ಕುಬ್ಜ ಯುವಕನ ವರಿಸಿದ ರುಕ್ಮಿಣಿ.. ಬಾಗಲಕೋಟೆಯ ಹೊಸ ಜೋಡಿಗೆ ಶುಭಾಶಯ

ಕುಬ್ಜ ಯುವಕನ ವರಿಸಿದ ರುಕ್ಮಿಣಿ.. ಬಾಗಲಕೋಟೆಯ ಹೊಸ ಜೋಡಿಗೆ ಶುಭಾಶಯ

Published : Feb 20, 2022, 09:38 PM IST

* ಇದೊಂದು ಅತ್ಯಂತ ಅಪರೂಪದ ಮದುವೆ
* ಕುಬ್ಜ ಯುವಕನ ಬಾಳಿಗೆ  ಜತೆಯಾದ ರುಕ್ಮಿಣಿ
* ಈ ಜೋಡಿಗೆ ಎಲ್ಲರ ಹಾರೈಕೆ ಬೇಕು

ಬಾಗಲಕೋಟೆ(ಫೆ. 20) ಇದೊಂದು  ವಿಶಿಷ್ಟ (Marriage) ಮದುವೆ. ಎಲ್ಲರ ಹಾರೈಕೆ ಈ ಜೋಡಿ ಮೇಲೆ ಇರಲೇಬೇಕು.  ಕುಬ್ಜ ಯುವಕ ಬಸವರಾಜ ಮತ್ತು  ರುಕ್ಮಿಣಿ ದಂಪತಿಯಾಗಿದ್ದಾರೆ.   ಬಾಗಲಕೋಟೆ (Bagalakote) ಜಿಲ್ಲೆಯ ನೀಲಗುಂದ ಈ ಮದುವೆಗೆ ಸಾಕ್ಷಿಯಾಯಿತು.

30 ವಷ೯ದ ಬಸವರಾಜ್ ಕುಬ್ಜನಾಗಿದ್ದರಿಂದ ಕನ್ಯೆಗಾಗಿ ಹುಡುಕಾಡುತ್ತಿದ್ದ. ಈ ವೇಳೆ ಹಿರಿಯರ ಆಶಯ ಸೇರಿದಂತೆ ತಾನೂ  ಒಪ್ಪಿ ಯುವಕನನ್ನು ರುಕ್ಮಿಣಿ ಮದುವೆಯಾಗಿದ್ದಾಳೆ.  ಬಸವರಾಜ್ ಜೊತೆ ಮದುವೆಯಾಗಿ ಹೊಂದಾಣಿಕೆಯಿಂದ ಜೀವನ ನಡೆಸುತ್ತೇನೆ.  ಯಾರ ಒತ್ತಡವೂ ಇಲ್ಲ, ಪ್ರೇಮದಿಂದಲೇ ಮದುವೆಯಾಗಿದ್ದೇನೆ ಎಂದು ಯುವತಿ ತಿಳಿಸಿದ್ದಾಳೆ.  5 ವಷ೯ದಿಂದ ಕನ್ಯೆ ಹುಡುಕುತ್ತಿದ್ದವ ಈಗ ಸಂಸಾರಿಯಾಗಿದ್ದಾನೆ.

24:04ಭೀಮಾತೀರದ ಮರ್ಡರ್​​ ರಹಸ್ಯ! : ಜಮೀನಿಗಾಗಿ ನಡೆದಿಲ್ಲ 6 ಜನರ ಕೊಲೆ, ಆ ದಂಧೆಯೇ ಕಾರಣವಂತೆ!
23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
26:57ಡಿಕೆ ಶಿವಕುಮಾರ್ ಸಿಎಂ ಪ್ರಮಾಣವಚನಕ್ಕೆ ಫಿಕ್ಸ್ ಮಹಾ ಮುಹೂರ್ತ? ರಾಜಭವನದಲ್ಲಿ ಭರ್ಜರಿ ಸಿದ್ಧತೆ
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
15:11ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
45:33ಕನ್ನಡಪ್ರಭ- ಸುವರ್ಣನ್ಯೂಸ್‌ ವನ್ಯಜೀವಿ ಸಂರಕ್ಷಣಾ ಅಭಿಯಾನ: ಮಲೆ ಮಹದೇಶ್ವರ ಕಾಡಲ್ಲಿ ರಾಯಭಾರಿ ಗಣೇಶ್!
Read more