ಕುಬ್ಜ ಯುವಕನ ವರಿಸಿದ ರುಕ್ಮಿಣಿ.. ಬಾಗಲಕೋಟೆಯ ಹೊಸ ಜೋಡಿಗೆ ಶುಭಾಶಯ

ಕುಬ್ಜ ಯುವಕನ ವರಿಸಿದ ರುಕ್ಮಿಣಿ.. ಬಾಗಲಕೋಟೆಯ ಹೊಸ ಜೋಡಿಗೆ ಶುಭಾಶಯ

Published : Feb 20, 2022, 09:38 PM IST

* ಇದೊಂದು ಅತ್ಯಂತ ಅಪರೂಪದ ಮದುವೆ
* ಕುಬ್ಜ ಯುವಕನ ಬಾಳಿಗೆ  ಜತೆಯಾದ ರುಕ್ಮಿಣಿ
* ಈ ಜೋಡಿಗೆ ಎಲ್ಲರ ಹಾರೈಕೆ ಬೇಕು

ಬಾಗಲಕೋಟೆ(ಫೆ. 20) ಇದೊಂದು  ವಿಶಿಷ್ಟ (Marriage) ಮದುವೆ. ಎಲ್ಲರ ಹಾರೈಕೆ ಈ ಜೋಡಿ ಮೇಲೆ ಇರಲೇಬೇಕು.  ಕುಬ್ಜ ಯುವಕ ಬಸವರಾಜ ಮತ್ತು  ರುಕ್ಮಿಣಿ ದಂಪತಿಯಾಗಿದ್ದಾರೆ.   ಬಾಗಲಕೋಟೆ (Bagalakote) ಜಿಲ್ಲೆಯ ನೀಲಗುಂದ ಈ ಮದುವೆಗೆ ಸಾಕ್ಷಿಯಾಯಿತು.

30 ವಷ೯ದ ಬಸವರಾಜ್ ಕುಬ್ಜನಾಗಿದ್ದರಿಂದ ಕನ್ಯೆಗಾಗಿ ಹುಡುಕಾಡುತ್ತಿದ್ದ. ಈ ವೇಳೆ ಹಿರಿಯರ ಆಶಯ ಸೇರಿದಂತೆ ತಾನೂ  ಒಪ್ಪಿ ಯುವಕನನ್ನು ರುಕ್ಮಿಣಿ ಮದುವೆಯಾಗಿದ್ದಾಳೆ.  ಬಸವರಾಜ್ ಜೊತೆ ಮದುವೆಯಾಗಿ ಹೊಂದಾಣಿಕೆಯಿಂದ ಜೀವನ ನಡೆಸುತ್ತೇನೆ.  ಯಾರ ಒತ್ತಡವೂ ಇಲ್ಲ, ಪ್ರೇಮದಿಂದಲೇ ಮದುವೆಯಾಗಿದ್ದೇನೆ ಎಂದು ಯುವತಿ ತಿಳಿಸಿದ್ದಾಳೆ.  5 ವಷ೯ದಿಂದ ಕನ್ಯೆ ಹುಡುಕುತ್ತಿದ್ದವ ಈಗ ಸಂಸಾರಿಯಾಗಿದ್ದಾನೆ.

24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
25:38ರೌಡಿ ಶೀಟರ್‌ಗೆ ಹೆಂಡತಿ ಕಂಡರೆ 'ಫಿಯರ್': ಮಚ್ಚು ಹಿಡಿದು ಗಂಡನನ್ನೇ ಚೇಸ್ ಮಾಡಿದ ಕಿರಾತಕಿ ಹೆಂಡತಿ!
25:26Suvarna Special: ಏನದು 20 ವರ್ಷಗಳ ಸೇಡಿನ ಕಥೆ? ನಾರಾ ರೆಡ್ಡಿ, ಗಾಲಿ ರೆಡ್ಡಿ..ದಶಕಗಳ ದ್ವೇಷಚರಿತ್ರೆ!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:21ಚಿತ್ರದುರ್ಗ ಬಸ್ ಅಗ್ನಿ ದುರಂತ: ಚಲಿಸುವ ಚಿತಾಗಾರ 'ಸ್ಲೀಪರ್ ಬಸ್‌'ಗಳ ಕರಾಳ ಸತ್ಯ ಬಯಲು
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
Read more