
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆಡಳಿತದಲ್ಲಿ ಪಾರದರ್ಶಕತೆ ತರಲು ಸರ್ಕಾರಿ ನೌಕರರಿಗೆ ಕಠಿಣ ನಿಯಮ ಜಾರಿಗೊಳಿಸಿದ್ದಾರೆ. ತಮ್ಮ ಆಸ್ತಿ ವಿವರಗಳನ್ನು ಕಡ್ಡಾಯವಾಗಿ ಘೋಷಿಸಬೇಕೆಂಬ ಈ ಆದೇಶದಿಂದಾಗಿ ಯುಪಿ ಆಡಳಿತ ವರ್ಗದಲ್ಲಿ ತಲ್ಲಣ ಉಂಟಾಗಿದೆ.
ಉತ್ತರ ಪ್ರದೇಶ ಚುನಾವಣೆಗೆ ಇನ್ನೊಂದು ವರ್ಷ ಮಾತ್ರವೇ ಬಾಕಿ ಇರೋದು.. ಇಂತಹ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ಒಂದು ಖಡಕ್ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.. ಸರ್ಕಾರಿ ಅಧಿಕಾರಿಗಳ ಮೇಲೆ ಕೈಗೊಂಡಿರೋ ಈ ಕ್ರಮದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ.. ನಿಯಮಗಳು ಅಂತ ಬಂದಾಗ ಸಾರ್ವಜನಿಕರು ಮಾತ್ರವೇ ಪಾಲನೆ ಮಾಡ್ಬೇಕು ಅನ್ನೋ ಈ ಕಾಲಮಾನದಲ್ಲಿ ಆಡಳಿತವರ್ಗಕ್ಕೆ ಬಿಸಿಮುಟ್ಟಿಸಿರೋದು ನಿಜಕ್ಕೂ ಅಚ್ಚರಿ ಅನಿಸುತ್ತಿದೆ.. ಅಷ್ಟಕ್ಕೂ ಸರ್ಕಾರಿ ನೌಕರರ ಮೇಲೆ ಇದೇನಿದು ಯೋಗಿ ಬಾಬಾ ಸರ್ಜಿಕಲ್ ಸ್ಟ್ರೈಕ್..?
ಯೋಗಿ ಆದಿತ್ಯನಾಥ್ ಖಡಕ್ ಅನ್ನೋದಕ್ಕೆ ಇದೊಂದು ಉದಾಹರಣೆಯಾಗಿದೆ.. ಸಾರ್ವಜನಿಕರಾದ್ರು ಸರಿಯೇ.. ಸರ್ಕಾರಿ ನೌಕರರಾದ್ರೂ ಸರಿಯೇ.. ಸರ್ಕಾರದ ಆದೇಶವನ್ನು ಪಾಲನೆ ಮಾಡಲೇಬೇಕು.. ಇಲ್ಲದೆ ಹೋದ್ರೆ, ಶಿಕ್ಷೆ ಅನುಭವಿಸಬೇಕು ಅನ್ನೋದು ಯೋಗಿ ರೂಲ್ಸ್... ಇದ್ರಿಂದ ಯಾರಿಗೆಲ್ಲಾ ಏನೇನಾಗಿದೆ ಅನ್ನೋದನ್ನ ಹೇಳ್ತೀವಿ. ಯೋಗಿ ಆದಿತ್ಯನಾಥ್ ಈಗ ತೆಗೆದುಕೊಂಡಿರೋ ನಿರ್ಧಾರ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದೆ.. ಆಡಳಿತದಲ್ಲಿ ಪಾರದರ್ಶಕತೆ ಇರಬೇಕು ಅನ್ನೋ ಕಾರಣಕ್ಕೆ ಈ ಒಂದು ಕ್ರಮವನ್ನು ಕೈಗೊಂಡಿದ್ದಾರೆ. ಯೋಗಿಯ ಸ್ಟ್ರಿಕ್ಟ್ ರೂಲ್ಸ್ನಿಂದ ಏನೇನಾಗಿದೆ ಅನ್ನೋ ಡೀಟೈಲ್ ಈ ವೀಡಿಯೋದಲ್ಲಿ ಇದೆ ನೋಡಿ.