ಕುಬ್ಜ ಯುವಕನ ವರಿಸಿದ ರುಕ್ಮಿಣಿ.. ಬಾಗಲಕೋಟೆಯ ಹೊಸ ಜೋಡಿಗೆ ಶುಭಾಶಯ

ಕುಬ್ಜ ಯುವಕನ ವರಿಸಿದ ರುಕ್ಮಿಣಿ.. ಬಾಗಲಕೋಟೆಯ ಹೊಸ ಜೋಡಿಗೆ ಶುಭಾಶಯ

Published : Feb 20, 2022, 09:38 PM IST

* ಇದೊಂದು ಅತ್ಯಂತ ಅಪರೂಪದ ಮದುವೆ
* ಕುಬ್ಜ ಯುವಕನ ಬಾಳಿಗೆ  ಜತೆಯಾದ ರುಕ್ಮಿಣಿ
* ಈ ಜೋಡಿಗೆ ಎಲ್ಲರ ಹಾರೈಕೆ ಬೇಕು

ಬಾಗಲಕೋಟೆ(ಫೆ. 20) ಇದೊಂದು  ವಿಶಿಷ್ಟ (Marriage) ಮದುವೆ. ಎಲ್ಲರ ಹಾರೈಕೆ ಈ ಜೋಡಿ ಮೇಲೆ ಇರಲೇಬೇಕು.  ಕುಬ್ಜ ಯುವಕ ಬಸವರಾಜ ಮತ್ತು  ರುಕ್ಮಿಣಿ ದಂಪತಿಯಾಗಿದ್ದಾರೆ.   ಬಾಗಲಕೋಟೆ (Bagalakote) ಜಿಲ್ಲೆಯ ನೀಲಗುಂದ ಈ ಮದುವೆಗೆ ಸಾಕ್ಷಿಯಾಯಿತು.

30 ವಷ೯ದ ಬಸವರಾಜ್ ಕುಬ್ಜನಾಗಿದ್ದರಿಂದ ಕನ್ಯೆಗಾಗಿ ಹುಡುಕಾಡುತ್ತಿದ್ದ. ಈ ವೇಳೆ ಹಿರಿಯರ ಆಶಯ ಸೇರಿದಂತೆ ತಾನೂ  ಒಪ್ಪಿ ಯುವಕನನ್ನು ರುಕ್ಮಿಣಿ ಮದುವೆಯಾಗಿದ್ದಾಳೆ.  ಬಸವರಾಜ್ ಜೊತೆ ಮದುವೆಯಾಗಿ ಹೊಂದಾಣಿಕೆಯಿಂದ ಜೀವನ ನಡೆಸುತ್ತೇನೆ.  ಯಾರ ಒತ್ತಡವೂ ಇಲ್ಲ, ಪ್ರೇಮದಿಂದಲೇ ಮದುವೆಯಾಗಿದ್ದೇನೆ ಎಂದು ಯುವತಿ ತಿಳಿಸಿದ್ದಾಳೆ.  5 ವಷ೯ದಿಂದ ಕನ್ಯೆ ಹುಡುಕುತ್ತಿದ್ದವ ಈಗ ಸಂಸಾರಿಯಾಗಿದ್ದಾನೆ.

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more