೊಲೀಸರು | Suvarna News

ಕುಂಪದಲ್ಲಿ ಕಳೆದ ಐದು ವರ್ಷಗಳಲ್ಲಿ ಸಂಭವಿಸಿದ ಸಾವುಗಳ ಬಗ್ಗೆ ಭಾರೀ ಆತಂಕ ಸೃಷ್ಟಿಯಾಗಿದೆ. ಆತ್ಮಹತ್ಯೆ ಪ್ರಕರಣಗಳ ಜೊತೆಗೆ ಅಪಘಾತ ಹಾಗೂ ದಿಢೀರ್‌ ಅನಾರೋಗ್ಯದ ಸಾವುಗಳೇ ಹೆಚ್ಚು ಸಂಭವಿಸಿವೆ. ದೈವದ ಅಸಾಮಧಾನದ ಕಾರಣಕ್ಕೆ ಕುಂಪಲದಲ್ಲಿ ಅಕಾಲಿಕ ಸಾವುಗಳಾಗುತ್ತಿರೋ ಆತಂಕ ಎದುರಾಗಿದೆ. ಸಣ್ಣ ವಯಸ್ಸಿನ ಯುವಕ-ಯುವತಿಯರ ಆತ್ಮಹತ್ಯೆಗಳೇ ಹೆಚ್ಚು ಸಂಭವಿಸಿವೆ. ಸರಣಿ ಸಾವು ತಡೆಗೆ ಮಹಾಮೃತ್ಯುಂಜಯ ಯಾಗಕ್ಕೆ ಗ್ರಾಮದ ಯುವ ಸಂಘಟನೆ ಮುಂದಾಗಿದೆ. ಪ್ರಶ್ನೆ ಚಿಂತನೆಯಲ್ಲಿ ಸರಣಿ ಸಾವುಗಳ ಆಪತ್ತಿನ ಬಗ್ಗೆ ಉಲ್ಲೇಖಿಸಲಾಗಿದೆ.

24:04ಭೀಮಾತೀರದ ಮರ್ಡರ್​​ ರಹಸ್ಯ! : ಜಮೀನಿಗಾಗಿ ನಡೆದಿಲ್ಲ 6 ಜನರ ಕೊಲೆ, ಆ ದಂಧೆಯೇ ಕಾರಣವಂತೆ!
23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
26:57ಡಿಕೆ ಶಿವಕುಮಾರ್ ಸಿಎಂ ಪ್ರಮಾಣವಚನಕ್ಕೆ ಫಿಕ್ಸ್ ಮಹಾ ಮುಹೂರ್ತ? ರಾಜಭವನದಲ್ಲಿ ಭರ್ಜರಿ ಸಿದ್ಧತೆ
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
15:11ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
45:33ಕನ್ನಡಪ್ರಭ- ಸುವರ್ಣನ್ಯೂಸ್‌ ವನ್ಯಜೀವಿ ಸಂರಕ್ಷಣಾ ಅಭಿಯಾನ: ಮಲೆ ಮಹದೇಶ್ವರ ಕಾಡಲ್ಲಿ ರಾಯಭಾರಿ ಗಣೇಶ್!
Read more