ಹಮಾಸ್ ಸಂಘಟನೆ ಹುಟ್ಟಿಕೊಂಡಿದ್ದು ಹೇಗೆ? ಈ ಯುದ್ಧಕ್ಕೆ ಕಾರಣವೇನು ?

ಹಮಾಸ್ ಸಂಘಟನೆ ಹುಟ್ಟಿಕೊಂಡಿದ್ದು ಹೇಗೆ? ಈ ಯುದ್ಧಕ್ಕೆ ಕಾರಣವೇನು ?

Published : Oct 13, 2023, 12:05 PM IST

ಹಮಾಸ್‌ಗೆ ಎಚ್ಚರಿಕೆ ಕೊಟ್ಟ ಇಸ್ರೇಲ್ ಸರ್ಕಾರದ ಇಂಧನ ಸಚಿವ
ಒತ್ತೆಯಾಳು ಬಿಡುಗಡೆ ಮಾಡದಿದ್ರೆ ಸುಮ್ಮನಿರಲ್ಲ ಎಂದ ಇಸ್ರೇಲ್
ನೀರು ಶುದ್ಧಿಕರಣ ಘಟಕವನ್ನೇ ಉಡಾಯಿಸಿರೋ ಇಸ್ರೇಲ್ ಸೇನೆ
 

ಪ್ಯಾಲೆಸ್ತೀನ್ ಶರಣಾಗತಿಗೆ ಇಸ್ರೇಲ್ (Israel) ಸೇನೆ ರಣತಂತ್ರವನ್ನು ಹೆಣೆದಿದೆ. ಗಾಜಾ ಪಟ್ಟಿ(Gaza Strip) ನುಗ್ಗದೇ ಉಗ್ರರನ್ನ ಬಗ್ಗುಬಡಿಯಲು ಇಸ್ರೇಲ್ ಪ್ಲ್ಯಾನ್ ಮಾಡಿಕೊಂಡಿದೆ. ಗಾಜಾಪಟ್ಟಿಗೆ ನುಗ್ಗಿದ್ರೆ ಮತ್ತಷ್ಟು ಹಿಂಸಾಚಾರವಾಗುವ ಸಾಧ್ಯತೆ ಇದೆ. ಗಡಿ ಬಂದ್ ಮಾಡಿ ಆಹಾರ, ನೀರು, ವಿದ್ಯುತ್ ಕಡಿತ ಮಾಡಲಾಗಿದ್ದು, ಈಗಾಗಲೇ ಗಾಜಾಪಟ್ಟಿಯಲ್ಲಿ ಆಹಾರ, ನೀರಿಗಾಗಿ ಹಾಹಾಕಾರ ಶುರುವಾಗಿದೆ. ಇನ್ನೆರಡು ದಿನ ಕಳೆದ್ರೆ ಪ್ಯಾಲೆಸ್ತೀನಿಯನ್ನರೇ(Palestine) ಶರಣಾಗಬಹುದು. ಈ ಮಧ್ಯೆ ನಿರಂತರ ಬಾಂಬ್ ದಾಳಿ ಮಾಡ್ತಿರುವ ಇಸ್ರೇಲ್ ಸೇನೆ, ಈಜಿಪ್ಟ್‌ ಗಡಿ ತೆರೆಯದಂತೆ ಕಟ್ಟಪ್ಪಣೆ ಮಾಡಿದೆ. ಗಾಜಾ ಪಟ್ಟಿಯನ್ನ ಅಘೋಷಿತ ಜೈಲನ್ನಾಗಿ ಇಸ್ರೇಲ್ ಸೇನೆ ಮಾಡಿದೆ. ಗಾಜಾ ಪಟ್ಟಿಯನ್ನ ಎಲ್ಲಾ ಕಡೆಯಿಂದ ಸೈನಿಕರು ಸುತ್ತುವರೆದಿದ್ದಾರೆ. ಒತ್ತೆಯಾಳು ಬಿಡುಗಡೆ ಆಗೋವರೆಗೂ ವಿದ್ಯುತ್, ಆಹಾರ ಕೊಡಲ್ಲ ಎಂದು ಇಸ್ರೇಲ್‌ ಹೇಳಿದೆ.

ಇದನ್ನೂ ವೀಕ್ಷಿಸಿ:  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಬಿಗ್ ರಿಲೀಫ್: ನಡ್ಡಾ ಕೇಸ್‌ಗೆ ಧಾರವಾಡ ಕೋರ್ಟ್ ಮಧ್ಯಂತರ ತಡೆ

39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:58ಮುಂಗಾರು ಮಳೆಯನ್ನೇ ನುಂಗಿ ಹಾಕ್ತಾನಾ ಪುಟ್ಟ ಹುಡುಗ? ಭಾರತಕ್ಕೆ ಶೇ.60ರಷ್ಟು ಬರಗಾಲ ಎಚ್ಚರಿಕೆ
19:36ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!
Read more