ಹೇಗಿದೆ ಗೊತ್ತಾ ಭಾರತ-ಕೆನಡಾ ಸಂಬಂಧ ? ಖಲಿಸ್ತಾನಿಗಳ ಟಾರ್ಗೆಟ್ ಹಿಂದಿರೋ ಅಸಲಿ ಕತೆ ಏನು ?

ಹೇಗಿದೆ ಗೊತ್ತಾ ಭಾರತ-ಕೆನಡಾ ಸಂಬಂಧ ? ಖಲಿಸ್ತಾನಿಗಳ ಟಾರ್ಗೆಟ್ ಹಿಂದಿರೋ ಅಸಲಿ ಕತೆ ಏನು ?

Published : Sep 28, 2023, 02:23 PM IST

ಕೆನಡಾ-ಭಾರತ ಮಧ್ಯೆ ಬೆಂಕಿ ಹಚ್ಚಲು ಪಾಕ್ ಪ್ಲಾನ್!
ಒಂದು ಕೊಲೆಯ ಹಿಂದೆ ನೂರೆಂಟು ಊಹಾಪೋಹ!
ದ್ವಿಪಕ್ಷೀಯ ಸಂಬಂಧ ಹಾಳುಮಾಡಲು ಐಎಸ್‌ಐ ಕೃತ್ಯ 

ಪಾಕಿಸ್ತಾನ ಅಂದ್ರೆ, ಬರೀ ಪಡೋಸಿ ದೇಶ ಅಲ್ಲ. ಅದು ಭಾರತದ ಬದ್ಧ ದ್ವೇಷಿ..ಇನ್ನೊಂದು ಕಡೆ, ಈ ಹರ್ದೀಪ್ ನಿಜ್ಜರ್ ಹುನ್ನಾರ ನಡೆಸ್ತಾ ಇದ್ದದ್ದು, ತನ್ನ ಬಲಪ್ರಯೋಗದ ಮೂಲಕ ಹಾಳುಗೆಡವೋಕೆ ನೋಡ್ತಾ ಇದ್ದದ್ದು ಭಾರತವನ್ನ.ನಿಜ್ಜರ್ ಕೂಡ ಭಾರತ(India) ದ್ವೇಷಿ, ಶತ್ರುವಿನ ಶತ್ರು ಮಿತ್ರ ಅಂತ ಕರೀತಾರೆ. ಆದ್ರೆ ಈ ಕಥೇಲಿ, ಭಾರತ ದ್ವೇಷಿಯ ಕತೆನಾ ಪಾಕಿಸ್ತಾನವೇ(Pakistan) ಮುಗಿಸಿದೆ ಅಂತ ಹೇಳಲಾಗ್ತಾ ಇದೆ. ಇದು ನಿಜಕ್ಕೂ ಅಚ್ಚರಿಗೇ ಮಹದಚ್ಚರಿ. ಭಾರತ ಮತ್ತು ಕೆನಡಾ(Canada) ಮಧ್ಯೆ ಬಿರುಕು  ಮೂಡಿಸಬೇಕು ಅಂತಲೇ ಪಾಕಿಸ್ತಾನ ಹೊಂಚು ಹಾಕಿ ಈ ಕೊಲೆ ಮಾಡಿದೆ ಅಂತ ವರದಿ ಹೇಳ್ತಾ ಇದೆ. ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ಹಾಳು ಮಾಡಿದಷ್ಟೂ, ತನಗೇ ಅಧಿಕ ಮೈಲೇಜ್ ಅಂದ್ಕೊಂಡು ಐಎಸ್‌ಐ (ISI) ಈ ಕೃತ್ಯ ಎಸಗಿರಬಹುದು ಅನ್ನೋ ಸಂಶಯ ತನಿಖೆಯಲ್ಲಿ ವ್ಯಕ್ತವಾಗಿದೆ. ಪಾಕಿಸ್ತಾನದಿಂದ ಕೆನಡಾಗೆ ಸಾಕಷ್ಟು ಮಂದಿ ಗ್ಯಾಂಗ್‌ಸ್ಟರ್‌ಗಳು ವಲಸೆ ಹೋಗಿದ್ದರು. ಅವರಿಗೆ ಬೆಂಬಲ ಕೊಡ್ಬೇಕು ಅಂತ ನಿಜ್ಜರ್‌ಗೆ ಪಾಕ್ ಒತ್ತಡ ಹೇರಿತ್ತು. ಪಾಕ್ ಎಷ್ಟೇ ಒತ್ತಡ ಹಾಕಿದ್ರೂ ನಿಜ್ಜರ್ ಒಲವು ಮಾತ್ರ ಖಲಿಸ್ತಾನಿ ನಾಯಕರ ಕಡೆಗೇ  ಇತ್ತು.ಅ ವನು ಅಪ್ಪಿ ತಪ್ಪಿ ಕೂಡ, ಪಾಕಿಸ್ತಾನದ ಕಡುಪಾಪಿಗಳ ಕಡೆ ಗಮನ  ಕೊಡ್ಲಿಲ್ಲ. ತನ್ನ ಮಾತು ಕೇಳಲಿಲ್ಲ ಅನ್ನೋ ಕೋಪಕ್ಕೆ, ಇವನಿಂದ ತನಗೇನೂ ಪ್ರಯೋಜನವಿಲ್ಲ ಅನ್ನೋ ಕಾರಣಕ್ಕೆ  ಐಎಸ್ಐ, ನಿಜ್ಜರ್ ಕೊಲೆ ಮಾಡಿದೆ ಅಂತ ವರದಿಯೊಂದು ಹೇಳ್ತಾ ಇದೆ.

ಇದನ್ನೂ ವೀಕ್ಷಿಸಿ:  ಒಂದು ದೇಶ ಒಂದು ಚುನಾವಣೆಗೆ ಬಿರುಸಿನ ಚಟುವಟಿಕೆ: ದೇಶಕ್ಕೊಂದೇ ಚುನಾವಣೆ ಕಾನೂನು ಜಾರಿ ಹೇಗೆ..?

19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
Read more