ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ  ಭರ್ತಿ 15 ವರ್ಷ,ಬದಲಾವಣೆಯ ಯುಗದಲ್ಲಿ ಸುವರ್ಣ ನ್ಯೂಸ್ ಸಾಧನೆ..!

ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಭರ್ತಿ 15 ವರ್ಷ,ಬದಲಾವಣೆಯ ಯುಗದಲ್ಲಿ ಸುವರ್ಣ ನ್ಯೂಸ್ ಸಾಧನೆ..!

Published : Apr 01, 2023, 11:50 AM ISTUpdated : Apr 01, 2023, 11:53 AM IST

 ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ 15 ವರ್ಷ ಸಂಭ್ರಮ ಹಿನ್ನೆಲೆಯಲ್ಲಿ  ಕಚೇರಿಯಲ್ಲಿ ಸಂಭ್ರಮ ಮನೆಮಾಡಿದ್ದು ಕೇಕ್‌ ಕತ್ತರಿಸಿ  ವಾರ್ಷಿಕೋತ್ಸವ ಆಚರಿಸಿ ಸುವರ್ಣ ನ್ಯೂಸ್‌ ತಂಡ ಸಿಬ್ಬಂದಿಗೆ ಬೆನ್ನು ತಟ್ಟಿ ಪ್ರಶಸ್ತಿ ನೀಡುವ ಕಾರ್ಯ ಮಾಡಿದೆ.  

 ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಭರ್ತಿ 15 ವರ್ಷ. ಏಷ್ಯಾನೆಟ್ ಸುವರ್ಣ  ನ್ಯೂಸ್ ಕನ್ನಡದ ಮತ್ತೊಂದು ಸುದ್ದಿ ವಾಹಿನಿ ಅಲ್ಲದೆ ಕನ್ನಡಿಗರು, ಕನ್ನಡದ ಜನರು ನಂಬಿಕೆ ಇಟ್ಟಿರುವ, ಭರವಸೆ ಇಟ್ಟಿರುವ ಮಾಧ್ಯಮ ಸಂಸ್ಥೆ. 31 ಮಾರ್ಚ್ 2008ರಿಂದ  ಇಂದಿನವರೆಗೆ  ಏಷ್ಯಾನೆಟ್ ಸುವರ್ಣ ನ್ಯೂಸ್ ಕನ್ನಡಿಗರ ಜೊತೆ ತಾನೂ ಹೆಜ್ಜೆ ಹಾಕಿದೆ. ಇನ್ನು ಸಂಭ್ರಮದ ಸಂಕೇತವಾಗಿ ಶುಕ್ರವಾರ,  ಏಷ್ಯಾನೆಟ್ ಸುವರ್ಣ ನ್ಯೂಸ್ ಕಚೇರಿಯಲ್ಲಿ ಹಬ್ಬದ ವಾತಾವರಣವೇ ಇದ್ದು, ಎಲ್ಲೆಡೆ ಸಂಭ್ರಮ ಸಂತಸ.. ಇಡೀ ಏಷ್ಯಾನೆಟ್ ಸುವರ್ಣ ನ್ಯೂಸ್ ಕುಟುಂಬವೇ ಒಟ್ಟಿಗೆ ಕೂತು ಊಟ ಮಾಡಿತ್ತು.ಹಾಗೇ  ಅಚ್ಚರಿಯ ಕಾರ್ಯಕ್ರಮವೂ ನಡೆದಿದ್ದು,  ಕಾರ್ಯಕ್ರಮಕ್ಕೆ ಮೆರುಗು ನೀಡಲು, ವೇದಿಕೆಯ ಮೇಲೆ ಪ್ರಧಾನ ಸಂಪಾಕರಾದ ರವಿ ಹೆಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್ ಮುಖ್ಯಸ್ಥರಾದ ಅಜಿತ್ ಹನಮಕ್ಕನವರ್, ಬ್ಯುಸಿನೆಸ್ ಹೆಡ್ ಅಪ್ಪಚ್ಚು ಎನ್ ಕೆ ಅವರು ಭಾಗವಹಿಸಿದ್ರು. ಇನ್ನು  ನೇರ.. ದಿಟ್ಟ.. ನಿರಂತರ ಸುದ್ದಿವಾಹಿನಿಯಲ್ಲಿ ಹೇಗಿತ್ತು ಗೊತ್ತಾ ಸಂಭ್ರಮ.. ಸಡಗರ..? ನೆನಪುಗಳು.. ಸಾಧನೆಗಳು.. ಒಂದೂವರೆ ದಶಕದಿಂದ ನಡೆದುಬಂದ ಹಾದಿಗಳು ಏನು ಈ ವಿಡಿಯೋ ನೋಡಿ
 

01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