ಕಂಬಿ ಹಿಂದೆ ದಾಸ.. 100 ದಿನಗಳಲ್ಲಿ ಕರ್ಮ ಕಾಡಿದ್ದು ಹೇಗೆ..?ಶತದಿನದಲ್ಲಿ ಏನೆಲ್ಲಾ ಆಯ್ತು..? ಎಲ್ಲಿದ್ದ ದರ್ಶನ್ ಎಲ್ಲಿಗೆ ಬಂದ..?

ಕಂಬಿ ಹಿಂದೆ ದಾಸ.. 100 ದಿನಗಳಲ್ಲಿ ಕರ್ಮ ಕಾಡಿದ್ದು ಹೇಗೆ..?ಶತದಿನದಲ್ಲಿ ಏನೆಲ್ಲಾ ಆಯ್ತು..? ಎಲ್ಲಿದ್ದ ದರ್ಶನ್ ಎಲ್ಲಿಗೆ ಬಂದ..?

Published : Sep 18, 2024, 11:45 AM IST

ದರ್ಶನ್ ಅರೆಸ್ಟ್ ಆಗಿ ನೂರು ದಿನಗಳಾಗಿವೆ.  ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಆಂದರ್ ಆಗಿದ್ದೇ ಆಗಿದ್ದು ಪರಪ್ಪನ ಅಗ್ರಹಾರದಲ್ಲಿ ಆತ ಪಾಠ ಕಲೀತಾನೆ ಅಂತಲೇ ಎಲ್ರೂ ಮಾತನಾಡಿಕೊಂಡ್ರು. ಆದ್ರೆ ಅಲ್ಲಿ ಆಗಿದ್ದೇ  ಬೇರೆ. ಪರಿಣಾಮ, ದರ್ಶನ್ ಬೆಂಗಳೂರಿನಿಂದ  ಬಳ್ಳಾರಿಗೆ ಶಿಫ್ಟ್ ಆದ. ಈಗ ಆತನಿಗೆ ನಿಜವಾದ ಜೈಲು ದರ್ಶನವಾಗ್ತಿದೆ. 

ಬೆಂಗಳೂರು(ಸೆ.18): 100 ಡೇಸ್….ಕಾಟೇರನ ಕೈಗೆ ಖಾಕಿ ಕೋಳ ಹಾಕಿ ಕಳೆದೇ ಹೋಯ್ತು ನೂರು ದಿನ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಕಂಬಿ ಹಿಂದೆ ಹೋದ ದಾಸನ ಬಾಳಲ್ಲಿ ಈ ಶತದಿನದಲ್ಲಿ ಕರ್ಮ ಹೇಗೆಲ್ಲಾ ಕಾಡಿದೆ..? ಮೈಸೂರು to ಬಳ್ಳಾರಿ.. ಮಧ್ಯದಲ್ಲಿ ಬೆಂಗಳೂರು… ಹೇಗಿತ್ತು ಚಿಂಗಾರಿಯ ಕ್ರೈಂ ಡೈರಿ. ? ಇದೇ ಈ ಇವತ್ತಿನ ಸುವರ್ಣ ಸ್ಪೆಷಲ್ 100 ಡೇಸ್.. ಡೆವಿಲ್ ಕೇಸ್…

ಈ ಮಧ್ಯೆ ದರ್ಶನ್ ಮಾಡಿಕೊಂಡ ಎಡವಟ್ಟುಗಳು ಒಂದಾ..? ಎರಡಾ..? ಅವುಗಳಿಂದಲೇ ದರ್ಶನ್ ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ಶಿಫ್ಟ್ ಆಗಿದ್ದು. ಜೈಲಿನಲ್ಲಿ ದರ್ಶನ್ ಮಾಡಿಕೊಂಡ ಎಡವಟ್ಟುಗಳ ಬಗ್ಗೆ ತೋರಿಸ್ತಿವಿ. 
ದರ್ಶನ್ ಅರೆಸ್ಟ್ ಆಗಿ ನೂರು ದಿನಗಳಾಗಿವೆ.  ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಆಂದರ್ ಆಗಿದ್ದೇ ಆಗಿದ್ದು..ಪರಪ್ಪನ ಅಗ್ರಹಾರದಲ್ಲಿ ಆತ ಪಾಠ ಕಲೀತಾನೆ ಅಂತಲೇ ಎಲ್ರೂ ಮಾತನಾಡಿಕೊಂಡ್ರು. ಆದ್ರೆ ಅಲ್ಲಿ ಆಗಿದ್ದೇ  ಬೇರೆ. ಪರಿಣಾಮ, ದರ್ಶನ್ ಬೆಂಗಳೂರಿನಿಂದ  ಬಳ್ಳಾರಿಗೆ ಶಿಫ್ಟ್ ಆದ. ಈಗ ಆತನಿಗೆ ನಿಜವಾದ ಜೈಲು ದರ್ಶನವಾಗ್ತಿದೆ. 

