ಹಮಾಸ್ ಸಂಘಟನೆ ಹುಟ್ಟಿಕೊಂಡಿದ್ದು ಹೇಗೆ? ಈ ಯುದ್ಧಕ್ಕೆ ಕಾರಣವೇನು ?

ಹಮಾಸ್ ಸಂಘಟನೆ ಹುಟ್ಟಿಕೊಂಡಿದ್ದು ಹೇಗೆ? ಈ ಯುದ್ಧಕ್ಕೆ ಕಾರಣವೇನು ?

Published : Oct 13, 2023, 12:05 PM IST

ಹಮಾಸ್‌ಗೆ ಎಚ್ಚರಿಕೆ ಕೊಟ್ಟ ಇಸ್ರೇಲ್ ಸರ್ಕಾರದ ಇಂಧನ ಸಚಿವ
ಒತ್ತೆಯಾಳು ಬಿಡುಗಡೆ ಮಾಡದಿದ್ರೆ ಸುಮ್ಮನಿರಲ್ಲ ಎಂದ ಇಸ್ರೇಲ್
ನೀರು ಶುದ್ಧಿಕರಣ ಘಟಕವನ್ನೇ ಉಡಾಯಿಸಿರೋ ಇಸ್ರೇಲ್ ಸೇನೆ
 

ಪ್ಯಾಲೆಸ್ತೀನ್ ಶರಣಾಗತಿಗೆ ಇಸ್ರೇಲ್ (Israel) ಸೇನೆ ರಣತಂತ್ರವನ್ನು ಹೆಣೆದಿದೆ. ಗಾಜಾ ಪಟ್ಟಿ(Gaza Strip) ನುಗ್ಗದೇ ಉಗ್ರರನ್ನ ಬಗ್ಗುಬಡಿಯಲು ಇಸ್ರೇಲ್ ಪ್ಲ್ಯಾನ್ ಮಾಡಿಕೊಂಡಿದೆ. ಗಾಜಾಪಟ್ಟಿಗೆ ನುಗ್ಗಿದ್ರೆ ಮತ್ತಷ್ಟು ಹಿಂಸಾಚಾರವಾಗುವ ಸಾಧ್ಯತೆ ಇದೆ. ಗಡಿ ಬಂದ್ ಮಾಡಿ ಆಹಾರ, ನೀರು, ವಿದ್ಯುತ್ ಕಡಿತ ಮಾಡಲಾಗಿದ್ದು, ಈಗಾಗಲೇ ಗಾಜಾಪಟ್ಟಿಯಲ್ಲಿ ಆಹಾರ, ನೀರಿಗಾಗಿ ಹಾಹಾಕಾರ ಶುರುವಾಗಿದೆ. ಇನ್ನೆರಡು ದಿನ ಕಳೆದ್ರೆ ಪ್ಯಾಲೆಸ್ತೀನಿಯನ್ನರೇ(Palestine) ಶರಣಾಗಬಹುದು. ಈ ಮಧ್ಯೆ ನಿರಂತರ ಬಾಂಬ್ ದಾಳಿ ಮಾಡ್ತಿರುವ ಇಸ್ರೇಲ್ ಸೇನೆ, ಈಜಿಪ್ಟ್‌ ಗಡಿ ತೆರೆಯದಂತೆ ಕಟ್ಟಪ್ಪಣೆ ಮಾಡಿದೆ. ಗಾಜಾ ಪಟ್ಟಿಯನ್ನ ಅಘೋಷಿತ ಜೈಲನ್ನಾಗಿ ಇಸ್ರೇಲ್ ಸೇನೆ ಮಾಡಿದೆ. ಗಾಜಾ ಪಟ್ಟಿಯನ್ನ ಎಲ್ಲಾ ಕಡೆಯಿಂದ ಸೈನಿಕರು ಸುತ್ತುವರೆದಿದ್ದಾರೆ. ಒತ್ತೆಯಾಳು ಬಿಡುಗಡೆ ಆಗೋವರೆಗೂ ವಿದ್ಯುತ್, ಆಹಾರ ಕೊಡಲ್ಲ ಎಂದು ಇಸ್ರೇಲ್‌ ಹೇಳಿದೆ.

ಇದನ್ನೂ ವೀಕ್ಷಿಸಿ:  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಬಿಗ್ ರಿಲೀಫ್: ನಡ್ಡಾ ಕೇಸ್‌ಗೆ ಧಾರವಾಡ ಕೋರ್ಟ್ ಮಧ್ಯಂತರ ತಡೆ

24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
Read more