ಸುವರ್ಣ ಸ್ಪೆಷಲ್: ಚೀನಾದಲ್ಲಿ ಮಹಾದಂಗೆ..!

ಸುವರ್ಣ ಸ್ಪೆಷಲ್: ಚೀನಾದಲ್ಲಿ ಮಹಾದಂಗೆ..!

Suvarna News   | Asianet News
Published : May 26, 2020, 10:12 AM IST

ಭಾರತವನ್ನು ಸುಟ್ಟು ಬಿಡುವುದಕ್ಕೆ ಹೊರಟ ಚೀನಾ ಬುಡದಲ್ಲಿ ಸಿಡಿದಿರುವ ದಾಯಾದಿ ಕಲಹದ ಬಾಂಬ್. 143 ಕೋಟಿ ಜನಸಂಖ್ಯೆಯ ಬಲಾಢ್ಯ ಚೀನಾ ವಿರುದ್ಧ 75 ಲಕ್ಷ ಜನಸಂಖ್ಯೆಯ ಹಾಂಕಾಂಗ್ ಸಿಡಿದು ನಿಂತಿರುವ ರೋಚಕ ಕಥೆಯಿದು. 

ಬೆಂಗಳೂರು(ಮೇ.26): ಕುತಂತ್ರಿ ಚೀನಾ ನೆಲದಲ್ಲೀಗ ಮಹಾದಂಗೆ ಶುರುವಾಗಿದೆ. ಕಪಟ ರಾಷ್ಟ್ರ ಚೀನಾ ನೆಲದಲ್ಲಿ ಮಾರ್ಧನಿಸುತ್ತಿದೆ ಮಹಾದಂಗೆ ಖತರ್‌ನಾಕ್ ಸುದ್ದಿ.

ಭಾರತವನ್ನು ಸುಟ್ಟು ಬಿಡುವುದಕ್ಕೆ ಹೊರಟ ಚೀನಾ ಬುಡದಲ್ಲಿ ಸಿಡಿದಿರುವ ದಾಯಾದಿ ಕಲಹದ ಬಾಂಬ್. 143 ಕೋಟಿ ಜನಸಂಖ್ಯೆಯ ಬಲಾಢ್ಯ ಚೀನಾ ವಿರುದ್ಧ 75 ಲಕ್ಷ ಜನಸಂಖ್ಯೆಯ ಹಾಂಕಾಂಗ್ ಸಿಡಿದು ನಿಂತಿರುವ ರೋಚಕ ಕಥೆಯಿದು. 

ಭಾರತಕ್ಕೆ ಬೆಂಕಿಯಿಡಲು ಬಂದ ಚೀನಾದ ಬುಡಕ್ಕೆ ಹಾಂಕಾಂಗ್ ಬಾಂಬ್ ಬಂದು ಬಿದ್ದಿದೆ. ಚೀನಾ ಮಹಾದಂಗೆ ಹಿಂದಿನ ಅಸಲಿ ಮಿಸ್ಟ್ರಿ ಏನು ಅನ್ನೋದನ್ನು ಇತಿಹಾಸದ ಸಮೇತ ನಿಮ್ಮ ಮುಂದಿಡುತ್ತಿದ್ದೇವೆ, ಚೀನಾ ಮಹಾದಂಗೆಯಲ್ಲಿ..! 

21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!