ರಾಜಸ್ಥಾನ ರಾಯಲ್ಸ್ ಜೊತೆ ಕಿಚ್ಚನ ಸಂಬಂಧ ಏನು? ಇಲ್ಲಿದೆ ನೋಡಿ ಸುದೀಪ್ ಮನೆಯ ಎಕ್ಸ್ ಕ್ಲ್ಯೂಸೀವ್ ಹೋಮ್ ಟೂರ್

ಈ ಕೇಸ್ನಲ್ಲಿ ಸೆಪ್ಟಂಬರ್ 04 ರಂದು ಚಾರ್ಜ್ ಶೀಟ್ ಕೂಡ ಸಲ್ಲಿಯಾಗಿದೆ. ದರ್ಶನ್ ಮುಂದಿನ ನಡೆ ಏನಾಗಿರಬಹುದು..? ಜೈಲಿನಿಂದ ಹೊರಬರೋಕೆ ದರ್ಶನ್ ಪ್ರಯತ್ನ ಹೇಗಿದೆ ಅನ್ನೋದನ್ನ ತೋರಿಸ್ತೀವಿ.

ಕೊಲೆ ಪ್ರಕರಣದಲ್ಲಿ ದರ್ಶನ್ನ ಅರೆಸ್ಟ್ ಮಾಡಿ 100 ದಿನಗಳಾಗಿವೆ.  ಬಳ್ಳಾರಿ ಜೈಲಿನಲ್ಲಿ ಕಂಬಿ ಹಿಂದೆ ಕೂತು ದರ್ಶನ್ ದಿನ ದೂಡ್ತಿದ್ದಾನೆ. ಇದೇ ಪ್ರಕರಣದಲ್ಲಿ ಆರೋಪಿಗಳಾಗಿರುವ  ಕೆಲವರು ಬೇಲ್ಗೆ ಅರ್ಜಿ ಹಾಕ್ಕೊಂಡು ಸರ್ಕಸ್ ಮಾಡ್ತಿದ್ರೆ, ದರ್ಶನ್ ಮಾತ್ರ ಇನ್ನೂ ಜಾಮೀನು ಅರ್ಜಿ ಸಲ್ಲಿಸಿಲ್ಲ. ಹಾಗಿದ್ರೆ ಬೇಲ್ಗೆ ಅರ್ಜಿ ಸಲ್ಲಿಸೋಕೆ ದರ್ಶನ್ ಪರ ವಕೀಲರು  ಯಾಕೆ ತಡಮಾಡ್ತಾ ಇರಬಹುದು..? ಅವರ ಲೆಕ್ಕಾಚಾರ ಏನ್ ಆಗಿರಬಹುದು. 

ಒಟ್ನಲ್ಲಿ ದರ್ಶನ್ ಅರೆಸ್ಟ್ ಆಗಿ ನೂರು ದಿನಗಳಾಗಿವೆ. ಬೇಲ್ ಮೂಲಕ ದರ್ಶನ್ನ ಬಿಡಿಸಿಕೊಂಡು ಬರಲು ತಯಾರಿಗಳು ನಡೆದಿವೆ. ಆದ್ರೆ, ಬೇಲ್ ಸಿಗುತ್ತಾ..? ಇಲ್ವಾ..? ಅನ್ನೋದನ್ನ ಕಾದು ನೋಡಬೇಕು. 

25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
25:29ಮುಟ್ಟಿ ಕೆಟ್ಟ ಮುತ್ಯಾ: ಲೈಂಗಿಕ ದೌರ್ಜನ್ಯವೆಸಗಿದನಾ ಮುತ್ಯಾ..? ಯಾರು ಈ ದೇವಮಾನವ
01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
Read more