ಹಮಾಸ್ ಸಂಘಟನೆ ಹುಟ್ಟಿಕೊಂಡಿದ್ದು ಹೇಗೆ? ಈ ಯುದ್ಧಕ್ಕೆ ಕಾರಣವೇನು ?

ಹಮಾಸ್ ಸಂಘಟನೆ ಹುಟ್ಟಿಕೊಂಡಿದ್ದು ಹೇಗೆ? ಈ ಯುದ್ಧಕ್ಕೆ ಕಾರಣವೇನು ?

Published : Oct 13, 2023, 12:05 PM IST

ಹಮಾಸ್‌ಗೆ ಎಚ್ಚರಿಕೆ ಕೊಟ್ಟ ಇಸ್ರೇಲ್ ಸರ್ಕಾರದ ಇಂಧನ ಸಚಿವ
ಒತ್ತೆಯಾಳು ಬಿಡುಗಡೆ ಮಾಡದಿದ್ರೆ ಸುಮ್ಮನಿರಲ್ಲ ಎಂದ ಇಸ್ರೇಲ್
ನೀರು ಶುದ್ಧಿಕರಣ ಘಟಕವನ್ನೇ ಉಡಾಯಿಸಿರೋ ಇಸ್ರೇಲ್ ಸೇನೆ
 

ಪ್ಯಾಲೆಸ್ತೀನ್ ಶರಣಾಗತಿಗೆ ಇಸ್ರೇಲ್ (Israel) ಸೇನೆ ರಣತಂತ್ರವನ್ನು ಹೆಣೆದಿದೆ. ಗಾಜಾ ಪಟ್ಟಿ(Gaza Strip) ನುಗ್ಗದೇ ಉಗ್ರರನ್ನ ಬಗ್ಗುಬಡಿಯಲು ಇಸ್ರೇಲ್ ಪ್ಲ್ಯಾನ್ ಮಾಡಿಕೊಂಡಿದೆ. ಗಾಜಾಪಟ್ಟಿಗೆ ನುಗ್ಗಿದ್ರೆ ಮತ್ತಷ್ಟು ಹಿಂಸಾಚಾರವಾಗುವ ಸಾಧ್ಯತೆ ಇದೆ. ಗಡಿ ಬಂದ್ ಮಾಡಿ ಆಹಾರ, ನೀರು, ವಿದ್ಯುತ್ ಕಡಿತ ಮಾಡಲಾಗಿದ್ದು, ಈಗಾಗಲೇ ಗಾಜಾಪಟ್ಟಿಯಲ್ಲಿ ಆಹಾರ, ನೀರಿಗಾಗಿ ಹಾಹಾಕಾರ ಶುರುವಾಗಿದೆ. ಇನ್ನೆರಡು ದಿನ ಕಳೆದ್ರೆ ಪ್ಯಾಲೆಸ್ತೀನಿಯನ್ನರೇ(Palestine) ಶರಣಾಗಬಹುದು. ಈ ಮಧ್ಯೆ ನಿರಂತರ ಬಾಂಬ್ ದಾಳಿ ಮಾಡ್ತಿರುವ ಇಸ್ರೇಲ್ ಸೇನೆ, ಈಜಿಪ್ಟ್‌ ಗಡಿ ತೆರೆಯದಂತೆ ಕಟ್ಟಪ್ಪಣೆ ಮಾಡಿದೆ. ಗಾಜಾ ಪಟ್ಟಿಯನ್ನ ಅಘೋಷಿತ ಜೈಲನ್ನಾಗಿ ಇಸ್ರೇಲ್ ಸೇನೆ ಮಾಡಿದೆ. ಗಾಜಾ ಪಟ್ಟಿಯನ್ನ ಎಲ್ಲಾ ಕಡೆಯಿಂದ ಸೈನಿಕರು ಸುತ್ತುವರೆದಿದ್ದಾರೆ. ಒತ್ತೆಯಾಳು ಬಿಡುಗಡೆ ಆಗೋವರೆಗೂ ವಿದ್ಯುತ್, ಆಹಾರ ಕೊಡಲ್ಲ ಎಂದು ಇಸ್ರೇಲ್‌ ಹೇಳಿದೆ.

ಇದನ್ನೂ ವೀಕ್ಷಿಸಿ:  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಬಿಗ್ ರಿಲೀಫ್: ನಡ್ಡಾ ಕೇಸ್‌ಗೆ ಧಾರವಾಡ ಕೋರ್ಟ್ ಮಧ್ಯಂತರ ತಡೆ

45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?
19:54ಮುಖ್ಯಮಂತ್ರಿ ವಿಜಯ್ ಫಸ್ಟ್ ಡೇ ಫಸ್ಟ್ ಶೋ: ಭರವಸೆಗಳ ಬೆಟ್ಟ, ಖಜಾನೆಗೆ ಭಾರಿ ಹೊರೆ!
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
Read more